Sarva Dharma Sneha Ashrama Trust

Sarva Dharma Sneha Ashrama Trust "The objectives of Trust are to take up educational, social, religious, cultural, environmental, art, agriculture and health care activities."

ಸರ್ವ ಧರ್ಮ ಸ್ನೇಹ ಆಶ್ರಮ ಟ್ರಸ್ಟ್ (ರಿ) ಎಕ್ಕಂಬಿ ತಾ. ಶಿರಸಿ ಉ.ಕ25ನೇ ವರ್ಷದ ಸಮಾಜ ಸೇವೆಯ ಬೆಳ್ಳಿ ಮಹೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ ಸಹಾಯ...
29/01/2026

ಸರ್ವ ಧರ್ಮ ಸ್ನೇಹ ಆಶ್ರಮ ಟ್ರಸ್ಟ್ (ರಿ) ಎಕ್ಕಂಬಿ ತಾ. ಶಿರಸಿ ಉ.ಕ

25ನೇ ವರ್ಷದ ಸಮಾಜ ಸೇವೆಯ ಬೆಳ್ಳಿ ಮಹೋತ್ಸವ ಪ್ರಯುಕ್ತ ಶಾಲಾ ಮಕ್ಕಳಿಗೆ ಸಹಾಯ ಯೋಜನೆ 2026 ರ ಅಡಿಯಲ್ಲಿ

ಉಚಿತ ಶಾಲಾ ಸಾಮಗ್ರಿಗಳ ವಿತರಣೆಗೆ ದಾನಿಗಳು ಮತ್ತು ಹಿತೈಷಿಗಳು ಸಹಕರಿಸಲು ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ
7338302816

ದಿನಾಂಕ 27-07-20250 ರಂದು ಶಿರಸಿಯ ಅನಾಥ ಪ್ರಾಣಿ ಪಕ್ಷಿಗಳ ರಕ್ಷಣೆ & ಪುನರ್ ವಸತಿ ಕೇಂದ್ರದಲ್ಲಿ ನಮ್ಮ ಸರ್ವ ಧರ್ಮ ಸ್ನೇಹ ಆಶ್ರಮ ದ ವತಿಯಿಂದ ...
31/07/2025

ದಿನಾಂಕ 27-07-20250 ರಂದು ಶಿರಸಿಯ ಅನಾಥ ಪ್ರಾಣಿ ಪಕ್ಷಿಗಳ ರಕ್ಷಣೆ & ಪುನರ್ ವಸತಿ ಕೇಂದ್ರದಲ್ಲಿ ನಮ್ಮ ಸರ್ವ ಧರ್ಮ ಸ್ನೇಹ ಆಶ್ರಮ ದ ವತಿಯಿಂದ 'ಅನಾಥ ಪ್ರಾಣಿ ಪಕ್ಷಿಗಳಿಗೆ ಆಹಾರ ದಾಸೋಹ' ಎಂಬ ವಿನೂತನ ಕಾರ್ಯಕ್ರಮ ಜರುಗಿತು. ಪ್ರಾಣಿ ಪಕ್ಷಿಗಳ ಪ್ರೇಮಿ ಡಾ. B S ರಾಜೇಂದ್ರ ಅವರ ಅಮೋಘ ಸೇವೆಯನ್ನು ಗುರುತಿಸಿ, ಸನ್ಮಾಣಿಸಲಾಯಿತು.
ಪರಿಶುದ್ದ ಪರಿಸರ ಎಲ್ಲೆಡೆ ಪಸರಿಸೋಣ, ಅದರಲ್ಲಿ ಪ್ರಾಣಿ ಪಕ್ಷಿಗು ಪಾಲು ನಿಡೋಣ.

ಇದೇ ಜೂನ್ 8, 2025 ರಂದು 'ಅಸಹಾಯಕ ಮಕ್ಕಳಿಗೆ ಸಹಾಯ ಯೋಜನೆ' ಎಂಬ ವಿನೂತನ ಕಾರ್ಯಕ್ರಮ ಜರುಗಿತು.ಧಾರವಾಡ ಜಿಲ್ಲೆಯ 7 ವಿದ್ಯಾರ್ಥಿಗಳು, ಗದಗ,ದಾಂಡ...
31/07/2025

ಇದೇ ಜೂನ್ 8, 2025 ರಂದು 'ಅಸಹಾಯಕ ಮಕ್ಕಳಿಗೆ ಸಹಾಯ ಯೋಜನೆ' ಎಂಬ ವಿನೂತನ ಕಾರ್ಯಕ್ರಮ ಜರುಗಿತು.
ಧಾರವಾಡ ಜಿಲ್ಲೆಯ 7 ವಿದ್ಯಾರ್ಥಿಗಳು, ಗದಗ,ದಾಂಡೆಲಿ ಅಂಬಿಕಾನಗರ ದಿಂದ ಒಬ್ಬಬ್ಬರು ಒಟ್ಟೂ 10 ಫಲಾನುಭವಿಗಳು ಇದ್ದರು ಕೆಲವು ಪಾಲಕರ ಹಳೇ ಶಿಭಿರಾರ್ಥಿಗಳು ಸಹ ಕಾರ್ಯಕ್ರಮದ ಪಾಲುದಾರರಾಗಿದ್ದರು.
ನಮ್ಮ ಸೇವಾಭಿಮಾನಿ ಬಳಗದ ಸದಸ್ಯರಾದ ಹಳಿಯಾಳದ ಶ್ರೀ ಸುರೇಶ ಕಡೆಮನಿ, ಸೇವಾಭಿಮಾನಿಗಳಾದ ಶ್ರೀ ಮಲ್ಲಿಕಾರ್ಜುನ ದೊಡ್ಡಗೌಡ್ರು, ಲೂಸಿಯಾನ, ಬಂಕಾಪುರದಿಂದ ಶ್ರೀಯುತ ಶಂಕರ ಸಿಗ್ಗಾಂವದ ಗದಿಗೆಪ್ಪ ಹಾಗೂ ಸ್ನೇಹ ಆಶ್ರಮದ ಉದಾರ ಮನಸುಗಳ ಸಹಾಯದಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ಗಳನ್ನು ವಿತರಿಸಲಾಯಿತು.
ಸಂಪೂರ್ಣ ಕಾರ್ಯಕ್ರಮ ನಮ್ಮ ಆಶ್ರಮದ ಮಾರ್ಗದರ್ಶಕರಾದ ಶ್ರೀ ಶಂಕರ ಚವಾಣರವರ ಉಸ್ತುವಾರಿಯಲ್ಲಿ ನಡೆಯಿತು.ಇದೇ ಸುಸಮಯದಲ್ಲಿ ಅತಿಥಿಯಾಗಿ ಆಗಮಿಸಿದ ಪೂಜ್ಯ .ಪಾದರ ದೇವಸ್ಯ ರವರಿಗೆ ಜನ್ಮದಿನದ ಶುಭಾಶಯ ಕೋರಲಾಯಿತು.

ಸರ್ವ ದಾನಿಗಳಿಗೆ, ಸೇವಾಭಿಮಾನಿಗಳಿಗೆ ಅಪಾರ ಉಪಕಾರಗಳು,ನಮಸ್ಕಾರಗಳು!

11/04/2025
ಬೆಳಗಾವಿ ಜಿಲ್ಲೆಯ ಖಾನಾಪುರ್ ತಾಲೂಕಿನ ಬೀಡಿ ಗ್ರಾಮದಲ್ಲಿ ಇರುವ ಹೋಲಿ ಕ್ರಾಸ್, ಕಾನ್ವೆಂಟ್ ಸ್ಕೂಲ್ಲಲ್ಲಿ ನಡೆಸಿದ ಕಲಿಕಾ ಕೌಶಲ್ಯ ವಿಧಾನಗಳ ಪ್ರ...
16/01/2025

ಬೆಳಗಾವಿ ಜಿಲ್ಲೆಯ ಖಾನಾಪುರ್ ತಾಲೂಕಿನ ಬೀಡಿ ಗ್ರಾಮದಲ್ಲಿ ಇರುವ ಹೋಲಿ ಕ್ರಾಸ್, ಕಾನ್ವೆಂಟ್ ಸ್ಕೂಲ್ಲಲ್ಲಿ ನಡೆಸಿದ ಕಲಿಕಾ ಕೌಶಲ್ಯ ವಿಧಾನಗಳ ಪ್ರಾತ್ಯಕ್ಷಿಕೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಿಗಿ ಗ್ರಾಮದಲ್ಲಿರುವಂತ ವಿದ್ಯಾಮಂದಿರ ಶಾಲೆಯಲ್ಲಿ ನಡೆದ ಕಲಿಕಾ ಕೌಶಲ್ಯ ವಿಧಾನಗಳ ಪ್ರಾತ್ಯಕ್ಷಿಕೆ.
16/01/2025

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಿಗಿ ಗ್ರಾಮದಲ್ಲಿರುವಂತ ವಿದ್ಯಾಮಂದಿರ ಶಾಲೆಯಲ್ಲಿ ನಡೆದ ಕಲಿಕಾ ಕೌಶಲ್ಯ ವಿಧಾನಗಳ ಪ್ರಾತ್ಯಕ್ಷಿಕೆ.

ವಿದ್ಯಾರ್ಥಿಗಳ ಕಲಿಕೆ ದ್ವಿಗುಣಗೊಳ್ಳಲು ಹಾಗೂ ಸರ್ವತೋಮುಖ ಬೆಳವಣಿಗೆಗೆ ಎರಡು ದಶಕಗಳ ಬೋಧನಾನುಭವದಿಂದ ಕೂಡಿದ, ಪ್ರಾಯೋಗಿಕವಾಗಿ ಅನ್ವಯಿಸಿ ಯಶಸ್ವ...
30/12/2024

ವಿದ್ಯಾರ್ಥಿಗಳ ಕಲಿಕೆ ದ್ವಿಗುಣಗೊಳ್ಳಲು ಹಾಗೂ ಸರ್ವತೋಮುಖ ಬೆಳವಣಿಗೆಗೆ ಎರಡು ದಶಕಗಳ ಬೋಧನಾನುಭವದಿಂದ ಕೂಡಿದ, ಪ್ರಾಯೋಗಿಕವಾಗಿ ಅನ್ವಯಿಸಿ ಯಶಸ್ವಿಗೊಂಡ, ಸ.ಯೇಸುದಾಸರವರು ಬರೆದಿರುವ "ಪರಿಣಾಮಕಾರಿ ಕಲಿಕಾ ತಂತ್ರಗಳು" ಪುಸ್ತಕ (ಬೆಲೆ 100ರೂ.10ಕ್ಕಿಂತ ಹೆಚ್ಚು ಕೊಂಡಲ್ಲಿ 10℅ ರಿಯಾಯಿತಿ) ಕೊಂಡು ಓದಲು ಆಸಕ್ತರು ಸಂಪರ್ಕಿಸಿರಿ
(7338302816)

Address

Sirsi/Hubli/Belgaum Road Yekkambi
Sirsi
581358

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+917259437077

Website

Alerts

Be the first to know and let us send you an email when Sarva Dharma Sneha Ashrama Trust posts news and promotions. Your email address will not be used for any other purpose, and you can unsubscribe at any time.

Share