Netaji Brigade Kestur

Netaji Brigade Kestur FOR THE YOUTHS IN CHARGE OF CHANGE

🌈 A CLASSROOM FOR TOMORROW 🌈ಪುಟ್ಟ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದು ತರಗತಿ ಕೊಠಡಿ━━━━━━━━━━━━━━━━━━━━━━📚 ಸರ್ಕಾರಿ ಹಿರಿಯ ಪ್ರಾಥಮಿ...
17/06/2026

🌈 A CLASSROOM FOR TOMORROW 🌈

ಪುಟ್ಟ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದು ತರಗತಿ ಕೊಠಡಿ

━━━━━━━━━━━━━━━━━━━━━━

📚 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು, ತುಮಕೂರು ತಾ.

🎓 ಈ ಶೈಕ್ಷಣಿಕ ಸಾಲಿನಿಂದ LKG & UKG ತರಗತಿಗಳು ಪ್ರಾರಂಭವಾಗಿದ್ದು, ದಾಖಲಾತಿಯೂ ಉತ್ತಮವಾಗಿ ನಡೆಯುತ್ತಿದೆ.

🏫 ನಮ್ಮ ಪುಟಾಣಿ ಮಕ್ಕಳಿಗಾಗಿ ಸುರಕ್ಷಿತ, ಸುಂದರ ಹಾಗೂ ಆಕರ್ಷಕ ಕಲಿಕಾ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಒಂದು ತರಗತಿ ಕೊಠಡಿಯನ್ನು ನವೀಕರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

🙏 Mount Roofing & Structures Pvt. Ltd. ಸಂಸ್ಥೆಯವರು Roofing Sheets ನೀಡುವ ಮೂಲಕ ಈ ಕಾರ್ಯಕ್ಕೆ ಬೆಂಬಲ ನೀಡಿದ್ದಾರೆ.

ಈಗ ಕೆಳಕಂಡ ಕಾಮಗಾರಿಗಳಿಗೆ ನಿಮ್ಮ ಸಹಕಾರ ಅಗತ್ಯವಿದೆ:

✅ Roofing Installation
✅ Flooring (Tiles)
✅ Electrical, lights & Fan
✅ Painting & Primer Coat
✅ Child-Friendly Educational Art Works
✅ Toys and Learning materials
━━━━━━━━━━━━━━━━━━━━━━

💙 ಇದು ಕೇವಲ ಒಂದು ಕೊಠಡಿಯಲ್ಲ...

🌟 ಇದು ಪುಟ್ಟ ಮಕ್ಕಳ ಕನಸುಗಳ ಆರಂಭ
🌟 ಇದು ಅವರ ಶಿಕ್ಷಣದ ಮೊದಲ ಹೆಜ್ಜೆ
🌟 ಇದು ಅವರ ಉಜ್ವಲ ಭವಿಷ್ಯದ ಅಡಿಪಾಯ

━━━━━━━━━━━━━━━━━━━━━━

❤️ ಪುಟ್ಟ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೈಜೋಡಿಸಿ

📞 ಸಹಾಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ನೇತಾಜಿ ಬ್ರಿಗೇಡ್

6361082484 | 7619621133 | 8495886634
━━━━━━━━━━━━━━━━━━━

🙏 ನಿಮ್ಮ ಒಂದು ಸಣ್ಣ ಕೊಡುಗೆಯೂ
ಪುಟ್ಟ ಮಕ್ಕಳ ಭವಿಷ್ಯಕ್ಕೆ ದೊಡ್ಡ ಬೆಳಕಾಗಬಹುದು.

"ಒಟ್ಟಾಗಿ ಸೇರಿ ಒಂದು ತರಗತಿ ಕೊಠಡಿಯನ್ನು ನಿರ್ಮಿಸೋಣ;
ನೂರಾರು ಮಕ್ಕಳ ಭವಿಷ್ಯಕ್ಕೆ ಸಹಕಾರಿಗಳಾಗೋಣ."

━━━━━━━━━━━━━━━━━━━━━━

ನೇತಾಜಿ ಬ್ರಿಗೇಡ್ (ರಿ.) & SDMC

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು.

12/06/2026
🌱 Happy World Environment Day 2026! 🌍
05/06/2026

🌱 Happy World Environment Day 2026! 🌍

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು2026-27ನೇ ಸಾಲಿನ ದಾಖಲಾತಿ ಆರಂಭವಾಗಿದೆ! 🎒✨​ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ, ಆಧುನಿಕ ಸೌಲಭ...
04/06/2026

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಸ್ತೂರು

2026-27ನೇ ಸಾಲಿನ ದಾಖಲಾತಿ ಆರಂಭವಾಗಿದೆ! 🎒✨

​ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ, ಆಧುನಿಕ ಸೌಲಭ್ಯಗಳು ಹಾಗೂ ಗುಣಮಟ್ಟದ ಶಿಕ್ಷಣವನ್ನು ಹೊಂದಿರುವ ನಮ್ಮ ಸರ್ಕಾರಿ ಶಾಲೆಗೆ ಇಂದೇ ಸೇರಿಸಿ. ನಮ್ಮ ಶಾಲೆಯಲ್ಲಿ LKG ಮತ್ತು UKG ತರಗತಿಗಳು ಯಶಸ್ವಿಯಾಗಿ ಪ್ರಾರಂಭವಾಗಿವೆ.

ಉಚಿತ ಶಿಕ್ಷಣದೊಂದಿಗೆ ನಿಮ್ಮ ಮಗುವಿನ ಸರ್ವತೋಮುಖ ಬೆಳವಣಿಗೆಗೆ ನಮ್ಮ ಶಾಲೆ ಸದಾ ಬದ್ಧವಾಗಿದೆ.

​📢 ಪ್ರಕಟಣೆ: SDMC, ಹಾಗೂ ಮುಖ್ಯ ಶಿಕ್ಷಕರು

📞 ಸಂಪರ್ಕಿಸಿ: 8095291150

ನಾಳೆ ಶ್ರೀ ಮಠ, ಸಿದ್ದರಬೆಟ್ಟದಲ್ಲಿ ನಡೆಯಲಿರುವ 235ನೇ ಬೆಳದಿಂಗಳ ಕೂಟ ದಲ್ಲಿ ನಮ್ಮ ಗ್ರಾಮದವರಾದ ವಿಜ್ಞಾನಿ ಶ್ರೀ ಕೆ.ವಿ. ಪರಮೇಶ್ ರವರಿಗೆ ಸನ್...
30/05/2026

ನಾಳೆ ಶ್ರೀ ಮಠ, ಸಿದ್ದರಬೆಟ್ಟದಲ್ಲಿ ನಡೆಯಲಿರುವ 235ನೇ ಬೆಳದಿಂಗಳ ಕೂಟ ದಲ್ಲಿ ನಮ್ಮ ಗ್ರಾಮದವರಾದ ವಿಜ್ಞಾನಿ ಶ್ರೀ ಕೆ.ವಿ. ಪರಮೇಶ್ ರವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸ್ವದೇಶಿ ನಿರ್ಮಿತ ಯುದ್ಧ ವಿಮಾನಗಳ ಅಭಿವೃದ್ಧಿ ಹಾಗೂ ತಯಾರಿಕೆಯಲ್ಲಿ ತಮ್ಮದೇ ಆದ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ಪರಮೇಶ್ ರವರಿಗೆ ಪೂಜ್ಯ ಶ್ರೀಗಳು ಸನ್ಮಾನಿಸಿ ಗುರುರಕ್ಷೆ ನೀಡಿ ಆಶೀರ್ವದಿಸಲಿದ್ದಾರೆ.

ಅದೇ ಸಂದರ್ಭದಲ್ಲಿ ಖ್ಯಾತ ಜನಪದ ಗಾಯಕಿ ಶ್ರೀಮತಿ ಸವಿತಕ್ಕ ರವರಿಂದ ಜನಪದ ಗಾಯನ ಹಾಗೂ ವಿಶೇಷ ಉಪನ್ಯಾಸವೂ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ತಮ್ಮವರೊಂದಿಗೆ ಆಗಮಿಸಬೇಕಾಗಿ ವಿನಂತಿ.

📅 ದಿನಾಂಕ: 31-05-2026 (ಭಾನುವಾರ)
🕡 ಸಮಯ: ಸಂಜೆ 6.30 ಗಂಟೆಗೆ
📍 ಸ್ಥಳ: ಶ್ರೀ ಮಠ, ಸಿದ್ದರಬೆಟ್ಟ

-ನೇತಾಜಿ ಬ್ರಿಗೇಡ್, ಕೆಸ್ತೂರು

ಶ್ರೀ ಊರಮುಂದಲಮ್ಮ, ಶ್ರೀ ಮಾರಮ್ಮ ಹಾಗೂ ಶ್ರೀ ಕಾಳಘಟ್ಟಮ್ಮ ದೇವಿಯರ ಜಾತ್ರಾ ಮಹೋತ್ಸವ – 2026 ರ ಅಭೂತಪೂರ್ವ ಯಶಸ್ಸಿಗೆ ಸಹಕರಿಸಿದ ಸಮಸ್ತ ಗ್ರಾಮ...
28/05/2026

ಶ್ರೀ ಊರಮುಂದಲಮ್ಮ, ಶ್ರೀ ಮಾರಮ್ಮ ಹಾಗೂ ಶ್ರೀ ಕಾಳಘಟ್ಟಮ್ಮ ದೇವಿಯರ ಜಾತ್ರಾ ಮಹೋತ್ಸವ – 2026 ರ ಅಭೂತಪೂರ್ವ ಯಶಸ್ಸಿಗೆ ಸಹಕರಿಸಿದ ಸಮಸ್ತ ಗ್ರಾಮಸ್ಥರು, ಭಕ್ತಾದಿಗಳು, ದಾನಿಗಳು, ಸ್ವಯಂ ಸೇವಕರು ಹಾಗೂ ಯುವ ಬಳಗದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ನಿಮ್ಮೆಲ್ಲರ ಸಹಕಾರ, ಸೇವಾಭಾವ ಹಾಗೂ ಭಕ್ತಿಯಿಂದ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿತು.

ತಾಯಿಯ ಆಶೀರ್ವಾದ ಸದಾ ಎಲ್ಲರ ಮೇಲಿರಲಿ...🙏

🙏 ಶ್ರೀ ಊರಮುಂದಲಮ್ಮ, ಶ್ರೀ ಮಾರಮ್ಮ ಹಾಗೂ ಶ್ರೀ ಕಾಳಘಟ್ಟಮ್ಮ ತಾಯಿಯರ ಜಾತ್ರಾ ಮಹೋತ್ಸವ🙏ಜಾತ್ರಾ ಮಹೋತ್ಸವದ ಅಂಗವಾಗಿ📖 ಶ್ರೀ ಲಲಿತ ಸಹಸ್ರನಾಮ ಪಾ...
25/05/2026

🙏 ಶ್ರೀ ಊರಮುಂದಲಮ್ಮ, ಶ್ರೀ ಮಾರಮ್ಮ ಹಾಗೂ ಶ್ರೀ ಕಾಳಘಟ್ಟಮ್ಮ ತಾಯಿಯರ ಜಾತ್ರಾ ಮಹೋತ್ಸವ🙏

ಜಾತ್ರಾ ಮಹೋತ್ಸವದ ಅಂಗವಾಗಿ
📖 ಶ್ರೀ ಲಲಿತ ಸಹಸ್ರನಾಮ ಪಾರಾಯಣ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮವನ್ನು

🗓️ ಮೇ 25, ಸೋಮವಾರ
🕕 ಸಂಜೆ 6.00 ಗಂಟೆಯಿಂದ

ಶ್ರೀ ಊರಮುಂದಲಮ್ಮ ದೇವಿಯ ಸನ್ನಿಧಿಯಲ್ಲಿ ಆಯೋಜಿಸಲಾಗಿದೆ.

ಪೂಜಾ ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ ಇರುತ್ತದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ 🙏

📍 ಕೆಸ್ತೂರು, ತುಮಕೂರು ತಾಲ್ಲೂಕು

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆಭಕ್ತಿಪೂರ್ವಕ ನಮನಗಳು 🙏
01/04/2026

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ
ಭಕ್ತಿಪೂರ್ವಕ ನಮನಗಳು 🙏

23rd March — Martyrs’ Day 🇮🇳A tribute to the fearless souls who gave everything for the nation. Their sacrifice is our s...
23/03/2026

23rd March — Martyrs’ Day 🇮🇳

A tribute to the fearless souls who gave everything for the nation. Their sacrifice is our strength, their courage our inspiration.

We salute Bhagat Singh, Shivaram Rajguru, Sukhdev Thapar 🙏

Address

Kestur, Tumkur Taluk
Maddur
572138

Telephone

+916361082484

Website

Alerts

Be the first to know and let us send you an email when Netaji Brigade Kestur posts news and promotions. Your email address will not be used for any other purpose, and you can unsubscribe at any time.

Contact The Organization

Send a message to Netaji Brigade Kestur:

Shortcuts

Share