12/08/2026
*ಸಾಯಿನಿಕೇತನ ಸೇವಾಶ್ರಮ ದೈಗೋಳಿ.*
*ಜನ್ಮದಿನದ ಶುಭಾಶಯಗಳು ಕುಮಾರಿ ಸಹನಾ.💐*
*ಬೆಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿರುವ ಶ್ರೀ ರಮೇಶ್ ಶೆಟ್ಟಿಗಾರ್(ಸಾಹಿತಿ) ಮತ್ತು ಶ್ರೀಮತಿ ಪ್ರತಿಭಾ ದಂಪತಿಗಳು ತಮ್ಮ ಪುತ್ರಿ ಕುಮಾರಿ ಸಹನಾ ರಮೇಶ್ ಅವರ ಜನ್ಮದಿನದ ಪ್ರಯುಕ್ತ ಆಶ್ರಮದ ನಿವಾಸಿಗಳಿಗೆ ವಿಶೇಷ ಅನ್ನದಾನ ಸೇವೆಯನ್ನು ಮಾಡಿದ್ದಾರೆ.
*ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ಅವರಿಗೆ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ಭಗವಂತ ಆಯುರಾರೋಗ್ಯಭಾಗ್ಯಗಳನ್ನು ನೀಡಿ ಹರಸಲಿ, ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಪ್ರಾರ್ಥಿಸುತ್ತೇವೆ.*
*ಸಮಸ್ತ ಲೋಕಾಃ ಸುಖಿನೋಭವಂತು.*
*ಜೈ ಸಾಯಿರಾಂ🙏🙏🙏*