Yuva Kshatra Abbaka Nadu Ullal Mangalore

Yuva Kshatra Abbaka Nadu Ullal Mangalore Youth Organization - Rama Raja Kshatriya Seva Sangha Ullal Mangalore

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
20/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ವಿಧಾನ ಸಭೆಯ ಸಭಾಪತಿಗಳಾದ ಶ್ರೀಯುತ ಸನ್ಮಾನ್ಯ U T Kadhar ರವರಿಗೆ ನೀಡಿ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಲು ಕೊರಲಾಯಿತು🙏🙏🙏🙏

17/04/2025

ಯುವ ಕ್ಷಾತ್ರ ಅಬ್ಬಕ್ಕನಾಡು, ಉಳ್ಳಾಲ ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ.)ಸಂಯೋಜಿತ, ಉಳ್ಳಾಲ ತಾಲೂಕು
ಖ್ಯಾತ ಕಲಾವಿದ ರಂಗಕರ್ಮಿ ಪ್ರಕಾಶ್ ತೂಂಬಿನಾಡು ರವರು ನಾವು ಹಮ್ಮಿಕೊಂಡಂತಹ ಯುವಕ್ಷಾತ್ರ ಕ್ರಿಡೋತ್ಸವಕ್ಕೆ ಶುಭ ಹಾರೈಸಿದರು

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
17/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮ ಯಶಸ್ವಿಗೆ ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದಂತಹ ನಮ್ಮ ಸಂಘದ ಆಡಳಿತ ಸಮಿತಿಯ ಸದಸ್ಯರು ಹಿರಿಯ ಕ್ರಿಯಾಶೀಲ ವ್ಯಕ್ತಿ ಆದಂತಹ ಶ್ರೀಯುತ ನಾಗೆಶ್ ರಾವ್ ಕಿನ್ಯ ರವರಿಗೆ ಕೃತಜ್ಙತೆಯನ್ನು ಸಲ್ಲಿಸುತಿದ್ದೇವೆ.🙏🙏🙏🙏🙏

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
17/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮ ಯಶಸ್ವಿಗೆ ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದಂತಹ ನಮ್ಮ ಯುವಕ್ಷಾತ್ರದ ಉಪಾಧ್ಯಕ್ಷರು ಆದಂತಹ ಶ್ರೀಯುತ ಚಂದನ್ ಕೊಟೆಕಾರ್ ರವರಿಗೆ ಕೃತಜ್ಙತೆಯನ್ನು ಸಲ್ಲಿಸುತಿದ್ದೇವೆ.🙏🙏🙏🙏🙏

16/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಧ್ಯಕ್ಷರು, ಮಹಿಳಾ ಮೋರ್ಚಾ, ಬಿಜೆಪಿ ಶ್ರೀಮತಿ ಡಾ| ಮಂಜುಳಾ ಅನಿಲ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದವರು.

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
16/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮ ಯಶಸ್ವಿಗೆ ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದಂತಹ ನಮ್ಮ ಸಮುದಾಯ ಬಾಂಧವರಾದ ಹಾಗೂ ಸಾಮಾಜಿಕ ಕಾರ್ಯಕರ್ತೆ ಆದಂತಹ ಶ್ರೀಮತಿ ದಿನಮಣಿ ಚಂದ್ರಕಾಂತ್ ರವರಿಗೆ ಕೃತಜ್ಙತೆಯನ್ನು ಸಲ್ಲಿಸುತಿದ್ದೇವೆ.🙏🙏🙏🙏🙏

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
15/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮ ಯಶಸ್ವಿಗೆ ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದಂತಹ ನಮ್ಮ ಸಂಘದ ಪ್ರದಾನ ಕಾರ್ಯದರ್ಶಿಗಳು ಆಗಿರುವಂತಹ ಶ್ರೀಯುತ ಉದಯ ತಲ್ಲಾಣಿ ರವರಿಗೆ ಕೃತಜ್ಙತೆಯನ್ನು ಸಲ್ಲಿಸುತಿದ್ದೇವೆ.

ಯುವ ಕ್ಷಾತ್ರ ಅಬ್ಬಕ್ಕನಾಡು, ಉಳ್ಳಾಲ ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ.)ಸಂಯೋಜಿತ, ಉಳ್ಳಾಲ ತಾಲೂಕುದಿನಾಂಕ: 04/05/2025, ಭಾನುವಾರ ಬೆಳಿಗ್ಗೆ...
15/04/2025

ಯುವ ಕ್ಷಾತ್ರ ಅಬ್ಬಕ್ಕನಾಡು, ಉಳ್ಳಾಲ ರಾಮರಾಜ ಕ್ಷತ್ರಿಯ ಸೇವಾ ಸಂಘ (ರಿ.)ಸಂಯೋಜಿತ, ಉಳ್ಳಾಲ ತಾಲೂಕು
ದಿನಾಂಕ: 04/05/2025, ಭಾನುವಾರ ಬೆಳಿಗ್ಗೆ 7.00 ರಿಂದ
ಸ್ಥಳ: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನ, ಅಡ್ಯಾರ್, ಮಂಗಳೂರು

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
15/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮ ಯಶಸ್ವಿಗೆ ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದಂತಹ ನಮ್ಮ ಸಂಘದ ಆಡಳಿತ ಸಮಿತಿಯ ಸದಸ್ಯರು ತೇಜಸ್ವಿನಿ ಜ್ಯುವೆಲ್ಲರ್ ಮಾಲಿಕರಾಗಿರುವಂತಹ ಶ್ರೀಯುತ ದಿನೇಶ್ ಕುಮಾರ್ ಬೀರಿ ರವರಿಗೆ ಕೃತಜ್ಙತೆಯನ್ನು ಸಲ್ಲಿಸುತಿದ್ದೇವೆ.🙏🙏🙏🙏🙏

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
15/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮ ಯಶಸ್ವಿಗೆ ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದಂತಹ ನಮ್ಮ ಸಂಘದ ಸ್ಥಾಪಕ ಸದ್ಯರು ಶ್ರೀಯುತ ಜನಾರ್ಧನ ಕಿಕಾನ ರವರಿಗೆ ಕೃತಜ್ಙತೆಯನ್ನು ಸಲ್ಲಿಸುತಿದ್ದೇವೆ.🙏🙏🙏🙏🙏

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
15/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮ ಯಶಸ್ವಿಗೆ ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದಂತಹ ನಮ್ಮ ಸಂಘದ ಸದಸ್ಯರು ಆಗಿರುವಂತಹ ನಮ್ಮ ಯುವ ಸಂಘದ ಸದಸ್ಯ ಶ್ರೀಯುತ ಕಿರಣ್ ರವರ ಮಾತೃಶ್ರಿ ಯವರಾದ ಶ್ರೀಮತಿ ಸಿ ಎಚ್ ಚಂದ್ರಕಲಾ ಕಿನ್ಯ ರವರಿಗೆ ಕೃತಜ್ಙತೆಯನ್ನು ಸಲ್ಲಿಸುತಿದ್ದೇವೆ.🙏🙏🙏🙏🙏

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂ...
15/04/2025

ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮ ಯಶಸ್ವಿಗೆ ಆರ್ಥಿಕವಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದಂತಹ ನಮ್ಮ ಸಂಘದ ಸದಸ್ಯರು ಆಗಿರುವಂತಹ ಶ್ರೀಯುತ ನವೀನ್ ಕುಮಾರ್ ಕಿನ್ಯ ರವರಿಗೆ ಕೃತಜ್ಙತೆಯನ್ನು ಸಲ್ಲಿಸುತಿದ್ದೇವೆ.🙏🙏🙏🙏🙏

Address

Ullal
575020

Telephone

+916360257968

Website

Alerts

Be the first to know and let us send you an email when Yuva Kshatra Abbaka Nadu Ullal Mangalore posts news and promotions. Your email address will not be used for any other purpose, and you can unsubscribe at any time.

Contact The Organization

Send a message to Yuva Kshatra Abbaka Nadu Ullal Mangalore:

Share