Jago Hindu Udupi

Jago Hindu Udupi Official account of Hindu Janajagruti Samiti, Udupi : Let's unite to establish Hindu Rashtra ! Please visit : http://HinduJagruti.org

ಇಮೇಜ್ ಮತ್ತು ವಿಡಿಯೋ ಎಡಿಟಿಂಗ್ ಕಲಿಯಿರಿ...‘ಸೋಷಿಯಲ್ ಮೀಡಿಯಾ ವಾರಿಯರ್’ ಆಗಿ ! 🪖✨ ಆನ್‌ಲೈನ್ ಇಮೇಜ್ ಮತ್ತು ವಿಡಿಯೋ ಎಡಿಟಿಂಗ್ ವರ್ಕ್‌ಶಾಪ್📷...
21/04/2026

ಇಮೇಜ್ ಮತ್ತು ವಿಡಿಯೋ ಎಡಿಟಿಂಗ್ ಕಲಿಯಿರಿ...
‘ಸೋಷಿಯಲ್ ಮೀಡಿಯಾ ವಾರಿಯರ್’ ಆಗಿ ! 🪖

✨ ಆನ್‌ಲೈನ್ ಇಮೇಜ್ ಮತ್ತು ವಿಡಿಯೋ ಎಡಿಟಿಂಗ್ ವರ್ಕ್‌ಶಾಪ್

📷 Image Editing

🗓️ 25 ಮತ್ತು 26 ಏಪ್ರಿಲ್ 2026

📽️ Video Editing
🗓️ 2 ಮತ್ತು 3 ಮೇ 2026

ನಿಮ್ಮ Creativity ಭಾರತೀಯ ಸಂಸ್ಕೃತಿಯ ಶಕ್ತಿಯಾಗಲಿದೆ !

👉 ಹಾಗಿದ್ದರೆ ತಡವೇಕೆ ? ಈಗಲೇ ರಿಜಿಸ್ಟರ್ ಮಾಡಿ, ವರ್ಕ್‌ಶಾಪ್ ನಲ್ಲಿ ಪಾಲ್ಗೊಳ್ಳಿ !

Click to Register : https://forms.gle/zroHqEfCe1c1hnbK8

🚩 ಹಿಂದೂ ಜನಜಾಗೃತಿ ಸಮಿತಿ

🤳 9343017001


#ಹಿಂದೂ #ಕಾರ್ಕಳ #ಉಡುಪಿ #ಕುಂದಾಪುರ

🚩 ಭಾರತದ ಸ್ವಾತಂತ್ರ್ಯದ ಶಿಲ್ಪಿ ಸೇನಾಪತಿ ತಾತ್ಯಾ ಟೋಪೆ ಅವರ ಬಲಿದಾನ ದಿನ🗓  18 ಎಪ್ರಿಲ್ 2026🌐 Visit us : HinduJagruti.org/kannada
18/04/2026

🚩 ಭಾರತದ ಸ್ವಾತಂತ್ರ್ಯದ ಶಿಲ್ಪಿ ಸೇನಾಪತಿ ತಾತ್ಯಾ ಟೋಪೆ ಅವರ ಬಲಿದಾನ ದಿನ

🗓 18 ಎಪ್ರಿಲ್ 2026

🌐 Visit us : HinduJagruti.org/kannada

03/04/2026

🛕 ದೇವಾಲಯದ ಪಾವಿತ್ರ್ಯ ಕಾಪಾಡಲು ಪ್ರೀ-ವೆಡ್ಡಿಂಗ್ ಶೂಟಿಂಗ್‌ಗಳನ್ನು ನಿಷೇಧಿಸಿ ! 📸🚫🚫

🚩🚩 ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ಶ್ರೀ. ರಾಮಲಿಂಗ ರೆಡ್ಡಿಯವರಿಗೆ ಕರ್ನಾಟಕ ಮಂದಿರ ಮಹಾಸಂಘದಿಂದ ಮನವಿ 🚩🚩

_Read news :_ https://www.hindujagruti.org/kannada/news/5923.html

Visit us : HinduJagruti.org

#ಉಡುಪಿ

🗓 1 ಏಪ್ರಿಲ್ 2026🌼 ತ್ರಿವಿಧ ದಾಸೋಹಿ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು ! 🙏 🌐 ...
01/04/2026

🗓 1 ಏಪ್ರಿಲ್ 2026

🌼 ತ್ರಿವಿಧ ದಾಸೋಹಿ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು ! 🙏

🌐 Visit us : HinduJagruti.org/kannada

#ಉಡುಪಿ

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ದಿನ !ಹಿಂದೂಗಳೇ, ಈ ಕ್ರಾಂತಿಕಾರಿಗಳ ಅಮರತ್ವದ ಗೀತೆಯನ್ನು ಸ್ಮರಿಸಿಕೊಳ್ಳಿ ಮತ್ತು ಹಿಂದೂ ...
23/03/2026

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ದಿನ !

ಹಿಂದೂಗಳೇ, ಈ ಕ್ರಾಂತಿಕಾರಿಗಳ ಅಮರತ್ವದ ಗೀತೆಯನ್ನು ಸ್ಮರಿಸಿಕೊಳ್ಳಿ ಮತ್ತು ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಕಟಿಬದ್ಧರಾಗಿ ! ✊

🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ, ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/Kannada

🌷ಹೊಸ ವರ್ಷದ ಹಾರ್ದಿಕ ಶುಭಾಶಯಗಳು ! 🌷ಹಿಂದೂ ಹೊಸ ವರ್ಷದ ನಿಮಿತ್ತ ಆದರ್ಶ ರಾಮರಾಜ್ಯ ನಿರ್ಮಿಸಲು ಸಕ್ರಿಯರಾಗುವ ಪ್ರತಿಜ್ಞೆ ಮಾಡಿ !  ✊🚩 ಹಿಂದೂ ...
19/03/2026

🌷ಹೊಸ ವರ್ಷದ ಹಾರ್ದಿಕ ಶುಭಾಶಯಗಳು ! 🌷

ಹಿಂದೂ ಹೊಸ ವರ್ಷದ ನಿಮಿತ್ತ ಆದರ್ಶ ರಾಮರಾಜ್ಯ ನಿರ್ಮಿಸಲು ಸಕ್ರಿಯರಾಗುವ ಪ್ರತಿಜ್ಞೆ ಮಾಡಿ ! ✊

🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ, ಹಿಂದೂ ಜನಜಾಗೃತಿ ಸಮಿತಿ

🌐 Visit Us : HinduJagruti.org/Kannada

14/03/2026

🌸 ಕುರುಕ್ಷೇತ್ರ ಯುದ್ಧದ ನಂತರ ಶರಶಯ್ಯೆಯಲ್ಲಿದ್ದ ಭೀಷ್ಮ ಪಿತಾಮಹರು, ಯುಧಿಷ್ಠಿರನಿಗೆ (ಧರ್ಮರಾಯನಿಗೆ) ಮನುಷ್ಯನ ಮನಸ್ಸಿನ ಸ್ಥಿತಿಗತಿಗಳನ್ನು ಮತ್ತು ತ್ರಿಗುಣಗಳ (ಸತ್ವ, ರಜ, ತಮ) ಲಕ್ಷಣಗಳನ್ನು ವಿವರಿಸುತ್ತಿರುವ ಸಂದರ್ಭ – ಮಹಾಭಾರತ, ಶಾಂತಿಪರ್ವ (ಮೋಕ್ಷಧರ್ಮ ಪರ್ವ), ಅಧ್ಯಾಯ ೨೧೨, ಶ್ಲೋಕ ೩೧, ೩೨ ಮತ್ತು ೩೩

🌸 ಶ್ಲೋಕದ ಅರ್ಥ

◾ ಯಾವಾಗ ಮನುಷ್ಯನ ಶರೀರದಲ್ಲಿ ಅಥವಾ ಮನಸ್ಸಿನಲ್ಲಿ ಒಂದು ಬಗೆಯ ಪ್ರಸನ್ನತೆ, ಹಗುರಭಾವ ಮತ್ತು ಸಂತೋಷ ಉಂಟಾಗುತ್ತದೆಯೋ, ಆಗ ಅವನಲ್ಲಿ 'ಸತ್ವಗುಣ' ಜಾಗೃತವಾಗಿದೆ ಎಂದು ತಿಳಿಯಬೇಕು.

◾ ಯಾವಾಗ ಮನಸ್ಸಿನಲ್ಲಿ ದುಃಖ, ಅಸಮಾಧಾನ ಮತ್ತು ಅಶಾಂತಿ ಉಂಟಾಗುತ್ತದೆಯೋ, ಆಗ 'ರಜೋಗುಣ'ವು ಹೆಚ್ಚಾಗಿದೆ ಎಂದು ತಿಳಿಯಬೇಕು. ಅಂತಹ ಸಮಯದಲ್ಲಿ ಆ ದುಃಖದ ಬಗ್ಗೆಯೇ ಮತ್ತೆ ಮತ್ತೆ ಚಿಂತಿಸಬಾರದು (ಏಕೆಂದರೆ ಚಿಂತೆಯು ರಜೋಗುಣವನ್ನು ಇನ್ನೂ ಹೆಚ್ಚಿಸುತ್ತದೆ).

◾ ಯಾವಾಗ ಮನಸ್ಸು ಮೋಹದಿಂದ ತುಂಬಿರುತ್ತದೆಯೋ, ಇಂದ್ರಿಯಗಳಿಗೆ ವಿಷಯಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲವೋ, ತರ್ಕ ಮಾಡಲು ಸಾಧ್ಯವಾಗದೆ ಮತ್ತು ಏನೂ ಅರ್ಥವಾಗದ ಜಡ ಸ್ಥಿತಿ ಇರುತ್ತದೆಯೋ, ಆಗ 'ತಮೋಗುಣ' ವೃದ್ಧಿಯಾಗಿದೆ ಎಂದು ನಿಶ್ಚಯಿಸಬೇಕು.

🌸 ಶ್ಲೋಕದ ಪೂರ್ಣ ಅರ್ಥ ಮತ್ತು ಸಂದೇಶ

ಭೀಷ್ಮರು ಇಲ್ಲಿ ನಮ್ಮ ಆಂತರಿಕ ಸ್ಥಿತಿಯನ್ನು ಅಳೆಯುವ ಒಂದು ಮಾನದಂಡವನ್ನು ನೀಡುತ್ತಿದ್ದಾರೆ. ನಾವು ಕನ್ನಡಿ ನೋಡದೆ ನಮ್ಮ ಮುಖವನ್ನು ನೋಡಲು ಸಾಧ್ಯವಿಲ್ಲ, ಆದರೆ ನಮ್ಮ 'ಭಾವನೆ'ಗಳನ್ನು ಗಮನಿಸುವ ಮೂಲಕ ನಮ್ಮ ಗುಣವನ್ನು ನಾವೇ ಅರಿಯಬಹುದು.

◾ ಸುಖವೇ ಸತ್ವ: ಯಾವುದೇ ಬಾಹ್ಯ ಕಾರಣವಿಲ್ಲದೆ ಮನಸ್ಸು ಉಲ್ಲಾಸವಾಗಿದ್ದರೆ, ದೇಹ ಹಗುರವಾಗಿದ್ದರೆ ಅದು ಸತ್ವಗುಣ. ಇದು ಜ್ಞಾನ ಮತ್ತು ಪ್ರಕಾಶದ ಸಂಕೇತ. ಯಾವಾಗ ನಮಗೆ ಒಳ್ಳೆಯದನ್ನು ಮಾಡಬೇಕು ಅನ್ನಿಸುತ್ತದೆಯೋ, ಮನಸ್ಸು ತಿಳಿಯಾಗಿರುತ್ತದೆಯೋ ಅದುವೇ ಸಾತ್ವಿಕ ಸ್ಥಿತಿ.

◾ ದುಃಖವೇ ರಜಸ್ಸು: ರಜೋಗುಣವು ಕ್ರಿಯೆ ಮತ್ತು ಆಸೆಯ ರೂಪ. ಆಸೆ ಈಡೇರದಿದ್ದಾಗ ದುಃಖ ಬರುತ್ತದೆ. ಇಲ್ಲಿ ಭೀಷ್ಮರು ಒಂದು ಮಹತ್ವದ ಮನಃಶಾಸ್ತ್ರವನ್ನು ಹೇಳುತ್ತಾರೆ - "ದುಃಖ ಬಂದಾಗ ಅದರ ಬಗ್ಗೆ ಚಿಂತಿಸಬೇಡ". ಏಕೆಂದರೆ, ಚಿಂತೆ ಮಾಡುವುದು ಕೂಡ ರಜೋಗುಣದ ಲಕ್ಷಣ. ಬೆಂಕಿಗೆ ತುಪ್ಪ ಸುರಿದಂತೆ, ಚಿಂತೆಯು ದುಃಖವನ್ನು ಹೆಚ್ಚಿಸುತ್ತದೆ. ಸಾಕ್ಷಿಭಾವದಿಂದ ಅದನ್ನು ಸುಮ್ಮನೆ ನೋಡಬೇಕು.

◾ ಗೊಂದಲವೇ ತಮಸ್ಸು: ಏನು ಮಾಡಬೇಕೆಂದು ತೋಚದ ಸ್ಥಿತಿ, ಅತಿಯಾದ ನಿದ್ರೆ, ಆಲಸ್ಯ ಮತ್ತು ವಿವೇಚನಾ ಶಕ್ತಿ ಕಳೆದುಕೊಳ್ಳುವುದು ತಮೋಗುಣದ ಲಕ್ಷಣ. ಇದು ಕತ್ತಲೆ ಮತ್ತು ಅಜ್ಞಾನದ ಸಂಕೇತ. ವಿಷಯಗಳನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದ ಮಂಕು ಕವಿದ ಸ್ಥಿತಿಯಿದು.

🌸 ಪೌರಾಣಿಕ ಉದಾಹರಣೆ

ರಾವಣ ಸಹೋದರರು : ರಾಮಾಯಣದ ರಾವಣನ ಮೂವರು ಸಹೋದರರು ಈ ಮೂರು ಗುಣಗಳಿಗೆ ಪ್ರತ್ಯಕ್ಷ ಉದಾಹರಣೆಗಳು.

◾ ವಿಭೀಷಣ (ಸತ್ವಗುಣ): ರಾಕ್ಷಸ ಕುಲದಲ್ಲಿ ಹುಟ್ಟಿದರೂ, ಇವನ ಮನಸ್ಸಿನಲ್ಲಿ ಸದಾ ಧರ್ಮದ ಚಿಂತನೆ, ಶಾಂತಿ ಮತ್ತು ಭಗವಂತನ ಬಗ್ಗೆ ಪ್ರೀತಿ ಇತ್ತು. ಇವನು ಸದಾ ಪ್ರಸನ್ನನಾಗಿರುತ್ತಿದ್ದನು. ಕಷ್ಟದ ಸಮಯದಲ್ಲೂ ಇವನ ಬುದ್ಧಿ ಸ್ಥಿರವಾಗಿತ್ತು.

◾ ರಾವಣ (ರಜೋಗುಣ): ಇವನು ಮಹಾ ಪಂಡಿತನಾಗಿದ್ದರೂ, ಅತಿಯಾದ ಆಸೆ ಮತ್ತು ಅಹಂಕಾರ ಹೊಂದಿದ್ದನು. ಸೀತೆ ಸಿಗಲಿಲ್ಲವೆಂಬ 'ದುಃಖ' ಮತ್ತು ರಾಮನ ಮೇಲಿನ 'ದ್ವೇಷ' ಇವನನ್ನು ಸದಾ ಸುಡುತ್ತಿತ್ತು. "ನ ಸಂರಭ್ಯ ಚಿಂತಯೇತ್" (ಚಿಂತಿಸಬಾರದು) ಎಂಬ ನಿಯಮವನ್ನು ಪಾಲಿಸದೆ, ಸೀತೆಯ ಬಗ್ಗೆಯೇ ಚಿಂತಿಸಿ ನಾಶವಾದನು.

◾ ಕುಂಭಕರ್ಣ (ತಮೋಗುಣ): ಇವನಿಗೆ ತಿನ್ನುವುದು ಮತ್ತು ಮಲಗುವುದೇ ಪ್ರಧಾನವಾಗಿತ್ತು. ಯುದ್ಧ ನಡೆಯುತ್ತಿದ್ದರೂ ಎಚ್ಚರವಿರಲಿಲ್ಲ, ಅತಿಯಾದ ನಿದ್ರೆ ಮತ್ತು ಮೋಹ ಅವನನ್ನು ಆವರಿಸಿತ್ತು. ಯುದ್ಧರಂಗದಲ್ಲೂ ಅವನು ಯೋಚನೆ ಮಾಡದೆ ಕೇವಲ ಆಕ್ರಮಣ ಮಾಡುತ್ತಿದ್ದನು.

🌸 ಪ್ರಮುಖ ತಾತ್ಪರ್ಯ

• ಆತ್ಮಪರಿಶೀಲನೆ : ಸಾಧಕನಾದವನು ಪ್ರತಿ ಕ್ಷಣವೂ ತನ್ನ ಮನಸ್ಸನ್ನು ಗಮನಿಸುತ್ತಿರಬೇಕು. "ನಾನು ಈಗ ಏಕೆ ಖುಷಿಯಾಗಿದ್ದೇನೆ?" ಅಥವಾ "ನಾನೇಕೆ ಗೊಂದಲದಲ್ಲಿದ್ದೇನೆ?" ಎಂದು ಪ್ರಶ್ನಿಸಿಕೊಂಡರೆ, ನಮ್ಮಲ್ಲಿ ಯಾವ ಗುಣ ಹೆಚ್ಚಾಗಿದೆ ಎಂದು ತಿಳಿಯುತ್ತದೆ. ಸತ್ವಗುಣವಿದ್ದಾಗ ಸಾಧನೆ ಮಾಡಬೇಕು, ರಜೋಗುಣವಿದ್ದಾಗ ಎಚ್ಚರದಿಂದಿರಬೇಕು.

• ರಜೋಗುಣದ ನಿರ್ವಹಣೆ : ದುಃಖವಾದಾಗ ಸುಮ್ಮನೆ ಕುಳಿತುಕೊಳ್ಳುವುದು ಅಥವಾ ದೇವರ ಧ್ಯಾನ ಮಾಡುವುದು ಉತ್ತಮ. ಅದನ್ನು ಬಿಟ್ಟು, "ನನಗೇಕೆ ಹೀಗಾಯಿತು?" ಎಂದು ಕೊರಗುತ್ತಾ ಕುಳಿತರೆ, ರಜೋಗುಣ ಇನ್ನೂ ಹೆಚ್ಚಾಗಿ ಮನಸ್ಸು ಕೆಡುತ್ತದೆ.

• ಗುಣಾತೀತ ಸ್ಥಿತಿ : ಈ ಮೂರು ಗುಣಗಳೂ ಪ್ರಕೃತಿಯ ಸೆರೆಮನೆಗಳು. ಸತ್ವಗುಣವು ಚಿನ್ನದ ಸರಪಳಿಯಾದರೆ, ರಜೋಗುಣವು ಕಬ್ಬಿಣದ ಸರಪಳಿ. ಮೋಕ್ಷ ಬೇಕೆಂದರೆ ಈ ಮೂರನ್ನೂ ದಾಟಿ ಸಾಕ್ಷಿಭಾವದಲ್ಲಿ ನಿಲ್ಲಬೇಕು.

WhatsApp - https://whatsapp.com/channel/0029VaJS8sH8vd1YM2SVAt1r

Youtube - https://www.youtube.com/

Instagram - https://www.instagram.com/dharma.granth

🚩 ಕರ್ನಾಟಕ ರಾಜ್ಯಾದ್ಯಂತ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೂ ರಾಷ್ಟ್ರ ಸಮನ್ವಯ ಸಮಿತ...
14/03/2026

🚩 ಕರ್ನಾಟಕ ರಾಜ್ಯಾದ್ಯಂತ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ !

ಈ ಕುರಿತು ವರದಿ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಾಶನವಾಗಿದೆ.🗞️

🚩 ಹಿಂದೂ ರಾಷ್ಟ್ರ ಸಮನ್ವಯ ಸಮಿತಿ- ಸಂಘಟಿತ ಹಿಂದೂಗಳ ಸಂಕಲ್ಪ ಶಕ್ತಿ !

🌎 ಭೇಟಿ ನೀಡಿ: https://www.hindujagruti.org/kannada

📲 ನಮ್ಮ ಸಂಪರ್ಕ : 7204082652

#ಉಡುಪಿ

✊ ‘ಹಲಾಲ್ ಮುಕ್ತ ಯುಗಾದಿ’ ಆಚರಿಸಲು ಹಿಂದೂ ಸಂಘಟನೆಗಳ ಕರೆ !👉 ಹಿಂದೂ ಧರ್ಮವನ್ನು ಪಾಲಿಸುವ ಮತ್ತು ಗೌರವಿಸುವವರಿಂದ ಮಾತ್ರ ಮಾಂಸವನ್ನು ಖರೀದಿಸಿ...
11/03/2026

✊ ‘ಹಲಾಲ್ ಮುಕ್ತ ಯುಗಾದಿ’ ಆಚರಿಸಲು ಹಿಂದೂ ಸಂಘಟನೆಗಳ ಕರೆ !

👉 ಹಿಂದೂ ಧರ್ಮವನ್ನು ಪಾಲಿಸುವ ಮತ್ತು ಗೌರವಿಸುವವರಿಂದ ಮಾತ್ರ ಮಾಂಸವನ್ನು ಖರೀದಿಸಿ ! - ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

◽ Watch this video :
https://youtu.be/ivVwCnKY4U4?si=mEE2CgWxHirw8YW5

🚩 ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

🌐 Join us @
HinduJagruti.org/join

📲 96110 06100

Halal-free Ugadi campaign : ಹಲಾಲ್ ಮುಕ್ತ ಯುಗಾದಿಗೆ ಕರೆ ನೀಡಿದ ಶ್ರೀರಾಮ ಸೇನೆ | ugadiಹಿಂದೂಗಳ ಹೊಸವರ್ಷಾಚರಣೆಗೆ ಕ್ಷಣಗಣನೆ ಹಿನ್ನೆಲೆಯುಗಾದಿ ಅಖಾಡ.....

🗓️ 11 ಮಾರ್ಚ್ 2026🚩 ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಬಲಿದಾನ ದಿನದ ನಿಮಿತ್ತ ವಿನಮ್ರ ನಮನಗಳು !🌐 Visit us : HinduJagruti.org/kanna...
11/03/2026

🗓️ 11 ಮಾರ್ಚ್ 2026

🚩 ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಬಲಿದಾನ ದಿನದ ನಿಮಿತ್ತ ವಿನಮ್ರ ನಮನಗಳು !

🌐 Visit us : HinduJagruti.org/kannada

#ಉಡುಪಿ

06/03/2026

🚩🔥 ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿನ ಜ್ವಲಂತ ಸಂದೇಶ! 🔥🚩

ಬಜಗೋಳಿಯಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ...
🔸 ಶ್ರೀ. ಚಂದ್ರ ಮೊಗವೀರ (ಹಿಂದೂ ಜನಜಾಗೃತಿ ಸಮಿತಿ)
ಅವರು ನೀಡಿದ ಪ್ರೇರಣಾದಾಯಕ ಹಾಗೂ ಜ್ವಲಂತ ಸಂದೇಶ ಈ ವಿಡಿಯೋದಲ್ಲಿದೆ. 🎥

ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ
ಅವರು ನೀಡಿದ ಮಹತ್ವದ ಸಂದೇಶವನ್ನು ತಪ್ಪದೇ ನೋಡಿ ಮತ್ತು ಎಲ್ಲರಿಗೂ ಹಂಚಿ! 🚩

👉 ಶಿವಾಜಿ ಮಹಾರಾಜರ ಹಾದಿಯಲ್ಲಿ ನಡೆಯೋಣ!
👉 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಒಂದಾಗೋಣ!

🚩 ಜೈ ಭವಾನಿ! ಜೈ ಶಿವಾಜಿ! 🚩

📍 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
🌐 ವೆಬ್‌ಸೈಟ್: HinduJagruthi.org
📱 Facebook: https://www.facebook.com/share/1Js5NpfujW/
📞 ಸಂಪರ್ಕ: 7204082652

#ಉಡುಪಿ

🚩 ಬಜಗೋಳಿ: ಹಿಂದೂ ರಾಷ್ಟ್ರ ಜಾಗೃತಿ ಸಭೆ — ಸಂಘಟಿತ ಹೋರಾಟಕ್ಕೆ ಮೊಳಗಿದ ರಣಕಹಳೆ! 🚩📰 ಇಂದಿನ ಹೊಸ ದಿಗಂತ ಮತ್ತು ಉದಯವಾಣಿ ಪತ್ರಿಕೆಗಳಲ್ಲಿ ವಿಶೇ...
03/03/2026

🚩 ಬಜಗೋಳಿ: ಹಿಂದೂ ರಾಷ್ಟ್ರ ಜಾಗೃತಿ ಸಭೆ — ಸಂಘಟಿತ ಹೋರಾಟಕ್ಕೆ ಮೊಳಗಿದ ರಣಕಹಳೆ! 🚩

📰 ಇಂದಿನ ಹೊಸ ದಿಗಂತ ಮತ್ತು ಉದಯವಾಣಿ ಪತ್ರಿಕೆಗಳಲ್ಲಿ ವಿಶೇಷ ವರದಿ ಪ್ರಕಟವಾಗಿದೆ!

📍 ಬಜಗೋಳಿಯ ಡಿಡಿಂಬರಿಯ ಶ್ರೀ ಗಣಪತಿ ಸಭಾ ಭವನ ದಲ್ಲಿ ನಡೆದ ಈ ಐತಿಹಾಸಿಕ ಸಭೆಯಲ್ಲಿ 300ಕ್ಕೂ ಅಧಿಕ ಧರ್ಮಪ್ರೇಮಿಗಳು ಭಾಗಿ ಆಗಿದರು.

🔥 ಸಭೆಯ ಮುಖ್ಯಾಂಶಗಳು:
✔️ ಧರ್ಮದ ರಕ್ಷಣೆಗಾಗಿ ಜಾತಿ-ಪಂಗಡ ಭೇದ ಮರೆತು ಒಂದಾಗೋಣ.
✔️ ಸಂವಿಧಾನಬದ್ಧ ‘ಹಿಂದೂ ರಾಷ್ಟ್ರ’ ಘೋಷಣೆ ಇಂದಿನ ಅನಿವಾರ್ಯತೆ.
✔️ ಪ್ರತಿದಿನ ಕನಿಷ್ಠ ಒಂದು ಗಂಟೆ ಧರ್ಮಕಾರ್ಯಕ್ಕೆ ಮೀಸಲಿಡುವ ಸಂಕಲ್ಪ.

💪 “ಧರ್ಮದ ಆಧಾರದಲ್ಲಿ ಸಂಘಟಿತರಾಗಿ, ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿ!”

📱 ಧರ್ಮಜಾಗೃತಿಯೊಂದಿಗೆ ಕೈಜೋಡಿಸಲು ನಮ್ಮ Facebook ಪೇಜ್‌ನ್ನು ಈಗಲೇ ಲೈಕ್ & ಫಾಲೋ ಮಾಡಿ! 🚩
👉 https://www.facebook.com/share/1CrTrp1gxi/

#ಉಡುಪಿ

Address

Udupi
576101

Alerts

Be the first to know and let us send you an email when Jago Hindu Udupi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jago Hindu Udupi:

Share