15/04/2026
ನಮಸ್ಕಾರಪೂರ್ವಕವಾಗಿ ಎಲ್ಲರಲ್ಲಿ ವಿಜ್ಞಾಪನೆ..
19-04-2026 ರ ಭಾನುವಾರ ಸಂಜೆ 4 ರಿಂದ 6 ಸಂಸ್ಥೆಯಲ್ಲಿ ಪೂಜ್ಯ ಡಾ ಕೆ ಎಲ್ ಶಂಕರನಾರಾಯಣ ಜೋಯಿಸರ "ಸೂರ್ಯನಮಸ್ಕಾರ" ಪುಸ್ತಕ ಲೋಕಾರ್ಪಣೆ ಮತ್ತು ಖಗೋಳ ಯಂತ್ರಗಳ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಂಪನ್ನವಾಗುತ್ತಿದೆ.
ಖಗೋಳವನ್ನು ಪರಿಚಯಿಸುವ ಕೆಲವು ಮಾದರಿ ಯಂತ್ರಗಳ ಪ್ರದರ್ಶನ ಮತ್ತು ಪರಿಚಯ ಕೂಡ ಇರಲಿದೆ.
ಎಲ್ಲರಿಗೂ ಹಾರ್ದಿಕ ಸ್ವಾಗತ.