06/03/2026
*ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಪಡಿಞರಂಡ ಪ್ರಭು ಕುಮಾರ್ ಆಯ್ಕೆ*
-----------------------
*ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಡಿಕೇರಿ ಕೊಡಗು ಜಿಲ್ಲೆಯ 2026-2031ರ ಅವಧಿಯ ಸಹಕಾರಿ ಸಂಘಗದ ಚುನಾವಣೆಯಲ್ಲಿ ಪೊನ್ನಂಪೇಟೆ ತಾಲ್ಲೂಕು ಸಾಮಾನ್ಯ ಕ್ಷೇತ್ರದಿಂದ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಇಂದು ಚುನಾವಣಾಧಿಕಾರಿಗಳಾದ ಮೋಹನ್ ಕುಮಾರ್ ರವರಿಂದ ಪ್ರಮಾಣ ಪತ್ರವನ್ನು ಪಡಿಞರಂಡ ಪ್ರಭು ಕುಮಾರ್ ರವರು ಅಧಿಕೃತವಾಗಿ ಸ್ವೀಕರಿಸಿದರು*