27/06/2026
ಸಮನ್ವಯ ಪರಿಸರ ಕುಟುಂಬ ಪ್ರಶಸ್ತಿ
ಶ್ರೀ ಕೆ. ಎ ದಯಾನಂದ ಐ ಎ ಎಸ್ ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಗರದಲ್ಲಿ 2018 ರಿಂದ ವಿಶೇಷ ಮನೆಗಳನ್ನು ಗುರುತಿಸುವ ಪ್ರಶಸ್ತಿ ಇದು. .
ಈ ಮಾಸದಲ್ಲಿ ಶ್ರೀಮತಿ ಚಂದ್ರಕಲಾ ರವರ ಕುಟುಂಬಕ್ಕೆ ಪ್ರಶಸ್ತಿ ಸಂದಿದೆ.
ಶ್ರೀ ಅಬ್ದುಲ್ ಮುಜೀಬ್ ಖ್ಯಾತ ಉಧ್ಯಮಿಗಳು ಪ್ರಶಸ್ತಿ ನೀಡಿ ಗೌರವಿಸಿದರು
ಸಮನ್ವಯ ಸಂಸ್ಥಾಪಕರಾದ ಶ್ರೀಮತಿ ಸ್ಮಿತಾ ರವರು ಉಪಸ್ಥಿತರಿದ್ದರು.
ಸಹಕಾರ : Niranjani Ravindra