10/01/2026
ಇಂದು ಒಂದು ರೋಗಿ ತುರ್ತು ಚಿಕಿತ್ಸೆಗಾಗಿ ನಮ್ಮ ಅಲ್ ಅಮೀನ್ ಬೈತುಲ್ ಮಾಲ್ ಸಂಸ್ಥೆವತಿಯಿಂದ ತೆಗ್ಗಿನ ಕೇರಿ ಓಣಿಯ ನಿವಾಸಿ ಇವರಿಗೆ ರೋ.( 5,000/-) ಐದು ಸಾವಿರ ರೋ. ಧನಸಹಾಯವನ್ನು ಚಕ್ಕುಗಳ ಮೂಲಕ ನೀಡಲಾಯಿತು.
(ಜಾನ್ ಕಾ ಸದಕಾ ಮಾಲ್ ಹೈ..)