02/09/2026
❓ CJP ಆಂದೋಲನದ ಹಿಂದೆ 🔥 'ದಿಮಾಗಿ ನಕ್ಸಲಿಸಂ’ ಕೈವಾಡವೇ?
🎙️ ವಿಶೇಷ ಚರ್ಚಾಕೂಟ
🎙️ ವಕ್ತಾರರು :
▶️ ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್.
▶️ ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
🗓️ ದಿನಾಂಕ : ಗುರುವಾರ, 3 ಸೆಪ್ಟೆಂಬರ್ 2026
🕠️ ಸಮಯ : ಸಂಜೆ 5:30 ಗಂಟೆಗೆ
🧑🎓👩🎓 GenZ’ಗಳನ್ನು ಅರ್ಬನ್ ನಕ್ಸಲ್ ವಾದದಿಂದ ಸುರಕ್ಷಿತವಾಗಿಡಲು ತಪ್ಪದೇ ಭಾಗವಹಿಸಿ! ✊
▶️ Watch live On :
Youtube.com/HJSKarnataka
📞 ಸಂಪರ್ಕಿಸಿ : 7204082609
🚩 ಆಯೋಜಕರು :
ಹಿಂದೂ ಜನಜಾಗೃತಿ ಸಮಿತಿ