09/05/2026
ಶ್ರೀ ನರಸಿಂಹ ಜಯಂತಿಯಂದು ಅಂಬಲಪಾಡಿಯಲ್ಲಿರುವ ಆಚಾರ್ಯರ ಸ್ವಗೃಹ 'ಈಶಾವಾಸ್ಯಮ್'ನಲ್ಲಿ ಶ್ರೀ ಚಿತ್ರಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀ ಪಾದರು ಆಚಾರ್ಯರು ರಚಿಸಿದ್ದ ಸಂಸ್ಕೃತ ಕೃತಿ " ಶ್ರೀ ತರ್ಕಕೇಸರಿ ಪಡುಮುನ್ನೂರು ನಾರಾಯಣ ಆಚಾರ್ಯ" ದ ಕನ್ನಡ ಮತ್ತು ಆಂಗ್ಲ ಅನುವಾದವನ್ನು ಲೋಕಾರ್ಪಣೆ ಮಾಡಿದರು.
ಡಾ. ಉಡುಪಿ ರಾಮನಾಥ ಆಚಾರ್ಯರು, ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ವಿನಯ ಬನ್ನಂಜೆ, ಉಡುಪಿಯ ಮಾಜಿ ಶಾಸಕರಾದ ಶ್ರೀ ರಘುಪತಿ ಭಟ್, ಕನ್ನಡ ಅನುವಾದಕರಾದ ಶ್ರೀ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
ತರ್ಕಕೇಸರಿ ಪಡುಮುನ್ನೂರು ನಾರಾಯಣ ಆಚಾರ್ಯ
ಮೂಲ : ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಪಂಡಿತಾಚಾರ್ಯ
ಕನ್ನಡಕ್ಕೆ : ಶ್ರೀ ನರಸಿಂಹ ಮೂರ್ತಿ
ಆಂಗ್ಲಕ್ಕೆ : ಶ್ರೀ ದಿಲೀಪ್ ರತ್ನಾಕರ
ಪ್ರತಿಗಳಿಗಾಗಿ ಸಂಪರ್ಕಿಸಿ, ಶ್ರೀ ಶ್ರೀನಿವಾಸ: 099029 62990
Narasimha Murthy Dilip Rathnakar