VEERA HINDU

VEERA HINDU ಹಿಂದುತ್ವದ ಡಮರುಗ Jai Shri Ram

Team YSK
13/06/2024

Team YSK

🙏ನಮ್ಮನ್ನಗಲಿದ ಕಾರ್ಯಕರ್ತ ಚಿಂತನ್ ಕೋಡಿಕ್ಕಲ್ ಚಿಕಿತ್ಸೆಗಾಗಿ ವೀರಹಿಂದು ತಂಡ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆಯಲ್ಲಿ ಸಂಗ್ರಹಿಸಿದ "ಒಂದು ಲಕ್ಷದ ತೊಂಬತ್ತಾರು ಸಾವಿರದ ಏಳ್ನೂರ ಮೂವತ್ತಾರು" ರೂ ಮೊತ್ತವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ💥

🙏ನಮ್ಮನ್ನಗಲಿದ ಕಾರ್ಯಕರ್ತ ಚಿಂತನ್ ಕೋಡಿಕ್ಕಲ್ ಚಿಕಿತ್ಸೆಗಾಗಿ ವೀರಹಿಂದು ತಂಡ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆಯಲ್ಲಿ ಸಂಗ್ರಹಿಸಿದ "ಒಂದು ಲಕ್...
13/06/2024

🙏ನಮ್ಮನ್ನಗಲಿದ ಕಾರ್ಯಕರ್ತ ಚಿಂತನ್ ಕೋಡಿಕ್ಕಲ್ ಚಿಕಿತ್ಸೆಗಾಗಿ ವೀರಹಿಂದು ತಂಡ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆಯಲ್ಲಿ ಸಂಗ್ರಹಿಸಿದ "ಒಂದು ಲಕ್ಷದ ತೊಂಬತ್ತಾರು ಸಾವಿರದ ಏಳ್ನೂರ ಮೂವತ್ತಾರು" ರೂ ಮೊತ್ತವನ್ನು ಮನೆಯವರಿಗೆ ಹಸ್ತಾಂತರಿಸಲಾಗಿದೆ💥

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ  ಸೇವಾಕಾರ್ಯದಲ್ಲಿ  ಸಮಾಜಕ್ಕೆ ನಿರಂತರವಾಗಿ ಸ್ಪಂದಿಸುತ್ತಿರುವ ಯುವಶಕ್ತಿ ಸೇವಾಪಥವು  ತನ್ನ ದ್ವೀತಿಯ ವಾರ...
28/03/2024

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೇವಾಕಾರ್ಯದಲ್ಲಿ ಸಮಾಜಕ್ಕೆ ನಿರಂತರವಾಗಿ ಸ್ಪಂದಿಸುತ್ತಿರುವ ಯುವಶಕ್ತಿ ಸೇವಾಪಥವು ತನ್ನ ದ್ವೀತಿಯ ವಾರ್ಷಿಕೋತ್ಸವವನ್ನು "ಸೇವಾ ಸಂಭ್ರಮ" ಎಂಬ ವಿನೂತನ ಪರಿಕಲ್ಪನೆಯ ಮೂಲಕ ಕಟ್ಟದ ಪಡ್ಪು ಅರುಣೋದಯ ಸಭಾಭವನದಲ್ಲಿ ಆಚರಿಸಿಕೊಂಡಿತು .

ಸಮಾಜ ಬಂಧುಗಳಿಂದ ಸಂಗ್ರಹಿಸಿ , ಜಿಲ್ಲೆಯ ವಿವಿಧ ಭಾಗದ ಒಟ್ಟು 11 ಜನ ಅನಾರೋಗ್ಯ ಪೀಡಿತ ಫಲಾನುಭವಿಗಳಿಗೆ ನಾಲ್ಕು ಲಕ್ಷ ರೂಗಳ ಆರ್ಥಿಕ ಸಹಕಾರ ನೀಡುವುದರ ಮೂಲಕ ಯುವಶಕ್ತಿ ಸೇವಾಪಥವು ಶಕ್ತ ಸಮಾಜ ಮತ್ತು ಅಶಕ್ತ ಸಮಾಜದ ನಡುವಿನ ಕೊಂಡಿಯೆನಿಸಿತು.

ಯುವಶಕ್ತಿ ರಕ್ತನಿಧಿಯ 10 ಸಾವಿರ ಯುನಿಟ್ ರಕ್ತದ ಪೂರೈಕೆಯ ಸಾರ್ಥಕತೆಯನ್ನು ಈ ಕ್ಷಣ ಸಂಭ್ರಮಿಸಲಾಯಿತು

ಹಿಂದೂ ಯುವಸೇನೆಯ ಅಂಬ್ಯುಲೆನ್ಸ್‌ನಲ್ಲಿ ನಿರಂತರ ಸೇವೆಗೈಯುತ್ತಿರುವ ಅಪದ್ಬಾಂಧವ ಚಾಲಕ ರಘು ರವರನ್ನು ಮತ್ತು ನಿರಂತರ ಸಮಾಜ ಸೇವೆಗೈಯುವ ಮಂಗಳೂರು ಪರಿಸರದ ಯುವ ಕಾರ್ಪೋರೇಟರ್ ಗಣೇಶ ಕುಲಾಲ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕರಾದ ವಾಸು ಪೂಜಾರಿಯವರು ವಹಿಸಿಕೊಂಡಿದ್ದರು.

ಅತಿಥಿಗಳಾಗಿ ತೆಂಕ ಕಜೆಕಾರ್ ಪಂಚಾಯಿತಿ ಸದಸ್ಯರಾದ ಸತೀಶ್ ಪೂಜಾರಿ ಕಜೆಕಾರ್ , ಪ್ರಗತಿಪರ ಕೃಷಿಕರಾದ ರೂಪೇಶ್ ಪೂಜಾರಿ ಬಡೆಕೊಟ್ಟು, ಅರುಣೋದಯ ಭಜನಾ ಮಂದಿರದ ಅಧ್ಯಕ್ಷರಾದ ಹೊನ್ನಪ್ಪ ಪೂಜಾರಿ ಮುದಲಾಡಿ ಮತ್ತು ಶಿವ ಛತ್ರಪತಿ ಸಂಸ್ಥೆಯ ಸುನೀಲ್ ಬಡೆಕೊಟ್ಟು ಪಾಲ್ಗೊಂಡು ಸೇವಾ ಸಂಭ್ರಮಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದರು.

ಹಿಂಜಾವೇ ಪ್ರಮುಖರಾದ ದಾಮೋದರ ನೆತ್ತರಕೆರೆ ಮುಖ್ಯ ಭಾಷಣಗೈದರು
ಸೇವಾಪಥ ನಡೆದು ಬಂದ ಸಿಂಹಾವಲೋಕನವನ್ನು ತಿಲಕ್ ಮುಂಡಾಲ ಮಂಡಿಸಿದರು.

ದಿನೇಶ್ ಬಡೆಕೊಟ್ಟು ಪ್ರಾಸ್ತವಿಕ ಮಾತಾನಾಡಿ
ಪ್ರಕಾಶ್ ಮುಂಡಾಲ ಸ್ವಾಗತಿಸಿ ವಿಜಿತ್ ಸಂಪೋಳಿ ವಂದಿಸಿದರು.
ದೇವದಾಸ್ ಅಬುರ ಕಾರ್ಯಕ್ರಮ ನಿರೂಪಿಸಿದರು.

ಯುವಶಕ್ತಿ ಬಂಧುಗಳು ತಮ್ಮ ಶುಭ ಸಂಭ್ರಮದಲ್ಲಿ ಸಮಾಜಕ್ಕೂ ಒಂದು ಪಾಲು ಯೆಂಬಂತೆ ಅರ್ಪಿಸಿದ ಶುಭನಿಧಿಯಲ್ಲಿ 3 ನೇ ಯೋಜನೆಯ ಮೂಲಕ 45,000/- ಮೌಲ್ಯದ ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಳೀಯ ಮಣಿನಾಲ್ಕೂರು ಸರ್ಕಾರಿ ಶಾಲೆಗೆ ಹಸ್ತಾಂತರಿಸಲಾಯಿತು

ಸದಾ ಜೊತೆಯಾಗುವ ಎಲ್ಲಾ ಮಿತ್ರಸಂಸ್ಥೆಗಳನ್ನು ಅಭಿನಂದಿಸಲಾಯಿತು.
ಯುವಶಕ್ತಿ ಕಡೇಶಿವಾಲಯ(ರಿ) ವತಿಯಿಂದ ಆಯೋಜಿಸಲಾಗಿದ್ದ ಜೈಶ್ರೀರಾಮ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು

ಯುವಶಕ್ತಿ ಸೇವಾಪಥದಿಂದ ಇಲ್ಲಿಯವರೆಗೆ 61 ಲಕ್ಷ ಸಮಾಜಕ್ಕೆ ಸಮರ್ಪಣೆಯಾಗಿದ್ದು ಮಾತೃಸಂಸ್ಥೆ ಯುವಶಕ್ತಿ ಕಡೇಶಿವಾಲಯದಿಂದ 17 ಲಕ್ಷ ಸಮಾಜದ ಅಶಕ್ತರಿಗೆ ಅರ್ಪಿಸಲಾಗಿದೆ

ಹಲವು ಗಣ್ಯರು..ಸೇವಾಮಾಣಿಕ್ಯರು..ಯುವಶಕ್ತಿಯ ಸದಸ್ಯರು ದ್ವಿತೀಯ ಸೇವಾಸಂಭ್ರಮಕ್ಕೆ ಸಾಕ್ಷಿಯಾದರು

ಜೈ ಶ್ರೀರಾಮ್
28/01/2024

ಜೈ ಶ್ರೀರಾಮ್

🚩ಪ್ರವೀಣ್ ಪೂಜಾರಿ ಜೋಗಿಬೆಟ್ಟು ಚಿಕಿತ್ಸಾನಿಧಿ🟣ಸಹೃದಯಿ ಸಮಾಜದಿಂದ ಒಟ್ಟುಗೂಡಿದ ಮೊತ್ತ₹ 3,67,000ಮೂರು ಲಕ್ಷದ ಅರುವತ್ತೇಳು ಸಾವಿರ🙏ಕೈಜೋಡಿಸಿ ಜ...
24/07/2023

🚩ಪ್ರವೀಣ್ ಪೂಜಾರಿ ಜೋಗಿಬೆಟ್ಟು ಚಿಕಿತ್ಸಾನಿಧಿ

🟣ಸಹೃದಯಿ ಸಮಾಜದಿಂದ ಒಟ್ಟುಗೂಡಿದ ಮೊತ್ತ

₹ 3,67,000
ಮೂರು ಲಕ್ಷದ ಅರುವತ್ತೇಳು ಸಾವಿರ

🙏ಕೈಜೋಡಿಸಿ ಜತೆಯಾದ ಸರ್ವರಿಗೂ ಅನಂತ ವಂದನೆಗಳು

🟣ಸಂಹ್ರಹಕ್ಕೆ ನಾಳೆ ಕಡೆಯ ದಿನ🙏ಬನ್ನಿ ಕೈಜೋಡಿಸಿ..⭕PRAVEENA .JBank of BarodaAc 70490100002819Ifsc BARB0VJKADEBranch: KADESHIVALA...
20/07/2023

🟣ಸಂಹ್ರಹಕ್ಕೆ ನಾಳೆ ಕಡೆಯ ದಿನ

🙏ಬನ್ನಿ ಕೈಜೋಡಿಸಿ..

⭕PRAVEENA .J
Bank of Baroda
Ac 70490100002819
Ifsc BARB0VJKADE
Branch: KADESHIVALAYA

💠ಗೂಗಲ್ ಪೇ/ಫೋನ್ ಪೇ
8105065983

🙏ಆದಷ್ಟು ಶೇರ್ ಮಾಡಿ

❤️ವಂದನೆಗಳು ಓಂಶ್ರೀಸಾಯಿಗಣೇಶ ಸೇವಾಟ್ರಸ್ಟ್ ಕಲ್ಲಡ್ಕ🙏
15/07/2023

❤️ವಂದನೆಗಳು ಓಂಶ್ರೀಸಾಯಿಗಣೇಶ ಸೇವಾಟ್ರಸ್ಟ್ ಕಲ್ಲಡ್ಕ🙏

ಚಂದ್ರಯಾನ -3 ಯಶಸ್ವಿ
15/07/2023

ಚಂದ್ರಯಾನ -3 ಯಶಸ್ವಿ

🔹ಎಲ್ಲರೊಳು ಬೆರೆಯುತ್ತಿದ್ದ ಯುವಕ ಆತ..🔹ಸಂಘ ಸಂಸ್ಥೆಗಳೆಂದರೆ ಬಲುಪ್ರೀತ..🔹ಸೇವೆಯೊಳು ತನ್ನ ತೊಡಗಿಸಿದ ಓರ್ವ ಜಾಗೃತ..🔹ವಿಧಿಯ ಕ್ರೂರ ಆಟಕೆ ಮಾತ್...
11/07/2023

🔹ಎಲ್ಲರೊಳು ಬೆರೆಯುತ್ತಿದ್ದ ಯುವಕ ಆತ..
🔹ಸಂಘ ಸಂಸ್ಥೆಗಳೆಂದರೆ ಬಲುಪ್ರೀತ..
🔹ಸೇವೆಯೊಳು ತನ್ನ ತೊಡಗಿಸಿದ ಓರ್ವ ಜಾಗೃತ..
🔹ವಿಧಿಯ ಕ್ರೂರ ಆಟಕೆ ಮಾತ್ರ ಸೋತ..

🤝ಬನ್ನಿ ಈ ಸ್ನೇಹಜೀವಿಗೆ ಬೆಂಗಾವಲಾಗೋಣ

⭕PRAVEENA .J
Bank of Baroda
Ac 70490100002819
Ifsc BARB0VJKADE
Branch: KADESHIVALAYA

💠ಗೂಗಲ್ ಪೇ/ಫೋನ್ ಪೇ
8105065983

 #ಕಲ್ಲು ಹೊಡೆಯುವುದು ಅಲ್ಲ,ಕೈ ಮುಗಿಯುವುದು ನಮ್ಮ ಸಂಸ್ಕೃತಿ🙏
13/06/2023

#ಕಲ್ಲು ಹೊಡೆಯುವುದು ಅಲ್ಲ,
ಕೈ ಮುಗಿಯುವುದು ನಮ್ಮ ಸಂಸ್ಕೃತಿ🙏

ಗುರೂಜಿ ಜನ್ಮ ಜಯಂತಿ
16/02/2023

ಗುರೂಜಿ ಜನ್ಮ ಜಯಂತಿ

25/01/2023

Address

Mangalore
574325

Website

Alerts

Be the first to know and let us send you an email when VEERA HINDU posts news and promotions. Your email address will not be used for any other purpose, and you can unsubscribe at any time.

Share