JIH Manvi

JIH Manvi “Islam is not just a religion, but a complete way of life — guiding us in faith, character, justice, and service to humanity.”

6 December 2025 – ManviOn 6 December 2025, the Ameer-e-Halqa of Jamaat-e-Islami Hind, Karnataka,Dr. Belgaumi Muhammad Sa...
08/12/2025

6 December 2025 – Manvi
On 6 December 2025, the Ameer-e-Halqa of Jamaat-e-Islami Hind, Karnataka,
Dr. Belgaumi Muhammad Saad, visited Manvi.

During his visit, he met local leaders and members, listened to updates on ongoing work, and shared thoughtful guidance. His presence brought encouragement and added a sense of renewed focus to our efforts.

  Dr. Belgaumi Muhammad Saad ( Ameer-e-Halqa, Jamaat-e-Islami Hind, Karnataka )
04/12/2025


Dr. Belgaumi Muhammad Saad
( Ameer-e-Halqa, Jamaat-e-Islami Hind, Karnataka )

ನೆರೆಹೊರೆಯವರ ಹಕ್ಕುಗಳು ಅಭಿಯಾನ-2025ಮಾದರಿ ನೆರೆಹೊರೆ ,ಮಾದರಿ ಸಮಾಜ29 November , 2025ಜಮಾತೆ ಇಸ್ಲಾಮಿ ಹಿಂದ್,ಮಾನವಿ.ಹಿಂದಿನ ಕಾಲದಲ್ಲಿ ನೆ...
01/12/2025

ನೆರೆಹೊರೆಯವರ ಹಕ್ಕುಗಳು ಅಭಿಯಾನ-2025
ಮಾದರಿ ನೆರೆಹೊರೆ ,ಮಾದರಿ ಸಮಾಜ
29 November , 2025
ಜಮಾತೆ ಇಸ್ಲಾಮಿ ಹಿಂದ್,ಮಾನವಿ.

ಹಿಂದಿನ ಕಾಲದಲ್ಲಿ ನೆರೆಹೊರೆ ಯವರು ಸ್ವಂತ ಕುಟುಂಬದವರ ಹಾಗೆ ಇದ್ದರು. ಮನೆಗಳಲ್ಲಿ ಮದುವೆ ಸಮಾರಂಭಗಳಾದರೆ ಪಕ್ಕದ ಮನೆಯವರು ಸಹಕರಿಸಲು ಮುಂದೆ ಬರುತ್ತಿದ್ದರು. ನಮ್ಮ ಮನೆಯ ಮಕ್ಕಳು ಅವರ ಮನೆಯ ಅಂಗಳದಲ್ಲಿ, ಅವರ ಮನೆಯ ಮಕ್ಕಳು ನಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದರು. ಯಾರೂ ಯಾವುದೇ ಮುಜುಗರ ಅಥವಾ ತಾರತಮ್ಯತೆಯನ್ನು ಎದುರಿಸುತ್ತಿರಲಿಲ್ಲ. ಆದರೆ ಇಂದು ಆಧುನಿಕ ಬದಲಾವಣೆಗಳಿಂದಾಗಿ ಜನರಲ್ಲಿ ಏಕಾಂತ ಪ್ರಿಯತೆ, ಸಾಂಸ್ಕೃತಿಕ ಧ್ರುವೀಕರಣ ಹಾಗೂ ಡಿಜಿಟಲ್ ಲೋಕ ಮುಂತಾದವುಗಳಿಂದಾಗಿ ನೆರೆಹೊರೆಯವರ ಸಂಬಂಧಗಳು ದೂರವಾಗುತ್ತಿವೆ. ಮನಸುಗಳು ಕುಬ್ಜವಾಗಿವೆ.

ಆದ್ದರಿಂದ ಜಮಾಅತೆ ಇಸ್ಲಾಮಿ ಹಿಂದ್ ಈ ದೂರವನ್ನು ದೂರೀಕರಿಸಿಸಲು ರಾಷ್ಟ್ರವ್ಯಾಪ್ತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಹಲವು ಕಾರ್ಯಕ್ರಮಗಳ ಮೂಲಕ ನೆರೆಹೊರೆಯವರ ಹಕ್ಕುಗಳ ಅರಿವು ಮೂಡಿಸುವುದರ ಜೊತೆಗೆ ಮಾದರಿ ಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ

ನೆರೆಹೊರೆಯವರ ಹಕ್ಕುಗಳು ಅಭಿಯಾನ – 2025 🌿ಮಾದರಿ ನೆರೆಹೊರೆ • ಮಾದರಿ ಸಮಾಜAwareness Rally  29 November , 2025ಜಮಾತೆ ಇಸ್ಲಾಮಿ ಹಿಂದ್,ಮಾ...
30/11/2025

ನೆರೆಹೊರೆಯವರ ಹಕ್ಕುಗಳು ಅಭಿಯಾನ – 2025 🌿
ಮಾದರಿ ನೆರೆಹೊರೆ • ಮಾದರಿ ಸಮಾಜ

Awareness Rally
29 November , 2025
ಜಮಾತೆ ಇಸ್ಲಾಮಿ ಹಿಂದ್,ಮಾನವಿ.

  "ಮಾದರಿ ನೆರೆಹೊರೆ, ಮಾದರಿ ಸಮಾಜ" ನೆರೆಹೊರೆಯವರ ಹಕ್ಕುಗಳು ರಾಷ್ಟ್ರ ವ್ಯಾಪಿ ಅಭಿಯಾನ, ನವೆಂಬರ್ 21ರಿಂದ 30ರವರೆಗೆ ಜಮಾಅತೆ ಇಸ್ಲಾಮೀ ಹಿಂದ್,...
21/11/2025


"ಮಾದರಿ ನೆರೆಹೊರೆ, ಮಾದರಿ ಸಮಾಜ"
ನೆರೆಹೊರೆಯವರ ಹಕ್ಕುಗಳು
ರಾಷ್ಟ್ರ ವ್ಯಾಪಿ ಅಭಿಯಾನ, ನವೆಂಬರ್ 21ರಿಂದ 30ರವರೆಗೆ

ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ.

| Allahu Akbar |For the remaining period of the current term (2023-2027), the Ameer of Jamaat-e-Islami Hind, Janab Syed ...
16/11/2025

| Allahu Akbar |
For the remaining period of the current term (2023-2027), the Ameer of Jamaat-e-Islami Hind, Janab Syed Sadatullah Hussaini, has appointed Janab Abdul Kareem Khan Manvi
as the Nazim-e-Zila of Raichur.

25/09/2025
ಸೀರತ್ ಅಭಿಯಾನದ ಸಮಾರೋಪ ಹಾಗೂ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮDate : 19/09/2025 ಸಂದೇಹಗಳನ್ನು ದೂರೀಕರಿಸಿ  ಶಾಂತಿ ಸ್ಥಾಪಿಸಿ-...
21/09/2025

ಸೀರತ್ ಅಭಿಯಾನದ ಸಮಾರೋಪ ಹಾಗೂ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ
Date : 19/09/2025

ಸಂದೇಹಗಳನ್ನು ದೂರೀಕರಿಸಿ ಶಾಂತಿ ಸ್ಥಾಪಿಸಿ-ಬಾಬರ್ ಬೇಗ್

ಮಾನ್ವಿ: ಭಾರತದಂತಹಾ ವಿವಿಧತೆಯಿಂದ ಕೂಡಿದ ಸಮಜ ಸದೃಢವಾಗ ಬೇಕಾದರೆ, ಆ ಸಮಾಜದ ನಡುವೆ ಸಂದೇಹಗಳಿರಬಾರದು. ಒಂದು ವೇಳೆ ಸಂದೇಹಗಳಿದ್ದರೆ, ಆ ಸಮಾಜದಲ್ಲಿ ಶಾಂತಿ ಉಳಿಯಲು ಸಾಧ್ಯವಿಲ್ಲ. ಪರಸ್ಪರರನ್ನು ಹಾಗೂ ಅವರ ಧರ್ಮವನ್ನು ಅರಿಯುವುದರ ಮೂಲಕ ಸಂದೇಹಗಳನ್ನು ದೂರೀಕರಿಸಿ, ಶಾಂತಿ ಸ್ಥಾಪಿಸಬೇಕಾಗಿದೆ ಎಂದು ಸೀರತ್ ಅಭಿಯಾನದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಬರ್ ಬೇಗ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಮಾಅತೇ ಇಸ್ಲಾಮೀ ಹಿಂದ್ ಮಾನವಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸೀರತ್ ಅಭಿಯಾನ ಸಮಾರೋಪ ಕಾರ್ಯಕ್ರಮವನ್ನು ನಗರದ ಕುಬಾ ಮಸ್ಜಿದ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಿನ್ಹಾಜ್ ಉಲ್ ಹಸನ್ ರವರು ಜೀವನದಲ್ಲಿ ನೀವು ಏನೇ ಆಗಿ, ಆದರೆ ಒಳ್ಳೆ ಮನುಷ್ಯರಾಗಿ. ಮಹಮ್ಮದ್ ಪೈಗಂಬರರು ಮನುಷ್ಯರನ್ನು ಮನುಷ್ಯರಾಗಿಸಲು ಬಂದರು. ಅವರನ್ನು ಅರಿಯಲು ಈ ಸೀರತ್ ಅಭಿಯಾನ ಸಹಕಾರಿಯಾಗಿದೆ ಎಂದರು.

ಜಮಾಅತ್ ಮತ್ತು ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (SIO) ಮಾನವಿ ಘಟಕದ ವತಿಯಿಂದ ವಿವಿಧ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯಲ್ಲಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಿದ್ಯಾರ್ಥಿನಿ ಕೀರ್ತಿ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಬಬ್ರುವಾಹನ ದ್ವಿತೀಯ ಸ್ಥಾನವನ್ನು ಗಳಿಸಿದರು. ಸರ್ವೋದಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಜ್ ಆಸ್ಮಿನ್ ತೃತೀಯ ಸ್ಥಾನವನ್ನು ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಬಾಬರ್ ಬೇಗ್ ಸಾಬ್ ಸಿಂದನೂರ್

ಮುಖ್ಯ ಅತಿಥಿಗಳಾಗಿ ಸೈಯದ್ ಮಿನ್ಹಾಜ್-ಉಲ್-ಹಸನ್ ಜಿಲ್ಲಾಧ್ಯಕ್ಷ KSG MEWA ರಾಯಚೂರು ಪ್ರಾಂಶುಪಾಲರು
ಬಾಶುಮಿಯಾ ಸಾಹುಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಾನ್ವಿ
ಸೈಯದ್ ಮುಜೀಬ್ ಅಹೆಮದ್
ಉಪನ್ಯಾಸಕರು, ಬಾಶುಮಿಯಾ ಸಾಹುಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಾನ್ವಿ
ಅಬ್ದುಲ್ ರೆಹಮಾನ್, ಸಾಬ್ ಅಧ್ಯಕ್ಷರು ಜಮಾಅತೆ ಇಸ್ಲಾಮಿ ಹಿಂದ್ ಮಾನ್ವಿ
ಅಬ್ದುಲ್ ಅಜೀಮ್ ಅಧ್ಯಕ್ಷರು SIO ಮಾನ್ವಿ ಎಮ್.ಎಎಚ್. ಮುಖೀಮ್ ಸೀರಾತ್ ಅಭಿಯಾನ ಸಂಚಾಲಕರು ಸಬ್ಜಾಲಿ ಶಿಕ್ಷಕರು JIH ಪ್ರಧಾನ ಕಾರ್ಯದರ್ಶಿಗಳು ಸೈಯದ್ ಅಕ್ಬರ್ ಪಾಶ ಸಾಬ್ ಅಬ್ದುಲ್ ಕರೀಂ ಖಾನ್ ಸಾಬ್ ಮೊಹಮ್ಮದ್ ದಾವುದ್ ಸಿದ್ದಿಕಿ ಸಾಬ್ಅಬ್ದುಲ್ ರೌಫ್ ಸಾಬ್ ಉಮರ್ ಫಾರೂಕ್ ಅಬ್ದುಲ್ ರಹೀಮ್ ಶೇಕ್ ಫಾರಿದ್ ಉಮರಿ ಶೇಕ್ ಬಾಬು ಹುಸೇನ್ ನಸೀರ್_ಅಲಿ
SIO ಹಾಗೂ SYM JIH ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.te

16/09/2025

ಪೈಗಂಬರ್ ಮುಹಮ್ಮದ್ (ಸ)

 #ಸೀರತ್_ಅಭಿಯಾನದ_ಪ್ರಯುಕ್ತ_ರಕ್ತದಾನ_ಶಿಬಿರಜಮಾತ್ ಇಸ್ಲಾಮಿ ಹಿಂದ್ ಮಾನವಿ  ವತಿಯಿಂದ " ನ್ಯಾಯದ ಹರಿಕಾರ ಪೈಗಂಬರ್ ಮೊಹಮ್ಮದ್(ಸ. ಅ )" ಸೀರತ್ ...
14/09/2025

#ಸೀರತ್_ಅಭಿಯಾನದ_ಪ್ರಯುಕ್ತ_ರಕ್ತದಾನ_ಶಿಬಿರ
ಜಮಾತ್ ಇಸ್ಲಾಮಿ ಹಿಂದ್ ಮಾನವಿ ವತಿಯಿಂದ " ನ್ಯಾಯದ ಹರಿಕಾರ ಪೈಗಂಬರ್ ಮೊಹಮ್ಮದ್(ಸ. ಅ )" ಸೀರತ್ ಅಭಿಯಾನದ ಪ್ರಯುಕ್ತ ರಕ್ತದಾನ ಶಿಬಿರವನ್ನು ನಗರದ ಆರೋಗ್ಯ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಆಸ್ಪತ್ರೆಯ ವೈದ್ಯರಾದ ಡಾ. ಆಸಿಫ್ ಎಂ.ಎಸ್ ವಹಿಸಿದ್ದರು, ಕಾರ್ಯಕ್ರಮದಲ್ಲಿ ಡಾ. ರೋಹಿಣಿ ಮಾನ್ವಿಕರ್ ಅವರು ಮಾತನಾಡಿ ರಕ್ತದಾನ ಮಹಾದಾನವಾಗಿದ್ದು ಒಬ್ಬರ ಜೀವವನ್ನು ಉಳಿಸುವಂತಹ ಕೆಲಸವನ್ನು ರಕ್ತದಾನದಿಂದ ಮಾಡಬಹುದೆಂದು ಹೇಳಿದರು. ನಂತರ ಕಾರ್ಯಕ್ರಮದ ಮಹತ್ವವನ್ನು ಕುರಿತು ಅಬ್ದುಲ್ ರೆಹಮಾನ್ ಸಾಬ್ ಅಧ್ಯಕ್ಷರು ಜಮಾತ್ ಇಸ್ಲಾಮೀ ಹಿಂದ್ ಮಾನ್ವಿ ಹಾಗೂ ಸಜ್ಜಲಿ ಮಾಸ್ಟರ್ ಕಾರ್ಯದರ್ಶಿ ಜಮಾತ್ ಇಸ್ಲಾಮಿ ಹಿಂದ್ ಅವರು ಮಾತನಾಡಿದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಎಂ.ಎ.ಎಚ್ ಮುಖೀಮ್ ಅವರು ಮಾತನಾಡಿದರು. ಉಮರ್ ಫಾರೂಕ್ ದೇವರಮನಿ ನಿರೂಪಿಸಿದರು. ಜನಾಬ್ ಕರೀಂ ಖಾನ್ ಸಾಬ್, ಸೈಯದ್ ಅಕ್ಬರ್ ಪಾಷಾ ಸಾಬ್, ದಾವುದ್ ಸಿದ್ಧಿಕಿ ಸಾಬ್, ಅಬ್ದುಲ್ ರೌಫ್ ಸಾಬ್, ಎ. ಕೆ ಜಾಗಿರ್ದಾರ್ ಸಾಹೇಬ್, ಇಮ್ತಿಯಾಜ್ ವಕೀಲರು, ನಾಸಿರ್ ಅಲಿ ಅಧ್ಯಕ್ಷರು ಸ್ವಾಲಿಡಾರಿಟಿ ಯೂಥ್ ಮೊಮೆಂಟ್ ಮಾನ್ವಿ, ಅಜಿಂ ಅಧ್ಯಕ್ಷರು ಎಸ್ಐಒ ಮಾನ್ವಿ, ಸಮೀರ್ ಪಾಷಾ, ಆರ್ಷದ್ ಸಾಹೇಬ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸೀರತ್ ಅಭಿಯಾನದ ಪ್ರಯುಕ್ತ ರಕ್ತದಾನ ಶಿಬಿರ
11/09/2025

ಸೀರತ್ ಅಭಿಯಾನದ ಪ್ರಯುಕ್ತ ರಕ್ತದಾನ ಶಿಬಿರ

 #ವಿಚಾರ_ಗೋಷ್ಠಿ #ನ್ಯಾಯದ_ಹರಿಕಾರ_ಪೈಗಂಬರ್_ಮುಹಮ್ಮದ್_(ಸ)
10/09/2025

#ವಿಚಾರ_ಗೋಷ್ಠಿ
#ನ್ಯಾಯದ_ಹರಿಕಾರ_ಪೈಗಂಬರ್_ಮುಹಮ್ಮದ್_(ಸ)

Address

Manvi
584123

Telephone

8217537227

Website

Alerts

Be the first to know and let us send you an email when JIH Manvi posts news and promotions. Your email address will not be used for any other purpose, and you can unsubscribe at any time.

Contact The Organization

Send a message to JIH Manvi:

Share