Ramamanohara Lohia Samata Vidyalaya

Ramamanohara Lohia Samata Vidyalaya A Socialist School: Conducts Non-formal educational activities for children, students, teachers, artisans, farmers, dalits and adivasis

19/03/2023
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯು 100 ದಿನ ಪೂರೈಸಿದ ಸಂದರ್ಭದಲ್ಲಿ ನೆಲಸಿರಿ ಸಾಂಸ್ಕೃತಿಕ ವೇದಿಕೆ, ದರೈಸ್ತ್ರೀ ಕಲ್ಚರಲ್ ಟ್...
24/12/2022

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯು 100 ದಿನ ಪೂರೈಸಿದ ಸಂದರ್ಭದಲ್ಲಿ ನೆಲಸಿರಿ ಸಾಂಸ್ಕೃತಿಕ ವೇದಿಕೆ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್, ಮತ್ತು ಸೇವಾ(SEVA)BSNL ನಡೆಸಿದ ಸಂವಾದದ ವರದಿ

"ಗಾಂಧಿ ಕಥನ", "ಕುವೆಂಪು:ಪುನರನ್ವೇಷಣೆ" ಕೃತಿಗಳನ್ನು ಸೃಷ್ಟಿಸಿದ ಮಹಾನ್ ಪ್ರತಿಭೆಗೆ ವಿದಾಯದ ನಮನಗಳು.
19/05/2022

"ಗಾಂಧಿ ಕಥನ", "ಕುವೆಂಪು:ಪುನರನ್ವೇಷಣೆ" ಕೃತಿಗಳನ್ನು ಸೃಷ್ಟಿಸಿದ ಮಹಾನ್ ಪ್ರತಿಭೆಗೆ ವಿದಾಯದ ನಮನಗಳು.

On the occasion of Buddha Purnima, a guest talk by LohiasamatavidyalayaMonday, May 16 · 11:00am – 12:30pmGoogle Meet joi...
07/05/2022

On the occasion of Buddha Purnima, a guest talk by Lohiasamatavidyalaya
Monday, May 16 · 11:00am – 12:30pm
Google Meet joining info
Video call link:

Real-time meetings by Google. Using your browser, share your video, desktop, and presentations with teammates and customers.

ಗೆಳೆಯ ಕೆ.ಪಿ.ನಟರಾಜ್ ಬರಹ:ಇದೊಂದು  ಪದಗಳಲ್ಲಿ ಹಿಡಿದಿಡಲಾಗದ  ಮಹಾ ಮೋಸದ ವಿದ್ಯಮಾನ ..ಆಕಾಶ ಮುಟ್ಟಿರುವ ಬೆಲೆಗಳು , ಪಾತಾಳ‌ಮುಟ್ಟಿರುವ ರೂಪಾಯಿ...
27/12/2021

ಗೆಳೆಯ ಕೆ.ಪಿ.ನಟರಾಜ್ ಬರಹ:

ಇದೊಂದು ಪದಗಳಲ್ಲಿ ಹಿಡಿದಿಡಲಾಗದ ಮಹಾ ಮೋಸದ ವಿದ್ಯಮಾನ ..

ಆಕಾಶ ಮುಟ್ಟಿರುವ ಬೆಲೆಗಳು , ಪಾತಾಳ‌ಮುಟ್ಟಿರುವ ರೂಪಾಯಿ , ಕುಸಿದು ಬಿದ್ದಿರುವ ಜಿಡಿಪಿ , ಹಾಳಾಗಿಹೋಗುತ್ತಿರುವ ಸಮುದಾಯಗಳ ನಡುವಿನ‌ ಸಾಮರಸ್ಯ , ನಾಶನವಾಗಿರುವ ಸಾಂವಿಧಾನಿಕ ಸಂಸ್ಥೆಗಳು , ಅಬ್ಬೆಪಾರಿ ಸ್ಥಿತಿ‌ ತಲುಪಿರುವ ಪ್ರಜಾಪ್ರಭುತ್ವ , ಬೀದಿ ಬೀದಿಗಳಲ್ಲಿ ಠಳಾಯಿಸುತ್ತಿರುವ ಮಾರಲ್ ಪೊಲೀಸಿಂಗ್ ಪಡೆಗಳು .. ಇವರ ಜೊತೆ ಕೈಜೋಡಿಸುತ್ತಿರುವ ಪೊಲೀಸರು ಜಾತೀಯತೆಯಿಂದ ಮತಾಂಧತೆಗೆ ಪ್ರೊಮೋಷನ್ ಪಡೆದಿರುವ ಹಿಂದೂ ಜಾತಿಗಳ ಜನ

ಇಂತ ಹ ಉರಿಯುತ್ತಿರು ವ ಮನೆಯ ಅನುಕೂಲಕರ ಪರಿ
ಸ್ಥಿತಿ ಯಲ್ಲಿ 'ಗಳ ಹಿರಿಯುತ್ತಿರುವ ' ಮೋದಿ ಎಂಬ ಪುಣ್ಯಾತ್ಮ‌ ತಲಾ ಸಾವಿರ ರೂಪಾಯಿ ಕೊಡಿ ಎಂದು ದೇಶದ ಜನರಲ್ಲಿ ಬಿಕ್ಷೆ ಬೇಡುತ್ತಿದ್ದಾರೆ

ಈಗಾಗಲೇ ದೇಶದ ಸಿರಿವಂತ ಕಾರ್ಪೊರೇಟ್ ಕುಳಗಳು
ಮೋದಿಯ ಕೋಮುವಾದಿ ರಾಜಕಾರಣಕ್ಕೆ ಒಂದು ಅಂದಾಜು ತೊಂಬತ್ತು ಪರ್ಸೆಂಟ್ ಗೂ ಹೆಚ್ಚು ದೇಣಿಗೆ ಕೊಡುತ್ತಿದ್ದಾರೆ . ಮಿಕ್ಕ ಹತ್ತು ಪರ್ಸೆಂಟ್ ಮಾತ್ರ ಮಿಕ್ಕ ರಾಜಕೀಯ ಪಕ್ಷಗಳಲ್ಲಿ ಹಂಚಿಕೆಯಾಗಿದೆ

ಮೋದಿಯ ರಾಜಕಾರಣಕ್ಕೆ ದೇಣಿಗೆ ಅಂದರೆ , ಅದು ಯಾವ ಕಾರ್ಯಾಚರಣೆ ಗೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಈಗ ಜನ ಸಾಮಾನ್ಯರ ದುಡ್ಡನ್ನು ದೋಚಲು ಹೊರಟ ತಾಜಾ ಯೋಜನೆ ಇದು

ಮತೀಯವಾದಿ ರಾಜಕಾರಣವನ್ನು ಶಾಶ್ವತಗೊಳಿಸಲು ಧನ ಸಂಪನ್ಮೂಲ ಸಂಗ್ರಹದ ದೂರಗಾಮಿ ಹುನ್ನಾರ ಇದು ಅಂತ ಜನ ಸಾಮಾನ್ಯ ತಿಳಿಯದಿದ್ದರೆ ನಮ್ಮ ನರಕ ಮತ್ತಷ್ಟು ಆಳವಾಗುತ್ತದೆ ಅನ್ನಿಸುತ್ತದೆ

ಚರಂಡಿಯ ಹುಳಗಳಂತಿರುವ ಜನ ಈ ಬಗ್ಗೆ ಯೋಚಿಸುತ್ತಲೇ ಇಲ್ಲ‌..

ತಿಳಿವಳಿಕಸ್ತ minority ಜನ ನಾವು ಕೂಡಾ aap bsp JDS cpim CP I ಅದೂ ಇದೂ ಅಂತ ಹರಿದು ಹಂಚಿಹೋಗಿದ್ದಾರೆ

ಭಯಂಕರ ಸಂಗತಿ ಅಂದರೆ , ದೊಡ್ಡ ಸಂಖ್ಯೆಯ ( ಎಪ್ಪತ್ತೇಳು ಜನ ) sc/st reserved mp ಗಳು ಕಳೆದ ಏಳು ವರ್ಷಗಳಿಂದ ಮೋದಿ ಆಡಳಿತವನ್ನು ಬಲವಾದ ಪಿಲ್ಲರ್ ಗಳಂತೆ ಹೊತ್ತು ನಿಂತುಬಿಟ್ಟಿರುವುದು

ರಾಜೇಶ್ವರಿ ತೇಜಸ್ವಿ ಅವರ ಬದುಕೇ ಒಂದು ವಿಸ್ಮಯ!
22/12/2021

ರಾಜೇಶ್ವರಿ ತೇಜಸ್ವಿ ಅವರ ಬದುಕೇ ಒಂದು ವಿಸ್ಮಯ!

Address

Ramamanohara Samata Vidyalaya, Gummanahalli Gate, NH-4
Sira
572137

Website

Alerts

Be the first to know and let us send you an email when Ramamanohara Lohia Samata Vidyalaya posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ramamanohara Lohia Samata Vidyalaya:

Share