The Buddhist society of India BSI -Udupi & D.K

The Buddhist society of India BSI -Udupi & D.K ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದಲ್ಲಿ ಬೌದ್ಧ ಧರ್ಮದ ಪ್ರಚಾರ ಮತ್ತು ಪ್ರಸಾರಕ್ಕಾಗಿ 1954 ಮೇ 4ರಂದು ಆರಂಭಿಸಿದ ಸಂಸ್ಥೆ.

"ಭಾರತದಲ್ಲಿ ಬೌದ್ಧ ಧರ್ಮವನ್ನು ಸ್ಥಾಪಿಸುವ ನಿಟ್ಟಿನಲ್ಲಿ ನನ್ನ ಜನ ಎಲ್ಲಾ ಬಗೆಯ ತ್ಯಾಗಕ್ಕೂ ಸಿದ್ಧರಾಗುತ್ತಾರೆ ಎನ್ನುವುದು ನನ್ನ ಬಲವಾದ ನಂಬಿಕೆ"
-ಡಾ.ಅಂಬೇಡ್ಕರ್

ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ 2026ರ ಪ್ರಯುಕ್ತ ವಿದ್ಯಾರ್ಥಿಗಳಿಗೆ ಎಪ್ರಿಲ್ 19ರಂದು ಕುಂದಾಪ...
04/05/2026

ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ 2026ರ ಪ್ರಯುಕ್ತ ವಿದ್ಯಾರ್ಥಿಗಳಿಗೆ ಎಪ್ರಿಲ್ 19ರಂದು ಕುಂದಾಪುರ ಮತ್ತು ಎಪ್ರಿಲ್ 26ರಂದು ಉಡುಪಿಯಲ್ಲಿ ಬುದ್ಧ ಚಿತ್ರ ಬಿಡಿಸುವ ಸ್ಪರ್ದೆ ಬುದ್ಧರ ಕಥೆ ಮತ್ತು ಬುದ್ಧ ಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು. ಮೇ 1 ರಂದು ಜನತಾ ಸಭಾಭವನ ಬೋರ್ಡ್ ಹೈಸ್ಕೂಲ್ ಉಡುಪಿ ಯಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಹಕಾರ ನೀಡಿದರು

So proud of the students who participated in the Buddha drawing, story, and song competitions organized by The Buddhist Society of India, Udupi! 🎨🎶 On the occasion of Vesak Buddha Purnima with events on April 19th in Kundapura and April 26th in Udupi. Prizes were distributed on May 1st Buddha jayanti program at Janata Sabhabhavana Board High School, Udupi, with support from the Kannada and Culture Department and District Administration. 🙏🌟

02/05/2026

ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾ (ರಿ) ಮಂಗಳೂರು ಇವರ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ 2026ರ ಪ್ರಯುಕ್ತ ಲೋಕಶಾಂತಿಗಾಗಿ ಶಾಂತಿ ನಡಿಗೆ


ಪಂಚಶೀಲ ಎಜುಕೇಷನಲ್, ಕಲ್ಚರಲ್ ಹಾಗೂ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಹಾಗೂ ಭಾರತೀಯ ಬೌದ್ಧ ಮಹಾಸಭಾ (ರಿ) ದಕ್ಷಿಣ ಕನ್ನಡ ಜಿಲ್ಲಾ ಹೆಚ್ಘಟಕ...
02/05/2026

ಪಂಚಶೀಲ ಎಜುಕೇಷನಲ್, ಕಲ್ಚರಲ್ ಹಾಗೂ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಹಾಗೂ ಭಾರತೀಯ ಬೌದ್ಧ ಮಹಾಸಭಾ (ರಿ) ದಕ್ಷಿಣ ಕನ್ನಡ ಜಿಲ್ಲಾ ಹೆಚ್
ಘಟಕದ ವತಿಯಿಂದ ನಡೆದ 2570 ನೇ ವೈಶಾಖ ಬುದ್ಧ ಹುಣ್ಣಿಮೆ ಕಾರ್ಯಕ್ರಮ
ಜಗತ್ತಿನ ಶಾಂತಿಗಾಗಿ ಪಂಚಶೀಲ ಯಾತ್ರೆ (ಕಾಲ್ನಡಿಗೆ ಜಾಥಾ) ಯಶಸ್ವಿಯಾಗಿ ನೆರವೇರಿತು


ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ,ಕರ್ನಾಟಕ ಸರ್ಕಾರ ಸಹಯೋಗದಲ್ಲಿ ವೈಶಾಖ ಬುದ...
02/05/2026

ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ,ಕರ್ನಾಟಕ ಸರ್ಕಾರ ಸಹಯೋಗದಲ್ಲಿ
ವೈಶಾಖ ಬುದ್ಧ ಪೂರ್ಣಿಮೆ - ಭಗವಾನ್ ಬುದ್ಧ ಜಯಂತಿ,2026ರ ಕಾರ್ಯಕ್ರಮ ಉಡುಪಿಯಲ್ಲಿ. ಇದೇ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ನಡೆದ ಬುದ್ಧ ಚಿತ್ರ ಬಿಡಿಸುವ, ಬುದ್ಧ ಗೀತೆ ಮತ್ತು ಬುದ್ಧರ ಕಥೆ ಹೇಳುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

01/05/2026

ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ
ವೈಶಾಖ ಬುದ್ಧ ಪೂರ್ಣಿಮೆ - ಭಗವಾನ್ ಬುದ್ಧ ಜಯಂತಿ,2026ರ ಕಾರ್ಯಕ್ರಮ

01/05/2026
01/05/2026

Wishing everyone a joyous 2570th Vaishakh Buddha Purnima! 🙏 May peace and enlightenment fill your day. 🌸

Address

Udupi
574118

Telephone

+917338510832

Website

Alerts

Be the first to know and let us send you an email when The Buddhist society of India BSI -Udupi & D.K posts news and promotions. Your email address will not be used for any other purpose, and you can unsubscribe at any time.

Contact The Organization

Send a message to The Buddhist society of India BSI -Udupi & D.K:

Share