07/08/2023
🚩ವಿಶ್ವ ಹಿಂದೂ ಪರಿಷತ್ - ಬಜರಂಗದಳ 🚩
🚩 ನಾಗುರಿ ಪ್ರಖಂಡ 🚩ಮಂಗಳೂರು🚩
ಕಳೆದ ಹಲವಾರು ವರ್ಷಗಳಿಂದ ಸೌಜನ್ಯ ಎಂಬ ಮುಗ್ದ ಹುಡುಗಿಯ ಮೇಲೆ ನಡೆದ ಹೀನ ಕೃತ್ಯದ ನ್ಯಾಯಕ್ಕಾಗಿ ನ್ಯಾಯಾಲಯದ ಮುಂದೆ ಮೊರೆ ಹೋದರು ಆರೋಪಿಗಳಿಗೆ ಶಿಕ್ಷೆ ಆಗದೆ ಸಮಾಜವೇ ತಲೆ ತಗ್ಗಿಸಿ ನಿಂತಿದೆ, ತುಳುನಾಡು ದೈವ ದೇವರುಗಳ ನಾಡು ಇಲ್ಲಿ ನಂಬಿಕೆಯೇ ಜೀವನ ಆಧಾರವಾಗಿದೆ, ಹಿರಿಯರ ನಿಶ್ಚಯದಂತೆ ಇಡೀ ಸಮಾಜವೇ ಒಂದಾಗಿ ಮಂಗಳೂರಿನ ಕಾರ್ಣಿಕಾದ ಕ್ಷೇತ್ರವಾದ ಶ್ರಿ ಬ್ರಹ್ಮ ಬೈದರ್ಕಳ ಕ್ಷೇತ್ರ ಗರೋಡಿ ಕಂಕನಾಡಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ದೈವ ದೇವರುಗಳು ತಮ್ಮ ಶಕ್ತಿಯ ಮೂಲಕ ಆ ಕೃತ್ಯ ಎಸಗಿದ ಕ್ರೂರಿಗಳಿಗೆ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸೋಣ, ಈ ಮೂಲಕ ಸೌಜನ್ಯಳ ಆ ಕೂಗಿಗೆ ಧ್ವನಿಯಾಗಿ ಪ್ರಾರ್ಥಿಸಲು ನಾಳೆ ತಾರೀಖು 08-08-2023 ರ ಬೆಳಿಗ್ಗೆ 08 ಘಂಟೆಗೆ ಶ್ರಿ ದೇವರ ಸನ್ನಿಧಾನದಲ್ಲಿ ಸೇರಬೇಕಾಗಿ ವಿನಂತಿ🙏🏻
ಸ್ಥಳ - ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಗರೋಡಿ
ಸಮಯ - ಬೆಳಿಗ್ಗೆ 8 ಘಂಟೆಗೆ