Akshaya Aahara Foundation

Akshaya Aahara Foundation Akshaya Aahara Foundation® is a non-governmental and non-profit organization established with an objective to provide food to the needy and poor poeple.

AKSHAYA AAHARA FOUNDATION (R). is a non-governmental and a non - profit organization established with an objective to provide food to the needy and poor people in the society. in the name of “AKSHAYA AAHARA JOLIGE”

VISION : To fight against hunger and build a society where in Poorest of poor will get sufficient food. Objective : To Collect prepared food / food grains from donors and provide them

to needy people through network. Goal : Hunger Free - Starvation free India

Programs :
Collection of Excess food and cooked food from functions, Marriage halls etc., and distribute it among poor & needy, rehabilitation camps, beggar’s colony, orphanage, slums in and around Mysuru. Create awareness among school children and public regarding wastage of food, educate them to prevent wastage and help organizations to save food. To conduct `share surplus food’ campaign. Save unused food left overs and preserve for distribution among the poor and needy people. Establish feeding homes poor and needy people. Hunger free India Movement. PUBLIC PARTICIPATION :
1. Enroll as members.
2. Register with the foundation as a volunteers.
3. Inform the foundation regarding availability of un used food in parties and Functions.
4. Participation in programs and campaigns.

08/04/2026
"ಅಕ್ಷಯ ಆಹಾರ ಪೌಂಡೇಶನ್, ಮೈಸೂರು" "ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ.ಬೆವರಿಳಿಸಿ ಬೆಳೆದ ಬೆಳೆಗೆ ಬೆಲೆ ಕಟ್...
19/02/2026

"ಅಕ್ಷಯ ಆಹಾರ ಪೌಂಡೇಶನ್, ಮೈಸೂರು"

"ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ.
ಬೆವರಿಳಿಸಿ ಬೆಳೆದ ಬೆಳೆಗೆ ಬೆಲೆ ಕಟ್ಟಲು ಅಸಾಧ್ಯ.
ಶುಭ ಸಮಾರಂಭಗಳಲ್ಲಿ ಸಂತೃಪ್ತ ಸಮೃದ್ಧ ಭೋಜನ ಸವಿಯದೆ ನಿಷ್ಕೃಷ್ಟವಾಗಿ ಬಿಸಾಡಿದರೆ ಒಂದೊಮ್ಮೆ ಒಂದು ಅಗಳಿಗೂ ಪರಿತಪಿಸ ಬೇಕಾಗಬಹುದು ಸೇವಿಸುವ ಪ್ರತಿಯೊಂದು ಪದಾರ್ಥಗಳನ್ನು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ."

" ಆಹಾರ ಅಪವ್ಯಯ ಆಗದಿರಲಿ"

ಹೆಚ್ಚಾದ ಆಹಾರ ಪದಾರ್ಥಗಳು ಉಳಿದಿದ್ದಲ್ಲಿ ದಯವಿಟ್ಟು ಕರೆ ಮಾಡಿ

" 9148987375"

ಇಂತಿ ನಿಮ್ಮವ
ಅಕ್ಷಯ ಆಹಾರ ಜೋಳಿಗೆ ರಾಜೇಂದ್ರ

AKSHAYA AAHARA FOUNDATION

"ಅಕ್ಷಯ ಆಹಾರ ಪೌಂಡೇಶನ್, ಮೈಸೂರು" "ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ.ಬೆವರಿಳಿಸಿ ಬೆಳೆದ ಬೆಳೆಗೆ ಬೆಲೆ ಕಟ್...
19/02/2026

"ಅಕ್ಷಯ ಆಹಾರ ಪೌಂಡೇಶನ್, ಮೈಸೂರು"

"ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ.
ಬೆವರಿಳಿಸಿ ಬೆಳೆದ ಬೆಳೆಗೆ ಬೆಲೆ ಕಟ್ಟಲು ಅಸಾಧ್ಯ.
ಶುಭ ಸಮಾರಂಭಗಳಲ್ಲಿ ಸಂತೃಪ್ತ ಸಮೃದ್ಧ ಭೋಜನ ಸವಿಯದೆ ನಿಷ್ಕೃಷ್ಟವಾಗಿ ಬಿಸಾಡಿದರೆ ಒಂದೊಮ್ಮೆ ಒಂದು ಅಗಳಿಗೂ ಪರಿತಪಿಸ ಬೇಕಾಗಬಹುದು ಸೇವಿಸುವ ಪ್ರತಿಯೊಂದು ಪದಾರ್ಥಗಳನ್ನು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ."

" ಆಹಾರ ಅಪವ್ಯಯ ಆಗದಿರಲಿ"

ಹೆಚ್ಚಾದ ಆಹಾರ ಪದಾರ್ಥಗಳು ಉಳಿದಿದ್ದಲ್ಲಿ ದಯವಿಟ್ಟು ಕರೆ ಮಾಡಿ

" 9148987375"

ಇಂತಿ ನಿಮ್ಮವ
ಅಕ್ಷಯ ಆಹಾರ ಜೋಳಿಗೆ ರಾಜೇಂದ್ರ

I gained 5 followers from March to June! Thank you all for your continued support. I could not have done it without you. 🙏🤗🎉

"ಅಕ್ಷಯ ಆಹಾರ ಪೌಂಡೇಶನ್, ಮೈಸೂರು" "ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ.ಬೆವರಿಳಿಸಿ ಬೆಳೆದ ಬೆಳೆಗೆ ಬೆಲೆ ಕಟ್...
19/02/2026

"ಅಕ್ಷಯ ಆಹಾರ ಪೌಂಡೇಶನ್, ಮೈಸೂರು"

"ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ.
ಬೆವರಿಳಿಸಿ ಬೆಳೆದ ಬೆಳೆಗೆ ಬೆಲೆ ಕಟ್ಟಲು ಅಸಾಧ್ಯ.
ಶುಭ ಸಮಾರಂಭಗಳಲ್ಲಿ ಸಂತೃಪ್ತ ಸಮೃದ್ಧ ಭೋಜನ ಸವಿಯದೆ ನಿಷ್ಕೃಷ್ಟವಾಗಿ ಬಿಸಾಡಿದರೆ ಒಂದೊಮ್ಮೆ ಒಂದು ಅಗಳಿಗೂ ಪರಿತಪಿಸ ಬೇಕಾಗಬಹುದು ಸೇವಿಸುವ ಪ್ರತಿಯೊಂದು ಪದಾರ್ಥಗಳನ್ನು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ."

" ಆಹಾರ ಅಪವ್ಯಯ ಆಗದಿರಲಿ"

ಹೆಚ್ಚಾದ ಆಹಾರ ಪದಾರ್ಥಗಳು ಉಳಿದಿದ್ದಲ್ಲಿ ದಯವಿಟ್ಟು ಕರೆ ಮಾಡಿ

" 9148987375"

ಇಂತಿ ನಿಮ್ಮವ
ಅಕ್ಷಯ ಆಹಾರ ಜೋಳಿಗೆ ರಾಜೇಂದ್ರ

"ಅಕ್ಷಯ ಆಹಾರ ಪೌಂಡೇಶನ್, ಮೈಸೂರು" "ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ.ಬೆವರಿಳಿಸಿ ಬೆಳೆದ ಬೆಳೆಗೆ ಬೆಲೆ ಕಟ್...
19/02/2026

"ಅಕ್ಷಯ ಆಹಾರ ಪೌಂಡೇಶನ್, ಮೈಸೂರು"

"ಅನ್ನ ಪರಬ್ರಹ್ಮ ವಸ್ತು. ಪ್ರತಿಯೊಂದು ಅಗಳಿಗೂ ಜೀವ ನೀಡುವ ಶಕ್ತಿಇದೆ.
ಬೆವರಿಳಿಸಿ ಬೆಳೆದ ಬೆಳೆಗೆ ಬೆಲೆ ಕಟ್ಟಲು ಅಸಾಧ್ಯ.
ಶುಭ ಸಮಾರಂಭಗಳಲ್ಲಿ ಸಂತೃಪ್ತ ಸಮೃದ್ಧ ಭೋಜನ ಸವಿಯದೆ ನಿಷ್ಕೃಷ್ಟವಾಗಿ ಬಿಸಾಡಿದರೆ ಒಂದೊಮ್ಮೆ ಒಂದು ಅಗಳಿಗೂ ಪರಿತಪಿಸ ಬೇಕಾಗಬಹುದು ಸೇವಿಸುವ ಪ್ರತಿಯೊಂದು ಪದಾರ್ಥಗಳನ್ನು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ."

" ಆಹಾರ ಅಪವ್ಯಯ ಆಗದಿರಲಿ"

ಹೆಚ್ಚಾದ ಆಹಾರ ಪದಾರ್ಥಗಳು ಉಳಿದಿದ್ದಲ್ಲಿ ದಯವಿಟ್ಟು ಕರೆ ಮಾಡಿ

" 9148987375"

ಇಂತಿ ನಿಮ್ಮವ
ಅಕ್ಷಯ ಆಹಾರ ಜೋಳಿಗೆ ರಾಜೇಂದ್ರ

ಆಹಾರ ಅಪವ್ಯ ಯ ಆಗದಿರಲಿ

14/02/2026
14/02/2026

I got over 700 reactions on one of my posts last week! Thanks everyone for your support! 🎉

09/02/2026

ನಮಸ್ಕಾರ ಸಾರ್ವಜನಿಕರೇ!

ಆಹಾರವು ದೇವತೆಯಂತೆ! ಅದನ್ನು ಅಪವ್ಯಯ ಮಾಡುವುದು ನಮ್ಮ ಸಂಸ್ಕೃತಿಯ ವಿರುದ್ಧವೇ. ನಮ್ಮ ದೇಶದಲ್ಲಿ ಕೋಟಿಗೂ ಹೆಚ್ಚು ಜನರು ಖಾಲಿ ಹೊಟ್ಟೆಯೊಂದಿಗೆ ಪ್ರತಿ ರಾತ್ರಿ ಊಟವಿಲ್ಲದೆ ಮಲಗುತ್ತಿರುವುದನ್ನು ಅಂಕಿ ಅಂಶಗಳಿಂದ ಕಾಣುತ್ತಿದ್ದೇವೆ, ಆದರೆ ನಾವು ಹೆಚ್ಚಾದ ಉಳಿದ ಆಹಾರವನ್ನು ಕಸದ ಬುಟ್ಟಿಯಲ್ಲಿ ಹಾಕುತ್ತಿದ್ದೇವೆ. ಇದು ಕೇವಲ ವಾದ ಕೆಲಸವಲ್ಲ ಅದು ಅನ್ಯರ ಜೀವನದೊಂದಿಗೆ ಆಟವಾಡುವಂತೆ!

**ಏಕೆ ಅಪವ್ಯಯ ಮಾಡಬಾರದು?**

- **ಪರಿಸರಕ್ಕೆ ಹಾನಿ**: ಉದಾಹರಣೆಗೆ ಒಂದು ತಟ್ಟೆ ಆಹಾರ ವನ್ನು ಕಸ ಮಾಡಿದರೆ, ಅದು ಮಣ್ಣು, ನೀರು, ಗಾಳಿಯನ್ನು ಕಲುಷಿಸುತ್ತದೆ. ಜಗತ್ತಿನಲ್ಲಿ ಪ್ರತಿ ವರ್ಷ ೧/೩ ಆಹಾರವು ಕಸಕ್ಕೆ ಬೀಳುತ್ತದೆ ಎಂಬುದನ್ನು ಅಂಕಿ ಅಂಶಗಳಿಂದ ತಿಳಿದಿರುತ್ತೇವೆ – ಇದು ಗ್ರೀನ್‌ಹೌಸ್ ಗ್ಯಾಸ್‌ಗಳನ್ನು ಹೆಚ್ಚಿಸಿ, ಜಲವಾಯು ಬದಲಾವಣೆಗೆ ಕಾರಣವಾಗುತ್ತದೆ.

- **ಬಡತನಕ್ಕೆ ಬೇರು**:
ಭಾರತದಲ್ಲಿ ೧೯% ಜನರು ಆಹಾರ ಕೊರತೆಯಿಂದ ಬಳಲು ಇದ್ದಾರೆ . ನಾವು ಬಿಟ್ಟ ಒಂದು ರೊಟ್ಟಿ, ಒಂದು ಅಕ್ಕಿ ಚಿಕ್ಕಿಯೂ ಯಾರೋ ಮಗುವಿನ ಹಸಿವನ್ನು ತೀರಿಸಬಹುದು.

- **ನೈತಿಕ ಜವಾಬ್ದಾರಿ**:
ಆಹಾರವು ರೈತನ ಬೆವರಿನ ಶ್ರಮ , ಕಾರ್ಮಿಕನ ಬೋಧನೆ. ಅದನ್ನು ವ್ಯರ್ಥ ಮಾಡಿದರೆ, ನಾವು ಅವರ ಶ್ರಮವನ್ನು ಧಿಕ್ಕರಿಸುತಾ ಇದ್ದೇವೆ ಎಂದರ್ಥ

**ಇಂದಿನಿಂದ ಏನು ಮಾಡೋಣ?**

- ತಟ್ಟೆಗೆ ಅಗತ್ಯ ವಾದಷ್ಟು ಮಾತ್ರ ಆಹಾರ ತೆಗೆದುಕೊಳ್ಳಿ; ಉಳಿದದ್ದನ್ನು ಹಂಚಿಕೊಳ್ಳಿಬೇಕು
- ಅಕ್ಷಯ ಆಹಾರ ಫೌಂಡೇಶನ್‌ನಂತಹ ಸಂಸ್ಥೆಗಳಿಗೆ ದಾನ ಮಾಡಿ – ನಾವು ಮೈಸೂರಿನಲ್ಲಿ ದೈನಂದಿನ ಉಚಿತ ಭೋಜನ ಕಾರ್ಯಕ್ರಮಗಳ ಮೂಲಕ ಹಸಿವು ದೂರಮಾಡುತ್ತಿದ್ದೇವೆ.

- "ಪ್ಲೇಟ್ ಕ್ಲೀನ್" ಚಾಲೆಂಜ್ ಆರಂಭಿಸಿ:

ಪ್ರತಿ ದಿನವೂ ಕೂಡ ಒಂದು ದಿನಕ್ಕೊಮ್ಮೆ ತಟ್ಟೆಯನ್ನು ಸುಲಿಲಿತವಾಗಿ ಬೇಕಾದಷ್ಟು ಬಡಿಸಿಕೊಂಡು ಖಾಲಿ ಮಾಡುವುದು ನಮ್ಮ ಆದ್ಯ ಕರ್ತವ್ಯ ವಾಗಿದೆ ಅದನ್ನು ಮುಂದುವರಿಸೋಣ.

ಹಸಿವು ಎಂದರೆ ದೇವರ ಕಣ್ಣೀಳೆ – ಅದನ್ನು ನಾಶ ಮಾಡ ಬಾರದು, ಹಂಚಿ ಕೊಳ್ಳೋಣ ನಿಮ್ಮ ಒಂದು ಸಣ್ಣ ಹೆಜ್ಜೆ, ಸಮಾಜದ ದೊಡ್ಡ ಬದಲಾವಣೆ. ಜೈ ಹಿಂದ್!

"ಉತ್ತಮ ಸಮಾಜಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ ಬನ್ನಿ . ಹಸಿವು ಮುಕ್ತ ಭಾರತ ನಮ್ಮ ಗುರಿಯಾಗಿರಲಿ 😆😆😆

ಇಂತಿ ನಿಮ್ಮಯ

ಅಕ್ಷಯ ಆಹಾರ ಜೋಳಿಗೆ ರಾಜೇಂದ್ರ, ಮೈಸೂರು

Address

143, Moksha Marga, Siddartha Nagar
Mysore
570029

Alerts

Be the first to know and let us send you an email when Akshaya Aahara Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Akshaya Aahara Foundation:

Share