ರಾಷ್ಟ್ರೀಯವಾದಿ -Voice Of Viveka

ರಾಷ್ಟ್ರೀಯವಾದಿ -Voice Of Viveka Contact information, map and directions, contact form, opening hours, services, ratings, photos, videos and announcements from ರಾಷ್ಟ್ರೀಯವಾದಿ -Voice Of Viveka, Youth Organization, Mangalore.

ಗುಜರಾತಿನ ಸೂರತ್ ನಗರದ ಅಭಾವಿಪ ಕಾರ್ಯಕರ್ತೆ ಸಹೋದರಿ ಕು.ವಿರ್ತಿ ಷಾ (Virti Sha) ತನ್ನ ಸಹೋದರಿಯೊಂದಿಗೆ ನೆನ್ನೆ ಜೈನ ಸಾದ್ವಿಯಾಗಿ ಸನ್ಯಾಸವನ್...
15/05/2025

ಗುಜರಾತಿನ ಸೂರತ್ ನಗರದ ಅಭಾವಿಪ ಕಾರ್ಯಕರ್ತೆ ಸಹೋದರಿ ಕು.ವಿರ್ತಿ ಷಾ (Virti Sha) ತನ್ನ ಸಹೋದರಿಯೊಂದಿಗೆ ನೆನ್ನೆ ಜೈನ ಸಾದ್ವಿಯಾಗಿ ಸನ್ಯಾಸವನ್ನು ಸ್ವೀಕರಿಸಿದ್ದಾರೆ.
ಅವರು ಈ ಹಿಂದೆ ಅಭಾವಿಪ ಗುಜರಾತ್ ರಾಜ್ಯ ಸಹ ಕಾರ್ಯದರ್ಶಿಯಾಗಿ, ರಾಷ್ರ್ಟೀಯ ಸಮಿತಿ ಸದಸ್ಯೆಯಾಗಿ ಹಾಗು ೨ ವರ್ಷಗಳಕಾಲ ಪೂರ್ಣಾವಧಿ ಕಾರ್ಯಕರ್ತೆಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.


#ಸನ್ಯಾಸ
🙏🙏🙏

"ಎಲ್ಲೋದ್ರು ನಿಮ್ಮ ಅಜಿತ್ ದೋವಲ್ " ಎಂದು ಕರ್ನಾಟಕದ ಸಚಿವರೊಬ್ಬರು ಇತ್ತೀಚಿಗೆ ಕೇಳಿದ ಪ್ರಶ್ನೆಗೆ ಆಪರೇಷನ್  #ಸಿಂಧೂರ ಕಾರ್ಯಾಚರಣೆ ಉತ್ತರ ನೀಡ...
07/05/2025

"ಎಲ್ಲೋದ್ರು ನಿಮ್ಮ ಅಜಿತ್ ದೋವಲ್ " ಎಂದು ಕರ್ನಾಟಕದ ಸಚಿವರೊಬ್ಬರು ಇತ್ತೀಚಿಗೆ ಕೇಳಿದ ಪ್ರಶ್ನೆಗೆ ಆಪರೇಷನ್ #ಸಿಂಧೂರ ಕಾರ್ಯಾಚರಣೆ ಉತ್ತರ ನೀಡಿದೆ.

ತಂಡದ ಮುಖ್ಯಸ್ಥರಾಗಿದ್ದರು #ಅಜಿತ್ ದೋವಲ್

ಭಾರತದ ಶತ್ರು ಸಂಹಾರ ಯಜ್ಞದಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಅಜಿತ್ ದೋವಲ್ ಹಿನ್ನಲೆ,

ಪಾಕಿಸ್ತಾನದಲ್ಲಿ ಮುಸ್ಲಿಂ ಆಗಿ 7 ವರ್ಷ ಜೀವನ ನಡೆಸಿ ಗುಪ್ತ ಮಾಹಿತಿಗಳ ಕಲೆಹಾಕಿದ ಭಾರತೀಯ ಬೆಹುಗಾರ.

ಪಂಜಾಬ್‌ನ ಸ್ವರ್ಣ ಮಂದಿರಕ್ಕೆ ಉಗ್ರರ ಬಾಂಬ್ ದಾಳಿಯ ಸ್ಕೆಚ್ ವಿಫಲಗೊಳಿಸಿದ ಧೀರ.

1999ರಲ್ಲಿ ಕಂದಹಾರ್ ವಿಮಾನ ಅಪಹರಣವಾದಾಗಲೂ ಮುಖ್ಯ ಸಂಧಾನಕಾರ.

2014ರಲ್ಲಿ ಐಸೀಸ್ ದಂಗೆ ವೇಳೆ ಇರಾಕ್‌ನಲ್ಲಿ ಸಿಕ್ಕಿಬಿದ್ದಿದ್ದ 46ರಷ್ಟು ಭಾರತೀಯ ನರ್ಸ್‌ಗಳನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಾಸ್ ತರುವಲ್ಲಿ ಪ್ರಮುಖ ಪಾತ್ರ.

2016ರಲ್ಲಿ ಉರಿ ದಾಳಿಗೆ ಪ್ರತೀಕಾರವಾಗಿ ನಡೆಸಿದ ಮೊದಲ ಸರ್ಜಿಕಲ್ ಸ್ಟ್ರೈಕ್ ಹಾಗೂ 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ನಿಯಂತ್ರಣ ಗಡಿ ದಾಟಿ ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲೂ ಮಾಸ್ಟರ್‌ಮೈಂಡ್

ಭಾರತ ಸರ್ಕಾರ ನೀಡುವ ಕೀರ್ತಿ ಚಕ್ರ ಪಡೆದ ದೇಶದ ಮೊದಲ ಪೊಲೀಸ್ ಅಧಿಕಾರಿ.

ಮೋದಿ ಅಧಿಕಾರಕ್ಕೆ ಬಂದ ನಂತರ ದೇಶವನ್ನು ಕಾಪಾಡುತ್ತಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಖ್ಯಸ್ಥ.

*ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್,ಮಂಗಳೂರು* ವತಿಯಿಂದ ಬಲಿದಾನ್ ದಿನದ ಪ್ರಯುಕ್ತ ಮಂಗಳೂರು ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ 202...
30/03/2025

*ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್,ಮಂಗಳೂರು*

ವತಿಯಿಂದ ಬಲಿದಾನ್ ದಿನದ ಪ್ರಯುಕ್ತ ಮಂಗಳೂರು ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ 2025 ಏಪ್ರಿಲ್ 02 ರಂದು ಮಂಗಳೂರಿನ ಉರ್ವ ಮೈದಾನದಲ್ಲಿ ನಡೆಯಲಿದೆ.

*ಭಾರತ್ ಮಾತಾ ಕೀ ಜೈ*
*ಜೈ ಎಬಿವಿಪಿ*



ಯುಗಾದಿಯ ದಿನದಂದು  ಆರ್ ಎಸ್.ಎಸ್ ಸಂಸ್ಥಾಪಕ ಡಾ| ಹೆಡಗೇವಾರರ ಜಯಂತಿ. ಅವರು ಸ್ಥಾಪಿಸಿದ ಆರ್.ಎಸ್.ಎಸ್ ಶತಮಾನ ಪೂರೈಸುತ್ತಿರುವ ಸಂದರ್ಭದಲ್ಲಿ ಸಂ...
30/03/2025

ಯುಗಾದಿಯ ದಿನದಂದು ಆರ್ ಎಸ್.ಎಸ್ ಸಂಸ್ಥಾಪಕ ಡಾ| ಹೆಡಗೇವಾರರ ಜಯಂತಿ. ಅವರು ಸ್ಥಾಪಿಸಿದ ಆರ್.ಎಸ್.ಎಸ್ ಶತಮಾನ ಪೂರೈಸುತ್ತಿರುವ ಸಂದರ್ಭದಲ್ಲಿ ಸಂಘದ ಸರಕಾರ್ಯವಾಹರಾದ ಆದರಣೀಯ ಶ್ರೀ ದತ್ತಾತ್ರೇಯ ಹೊಸಬಾಳೆ ರವರ ವಿಶೇಷ ಲೇಖನ

ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಣೆಗಾಗಿ ನಿರಂತರ ಶ್ರಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಪೂಜ್ಯಡಾ. ಕೇಶವ ಬಲಿರಾಮ...
30/03/2025

ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಣೆಗಾಗಿ ನಿರಂತರ ಶ್ರಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಪೂಜ್ಯ
ಡಾ. ಕೇಶವ ಬಲಿರಾಮ ಹೆಡ್ಗೆವಾರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು.

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದ್ಯ ಸರಸಂಘಚಾಲಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಸ್ಮೃತಿಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ.
30/03/2025

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಆದ್ಯ ಸರಸಂಘಚಾಲಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಸ್ಮೃತಿಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ.

20/02/2025
ದೆಹಲಿ ಸಿಎಂ ಶ್ರೀಮತಿ ರೇಖಾ ಗುಪ್ತಾ! ಕಾರ್ಯಕರ್ತೆಯಿಂದ ಮುಖ್ಯಮಂತ್ರಿ...ವಿದ್ಯಾರ್ಥಿ ದಿನಗಳಲ್ಲಿ ABVP ಯಲ್ಲಿ ಕಾರ್ಯಕರ್ತೆ...ಬಿಜೆಪಿ ಯುವಮೋರ್...
19/02/2025

ದೆಹಲಿ ಸಿಎಂ ಶ್ರೀಮತಿ ರೇಖಾ ಗುಪ್ತಾ! ಕಾರ್ಯಕರ್ತೆಯಿಂದ ಮುಖ್ಯಮಂತ್ರಿ...

ವಿದ್ಯಾರ್ಥಿ ದಿನಗಳಲ್ಲಿ ABVP ಯಲ್ಲಿ ಕಾರ್ಯಕರ್ತೆ...

ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ...

1995 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (DUSU) ಅಧ್ಯಕ್ಷೆ...

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ...

ದೆಹಲಿ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ..
2007 ಮತ್ತು 2012 ರಲ್ಲಿ ಉತ್ತರಿ ಪಿತಾಂಪುರ (ವಾರ್ಡ್ 54) ಗೆ ಎರಡು ಬಾರಿ ಕೌನ್ಸಿಲರ್.

ಮೇಯರ್...

2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಅವರು ಶಾಲಿಮಾರ್ ಬಾಗ್ ಕ್ಷೇತ್ರದಿಂದ ಸ್ಪರ್ಧಿಸಿದರು ಹಾಗೂ ಎಎಪಿಯ ವಂದನಾ ಕುಮಾರಿ ಅವರನ್ನು 29595 ಮತಗಳ ಅಂತರದಿಂದ ಸೋಲಿಸಿದರು.

17/09/2024

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ಅಭ್ಯಾಸ ವರ್ಗದ ವಿಶೇಷ ಭಾಷಣದ ವೇದಿಕೆಯಲ್ಲಿ ಕಿನ್ನಿಗೋಳಿಯ ರಿಕ್ಷಾ ಅಪಘಾತದಲ್ಲಿ ಮಗುಚಿ ಬಿದ್ದಿದ್ದ ರಿಕ್ಷಾದಿಂದ ತಾಯಿಯನ್ನು ರಕ್ಷಿಸಿದ ಕುಮಾರಿ ವೈಭವಿ ಯನ್ನು ಸನ್ಮಾನಿಸಿದ ಕ್ಷಣ

MANGALORE

58 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತನ್ನ ಸರ್ವಾಧಿಕಾರಿ ಮನಸ್ಥಿತಿಯಿಂದ ಆರ್‌ಎಸ್‌ಎಸ್‌ನ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕ...
22/07/2024

58 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತನ್ನ ಸರ್ವಾಧಿಕಾರಿ ಮನಸ್ಥಿತಿಯಿಂದ ಆರ್‌ಎಸ್‌ಎಸ್‌ನ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರಿ, ದೇಶಭಕ್ತ ಆರ್‌ಎಸ್‌ಎಸ್ ಕಾರ್ಯಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು.

ಈ ಸರ್ವಾಧಿಕಾರಿ ಆದೇಶವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ಹಿಂಪಡೆದು ಎಲ್ಲ ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎನ್ನುವ ಮಹತ್ವದ ನಿರ್ಧಾರ ಕೈಗೊಂಡಿದೆ.

Address

Mangalore

Website

Alerts

Be the first to know and let us send you an email when ರಾಷ್ಟ್ರೀಯವಾದಿ -Voice Of Viveka posts news and promotions. Your email address will not be used for any other purpose, and you can unsubscribe at any time.

Share