08/05/2026
ಬಸವಾನಿಯ ಮಾತೃಮಂದಿರದಲ್ಲಿ ಮಾತೆಯರಿಗೆ ಇಂದು ಯೋಗ ಶಿಕ್ಷಣ ನೀಡಿದವರು:
ವೆಂಕಟೇಶ್
ನಾಗರಾಜ್ ಮಾಸ್ಟರ್ ಮತ್ತು
ಅರುಂಧತಿ ಪಿ ವಿ ಭಟ್
ತಮ್ಮ ಮಕ್ಕಳ ಹುಟ್ಟುಹಬ್ಬದ ಪ್ರಯುಕ್ತ ಅರುಂಧತಿಯವರು ಮಾತೆಯರಿಗೆ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ನಾಗರಾಜ್ ಮಾಸ್ಟರ್ ಅವರು ಮಾತೆಯರಿಗೆ ಹಣ್ಣುಗಳನ್ನು ನೀಡಿದರು. ಎಲ್ಲರಿಗೂ ಧನ್ಯವಾದಗಳು.