AhamBrahmaasmi.org Kannada

AhamBrahmaasmi.org Kannada ಜಗದ್ಗುರು ಶ್ರೀ ಆದಿಶಂಕರಾಚಾರ್ಯಭಗವತ್ಪಾದರಿಂದ ಪ್ರತಿಪಾದ್ಯವಾದ ವೇದಾಂತ ಸಾಹಿತ್ಯ ಮತ್ತು ಶೃಂಗೇರಿ ಗುರುಪರಂಪರೆಯ ಸುವರ್ಣ ವಚನಗಳ ಪ್ರಸಾರಕ್ಕಾಗಿ ಮುಡಿಪಾಗಿರುವ ಸಂಸ್ಥೆ ಅಹಂ ಬ್ರಹ್ಮಾಸ್ಮಿ.

15/05/2026

ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಶೃಂಗೇರಿಯ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ನೂತನ ಒಳರೋಗಿಗಳ ವಿಭಾಗವನ್ನು ಉದ್ಘಾಟಿಸಿದರು.
ಶ್ರೀ ಶಾರದಾ ಪೀಠದ ದಿವ್ಯ ಆಶ್ರಯದಲ್ಲಿ ಈ ಆಸ್ಪತ್ರೆಯು ಸದಾ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ.
ಶೃಂಗೇರಿಯ ಪ್ರಶಾಂತ ವಾತಾವರಣವು ಇಲ್ಲಿಗೆ ಬರುವ ರೋಗಿಗಳಿಗೆ ವಿಶೇಷ ನೆಮ್ಮದಿಯನ್ನು ಕರುಣಿಸುತ್ತದೆ.
ಆಧ್ಯಾತ್ಮಿಕ ಚೈತನ್ಯದಿಂದ ಕೂಡಿದ ಈ ದಿವ್ಯ ಪರಿಸರವು ದೇಹ ಮತ್ತು ಮನಸ್ಸಿಗೆ ನವೋಲ್ಲಾಸವನ್ನು ನೀಡುತ್ತದೆ.
ನಾನಾ ಬಗೆಯ ಪಾರಂಪರಿಕ ಹಾಗೂ ವಿಶಿಷ್ಟ ಚಿಕಿತ್ಸೆಗಳು ಇಲ್ಲಿನ ರೋಗಿಗಳಿಗೆ ಸುಲಭವಾಗಿ ಲಭ್ಯವಿವೆ.
ಪ್ರಾಚೀನ ವೈದ್ಯಪದ್ಧತಿಯ ನೈಜ ವಿಧಾನಗಳನ್ನು ಇಲ್ಲಿ ಅತ್ಯಂತ ಶ್ರದ್ಧೆಯಿಂದ ಪಾಲಿಸಲಾಗುತ್ತದೆ.
ಇಲ್ಲಿನ ನೈಸರ್ಗಿಕ ಸೌಂದರ್ಯವು ರೋಗಿಗಳ ಶೀಘ್ರ ಗುಣಮುಖತೆಗೆ ಅದ್ಭುತವಾದ ಪೂರಕ ಶಕ್ತಿಯಾಗಿದೆ.
ಜಗದ್ಗುರುಗಳ ದೈವಿಕ ಅನುಗ್ರಹದೊಂದಿಗೆ ಈ ಆಸ್ಪತ್ರೆಯು ಸಮಾಜದ ಸ್ವಾಸ್ಥ್ಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ.

ಆನಂದವು ಎಲ್ಲಿದೆ?                         #ಶಂಕರಾಚಾರ್ಯ  #ಸನಾತನಧರ್ಮ  #ಶೃಂಗೇರಿ  #ಜಗದ್ಗುರು  #ಸದ್ಗುರು  #ಗುರು  #ಹಿಂದೂಧರ್ಮ
14/05/2026

ಆನಂದವು ಎಲ್ಲಿದೆ?

#ಶಂಕರಾಚಾರ್ಯ #ಸನಾತನಧರ್ಮ #ಶೃಂಗೇರಿ #ಜಗದ್ಗುರು #ಸದ್ಗುರು #ಗುರು #ಹಿಂದೂಧರ್ಮ

14/05/2026

ಸನಾತನ ಧರ್ಮವನ್ನು ಹಾನಿಗೊಳಿಸಲು ಯತ್ನಿಸಿದವರು ತಾವೇ ನಾಶವಾದುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಧರ್ಮವನ್ನು ರಕ್ಷಿಸಿದವರನ್ನು ಧರ್ಮವೇ ರಕ್ಷಿಸಿದೆ. ಸನಾತನ ಧರ್ಮವು ಯಾರ ಆಶ್ರಯದಲ್ಲೂ ಉಳಿದುಕೊಂಡಿಲ್ಲ — ಅದು ತನ್ನದೇ ಆದ ಶಕ್ತಿ, ಮಹತ್ವ ಮತ್ತು ಶಾಶ್ವತ ಅಸ್ತಿತ್ವವನ್ನು ಹೊಂದಿದೆ.

ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅನುಗ್ರಹ ವಾಣಿ
*-*-*
Stay inspired with quotes, dharmic insights, updates, and more on our official WhatsApp channel: https://tinyurl.com/WAABF
#ಶಂಕರಾಚಾರ್ಯ #ಸನಾತನಧರ್ಮ #ಶೃಂಗೇರಿ #ಜಗದ್ಗುರು #ಸದ್ಗುರು #ಗುರು #ಹಿಂದೂಧರ್ಮ

ನಮ್ಮ ಸಂಸ್ಕೃತಿಯಲ್ಲಿ ಕುಟುಂಬದ ಪರಿಕಲ್ಪನೆ ಏನು? ಯಾವ ರೀತಿಯಲ್ಲಿ ಅದು ನಮ್ಮ ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಎಂಬ ವಿನೂತನ ವಿಷಯದ ಕುರಿತು ಕೋಲಾರದ...
13/05/2026

ನಮ್ಮ ಸಂಸ್ಕೃತಿಯಲ್ಲಿ ಕುಟುಂಬದ ಪರಿಕಲ್ಪನೆ ಏನು? ಯಾವ ರೀತಿಯಲ್ಲಿ ಅದು ನಮ್ಮ ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಎಂಬ ವಿನೂತನ ವಿಷಯದ ಕುರಿತು ಕೋಲಾರದ ಶೃಂಗೇರಿ ಶಂಕರ ಮಠದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ.

ಸರ್ವರಿಗೂ ಸುಸ್ವಾಗತ.

12/05/2026

ಪ್ರಸ್ತುತ ನಡೆಯುತ್ತಿರುವ ಕೇರಳ ಧರ್ಮ ವಿಜಯ ಯಾತ್ರೆಯ ಅಂಗವಾಗಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಕಾಸರಗೋಡಿನ ಎಡನೀರು ಮಠಕ್ಕೆ ಆಗಮಿಸಿದರು. ಎಡನೀರು ಮಠದ ಆಚಾರ್ಯರಾದ ಪೂಜ್ಯಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ನೇತೃತ್ವದಲ್ಲಿ ಅವರಿಗೆ ಭಕ್ತಿ ಮತ್ತು ಗೌರವಪೂರ್ವಕ ಸ್ವಾಗತವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ರುದ್ರಹೋಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಗದ್ಗುರು ಶ್ರೀ ಸನ್ನಿಧಾನಂಗಳವರು ಶ್ರೀ ಆದಿ ಶಂಕರಾಚಾರ್ಯರ ಸುಂದರವಾದ ಪಂಚಲೋಹದ ಮೂರ್ತಿಗೆ ಕುಂಭಾಭಿಷೇಕವನ್ನು ನೆರವೇರಿಸಿದರು.

Stay inspired with quotes, dharmic insights, updates, and more on our official WhatsApp channel: https://tinyurl.com/WAABF
#ಶಂಕರಾಚಾರ್ಯ #ಸನಾತನಧರ್ಮ #ಶೃಂಗೇರಿ #ಜಗದ್ಗುರು #ಸದ್ಗುರು #ಗುರು #ಹಿಂದೂಧರ್ಮ

ವ್ಯಕ್ತಿ–ವಸ್ತುಗಳ ನಿಜವಾದ ಬೆಲೆಯನ್ನು ತೋರಿಸಿಕೊಟ್ಟು, ಅಚ್ಚುಕಟ್ಟಾಗಿ ಜೀವನವನ್ನು ನಡೆಸಲು ಪ್ರೇರೇಪಿಸುವ ಶ್ರೀ ಶಂಕರ ಭಗವತ್ಪಾದರ *ಭಜ ಗೋವಿಂದಂ...
12/05/2026

ವ್ಯಕ್ತಿ–ವಸ್ತುಗಳ ನಿಜವಾದ ಬೆಲೆಯನ್ನು ತೋರಿಸಿಕೊಟ್ಟು, ಅಚ್ಚುಕಟ್ಟಾಗಿ ಜೀವನವನ್ನು ನಡೆಸಲು ಪ್ರೇರೇಪಿಸುವ ಶ್ರೀ ಶಂಕರ ಭಗವತ್ಪಾದರ *ಭಜ ಗೋವಿಂದಂ* ಕುರಿತು ವಿಶೇಷ ಉಪನ್ಯಾಸ.

ಉಚಿತವಾಗಿ ನೋಂದಾಯಿಸಲು: tinyurl.com/VSKannada

ಈ ಭಾನುವಾರ ಮಲ್ಲೇಶ್ವರ ಶಂಕರ ಮಠದಲ್ಲಿ ನಾವು ನಿತ್ಯ ಜೀವನದಲ್ಲಿ ಭಗವದ್ಗೀತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ವಿದ್ವಾಂಸರಿಂದ ವಿ...
12/05/2026

ಈ ಭಾನುವಾರ ಮಲ್ಲೇಶ್ವರ ಶಂಕರ ಮಠದಲ್ಲಿ ನಾವು ನಿತ್ಯ ಜೀವನದಲ್ಲಿ ಭಗವದ್ಗೀತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ವಿದ್ವಾಂಸರಿಂದ ವಿಶೇಷ ಉಪನ್ಯಾಸ.

ಉಚಿತವಾಗಿ ನೋಂದಾಯಿಸಲು: tinyurl.com/VRKannada

ನಿಮ್ಮ ಮಕ್ಕಳಿಗೆ ಈ ಬೇಸಿಗೆ ರಜೆಯಲ್ಲಿ ಉತ್ತಮ ಸಂಸ್ಕಾರಗಳನ್ನು ಕೊಡಲು ಶೃಂಗೇರಿ ಶ್ರೀಮಠದ ಬಾಲ ಭಾರತೀ ವತಿಯಿಂದ ಬೆಂಗಳೂರಿನ ಹುಳಿಮಾವು/ ಬನ್ನೇರು...
11/05/2026

ನಿಮ್ಮ ಮಕ್ಕಳಿಗೆ ಈ ಬೇಸಿಗೆ ರಜೆಯಲ್ಲಿ ಉತ್ತಮ ಸಂಸ್ಕಾರಗಳನ್ನು ಕೊಡಲು ಶೃಂಗೇರಿ ಶ್ರೀಮಠದ ಬಾಲ ಭಾರತೀ ವತಿಯಿಂದ ಬೆಂಗಳೂರಿನ ಹುಳಿಮಾವು/ ಬನ್ನೇರುಘಟ್ಟ ರಸ್ತೆಯಲ್ಲಿ ಸಂಸ್ಕಾರ ಸುಧಾ ಶಿಬಿರ.

ಉಚಿತವಾಗಿ ನೋಂದಾಯಿಸಲು : https://tinyurl.com/SSCampsBlr2

ధనమే భయానికి కారణం                          #శంకరాచార్య  #సనాతనధర్మం  #శృంగేరి  #జగద్గురు  #సద్గురు  #గురు  #హిందూత్వం
11/05/2026

ధనమే భయానికి కారణం

#శంకరాచార్య #సనాతనధర్మం #శృంగేరి #జగద్గురు #సద్గురు #గురు #హిందూత్వం

ಈ ಬೇಸಿಗೆ ರಜದಲ್ಲಿ ಮಕ್ಕಳಿಗೆ ನಿಮ್ಮ ಮನೆಯ ಸಮೀಪದಲ್ಲಿಯೇ ಸಂಸ್ಕಾರಪ್ರದವಾದ ಶಿಕ್ಷಣವನ್ನು ನೀಡುವ *ಸಂಸ್ಕಾರ ಸುಧಾ* ಬೇಸಿಗೆ ಶಿಬಿರ ಬೆಂಗಳೂರಿನ ...
11/05/2026

ಈ ಬೇಸಿಗೆ ರಜದಲ್ಲಿ ಮಕ್ಕಳಿಗೆ ನಿಮ್ಮ ಮನೆಯ ಸಮೀಪದಲ್ಲಿಯೇ ಸಂಸ್ಕಾರಪ್ರದವಾದ ಶಿಕ್ಷಣವನ್ನು ನೀಡುವ *ಸಂಸ್ಕಾರ ಸುಧಾ* ಬೇಸಿಗೆ ಶಿಬಿರ ಬೆಂಗಳೂರಿನ ಕೋಣನಕುಂಟೆಯ ಮಹಾಲಕ್ಷ್ಮಿ ದೇವಾಲಯದಲ್ಲಿ.

ಉಚಿತವಾಗಿ ನೋಂದಾಯಿಸಲು : https://tinyurl.com/SSCampsBlr2

09/05/2026

ಧರ್ಮಕಾರ್ಯಕ್ಕೆ ಅಡ್ಡಿಯಾಗುವವರಿಗೆ ತಕ್ಕ ಉತ್ತರ ನೀಡಿ ಅದನ್ನು ಮುಂದುವರಿಸುವವನೇ ನಿಜವಾದ ಧಾರ್ಮಿಕನು.
ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅನುಗ್ರಹ ವಾಣಿ

*-*-*
Stay inspired with quotes, dharmic insights, updates, and more on our official WhatsApp channel: https://tinyurl.com/WAABF
#ಶಂಕರಾಚಾರ್ಯ #ಸನಾತನಧರ್ಮ #ಶೃಂಗೇರಿ #ಜಗದ್ಗುರು #ಸದ್ಗುರು #ಗುರು #ಹಿಂದೂಧರ್ಮ

Address

Sringeri
577139

Alerts

Be the first to know and let us send you an email when AhamBrahmaasmi.org Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to AhamBrahmaasmi.org Kannada:

Share