19/05/2026
*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್' (ರಿ) ಮಿಜಾರು ದ.ಕ ಕರ್ನಾಟಕ*
*72ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ*
*ಸರಿಪಲ್ಲ ನಿವಾಸಿ ಶಶಿಕಲಾ ಇವರು ಕೆಲವು ತಿಂಗಳಿನಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು ಇವರು ಇದುವರೆಗೆ ಸಾಲ ಮಾಡಿ ಆಸ್ಪತ್ರೆಯ ಬಿಲ್ಲನ್ನು ಪಾವತಿಸಿರುತ್ತಾರೆ.ಇನ್ನು ಮುಂದೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದು ಹೆಚ್ಚಿನ ಮೊತ್ತದ ಹಣ ಬೇಕಾಗಿದೆ. ದೊಡ್ಡ ಮೊತ್ತದ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ಮನವಿ ನೀಡಿದ್ದಾರೆ. ಇವರ ಮನವಿಗೆ ಸ್ಪಂದಿಸಿ ಸಹಾಯಧನದ ಚೆಕ್ ಹಸ್ತಾಂತರ ಮಾಡುವುದಾಗಿ ನಿರ್ಧಾರಿಸಲಾಗಿದೆ.*
*ಸ್ಥಳ :- ಶ್ರೀ ರಾಮ ಮಂದಿರ ಎಡಪದವು*
*ದಿನಾಂಕ:- 24/05/2026*
*ಸಮಯ:- ಬೆಳಿಗ್ಗೆ 10.00ಕ್ಕೆ*
*ವಿ.ಸೂ :- ಎಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿರತಕ್ಕದು*
*ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರು - ಕಾರ್ಯವಿಭಾಗ*