Sai Nikethan Sevashram Daigoli

Sai Nikethan Sevashram Daigoli A non-profit organisation with a vision to help the needy , runs psycho-social rehabilitation centre Free medical treatment camps are conducted weekly.

Sri Sai Seva Prathistanam (R) ,a charitable trust in Daigoli, a village of Kasaragod Dist in Kerala.It runs Sai Nikethana psychosocial rehabilitation centers for both s*x ( destitute home) and an old age home where more than 100 needy and helpless people are taken care of with love , homely care , treatment and rehabilitation. Mentally ill people wandering in streets are brought and served with al

l requirements and treatment. After treatment they are made to rejoin their lost family to live peacefully. Till August 2022, we could reunite 111 such people to their homes. Financial support to needy students, Construction of toilets, providing medicines to the chronic ill patients are other charity done by the Trust. Now 28 Indian breeds of cows and calves are maintained in the Goushala.
*For details contact*

Dr Udayakumar:
96451 26739,9448626500
Dr Sharada: 9449966209


*Bank account details*

SRI SAI SEVA PRATHISTANAM
Bank Name: Karnataka Bank
SB A/C No. 4672500100993701
Branch: Miyapadavu
IFSC Code: KARB 0000644

*ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ**ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು🎉💐*ಕನ್ಯಾನ ಪಿಲಿಂಗುಳಿ ನಿವಾಸಿಯ  ಶ್ರೀ ಗಣೇಶ ಪ್ರಸಾದ ಮತ್ತು ಶ್ರೀ...
17/04/2026

*ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ*

*ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು🎉💐

*ಕನ್ಯಾನ ಪಿಲಿಂಗುಳಿ ನಿವಾಸಿಯ ಶ್ರೀ ಗಣೇಶ ಪ್ರಸಾದ ಮತ್ತು ಶ್ರೀಮತಿ ಅಖಿಲ ದಂಪತಿಗಳ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಆಶ್ರಮ ನಿವಾಸಿಗಳಿಗೆ ಬನ್ಸ್ ಗಳನ್ನು ನೀಡಿರುತ್ತಾರೆ.

ಆಶ್ರಮ ನಿವಾಸಿಗಳ ಸಹಿತವಾಗಿ ನಾವೆಲ್ಲರೂ ಅವರಿಗೆ ಮತ್ತು ಮನೆಯವರಿಗೆ ಆಯುರಾರೋಗ್ಯಭಾಗ್ಯಗಳನ್ನು ನೀಡಿ ಹರಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.*

ಸಮಸ್ತ ಲೋಕಾಃ
ಸುಖಿನೋಭವಂತು.

*ಜೈ ಸಾಯಿರಾಂ.* 🙏🏻🙏🏻🙏🏻

ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ದೈಗೋಳಿಯ ಗ್ರೇಟಾ ಟೆಲ್ಲೀಸ್ ಮತ್ತು ಅವರ ಮಗಳು ರೀಜಾ ಟೆಲ್ಲೀಸ್ ಅವರು ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ಭೇಟಿ...
16/04/2026

ಸಾಯಿ ನಿಕೇತನ ಸೇವಾಶ್ರಮ ದೈಗೋಳಿ

ದೈಗೋಳಿಯ ಗ್ರೇಟಾ ಟೆಲ್ಲೀಸ್ ಮತ್ತು ಅವರ ಮಗಳು ರೀಜಾ ಟೆಲ್ಲೀಸ್ ಅವರು ಶ್ರೀ ಸಾಯಿ ನಿಕೇತನ
ಸೇವಾಶ್ರಮಕ್ಕೆ ಭೇಟಿ ನೀಡಿ ಆಶ್ರಮ ನಿವಾಸಿಗಳಿಗೆ ನಿತ್ಯ ಉಪಯೋಗಕ್ಕಾಗಿ ಒಂದು ಚೀಲ ಅಕ್ಕಿ ಮತ್ತು ದಿನಸಿ ಸಾಮಗ್ರಿ ಗಳನ್ನು ನೀಡಿರುತ್ತಾರೆ.
ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ಅವರಿಗೆ ಮತ್ತು ಮನೆಯವರಿಗೆ ಆಯುರಾರೋಗ್ಯ ಭಾಗ್ಯಗಳನ್ನು ಭಗವಂತ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇವೆ.
ಸಮಸ್ತ ಲೋಕಾ: ಸುಖಿನೋ ಭವಂತು
ಜೈಸಾಯಿ ರಾಮ್ 🙏🙏🙏

!!ಓಂ ಶ್ರೀ ಸಾಯಿ ರಾಮ್!!ಸಾಯಿ ನಿಕೇತನ ಸೇವಾಶ್ರಮ ದೈಗೋಳಿ.ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು*💐ಮೀಯಪದವು ಕೊಳಚಪ್ ನ ಶ್ರೀ ಅಶ್ವಥ್ ಪೂಜಾರಿ ಮತ್ತ...
16/04/2026

!!ಓಂ ಶ್ರೀ ಸಾಯಿ ರಾಮ್!!

ಸಾಯಿ ನಿಕೇತನ ಸೇವಾಶ್ರಮ ದೈಗೋಳಿ.

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು*💐

ಮೀಯಪದವು ಕೊಳಚಪ್ ನ ಶ್ರೀ ಅಶ್ವಥ್ ಪೂಜಾರಿ ಮತ್ತು ಶ್ರೀಮತಿ ವೈಷ್ಣವಿ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಾಯಿನಿಕೇತನ ಸೇವಾಶ್ರಮಕ್ಕೆ ತನ್ನ ಮನೆಯವರೊಂದಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಆಶ್ರಮವಾಸಿಗಳಿಗೆ ಅನ್ನದಾನಕ್ಕಾಗಿ ಅಕ್ಕಿ, ಸಿಹಿ ತಿಂಡಿ ಮತ್ತು ದಿನಸಿ ಸಾಮಾನುಗಳನ್ನು ನೀಡಿರುತ್ತಾರೆ.

ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ಭಗವಂತ ದಂಪತಿಗಳಿಗೆ ದೀರ್ಘಕಾಲದ ಆರೋಗ್ಯ, ನೆಮ್ಮದಿ ಸಂತೋಷದ ಜೀವನವನ್ನು ಕರುಣಿಸಲಿ , ಹಾಗೂ ಬಂಧುಗಳಿಗೆ ಉತ್ತರೋತ್ತರ ಅಭಿವೃದ್ದಿಯನ್ನು ನೀಡಿ ಹರಸಲಿ ಎಂದು ಆಶ್ರಮದ ನಿವಾಸಿಗಳ ಸಹಿತ ನಾವೆಲ್ಲರೂ ಪ್ರಾರ್ಥಿಸುತ್ತೇವೆ.

*ಸಮಸ್ತ ಲೋಕಾಃ ಸುಖಿನೋ ಭವಂತು*

ಜೈ ಸಾಯಿರಾಮ್ 🙏🙏🙏

ಸಾಯಿನಿಕೇತನ ಸೇವಾಶ್ರಮ ದೈಗೋಳಿ.ವಿಷು ಹಬ್ಬದ ಶುಭಾಶಯಗಳು🙏🏼ಬೆಂಗಳೂರಿನ Smt.Sruche Mittal ಮತ್ತು Sri Rajath Bail ದಂಪತಿಗಳು ವಿಷು ಹಬ್ಬದ ಪ...
16/04/2026

ಸಾಯಿನಿಕೇತನ ಸೇವಾಶ್ರಮ ದೈಗೋಳಿ.
ವಿಷು ಹಬ್ಬದ ಶುಭಾಶಯಗಳು🙏🏼
ಬೆಂಗಳೂರಿನ Smt.Sruche Mittal ಮತ್ತು Sri Rajath Bail ದಂಪತಿಗಳು ವಿಷು ಹಬ್ಬದ ಪ್ರಯುಕ್ತ ಆಶ್ರಮದ ನಿವಾಸಿಗಳಿಗೆ ವಿಶೇಷ ಅನ್ನದಾನ ಸೇವೆಯ ವ್ಯವಸ್ಥೆಯನ್ನು ಮಾಡಿದ್ದಾರೆ. ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ದಂಪತಿಗಳಿಗೆ, ಶ್ರೀ ರವಿಭಟ್ ಬೈಲ್ ಅವರ ಮಾತೃಶ್ರೀ ಶ್ರೀಮತಿ ಸರೋಜಿನಿ ಅವರ ಆರೋಗ್ಯಕ್ಕಾಗಿ ಮತ್ತು ಕುಟುಂಬದ ಎಲ್ಲಾ ಸದಸ್ಯರಿಗೆ ಭಗವಂತ ಆಯುರಾರೋಗ್ಯಭಾಗ್ಯಗಳನ್ನು ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇವೆ.
ಸಮಸ್ತ ಲೋಕಾಃ ಸುಖಿನೋಭವಂತು.
ಸಾಯಿರಾಂ🙏🏼🙏🏼🙏🏼

*ಕೃತಜ್ಞತೆಗಳು*🙏*ಕಾವಿ ಶ್ರೀ ಸುಬ್ರಮಣ್ಯ ಕ್ಷೇತ್ರದ ಕಾರ್ಯಕರ್ತರು ಆಶ್ರಮದ ನೂತನ ಕಟ್ಟಡದ ಅಂತಿಮ ಹಂತದ ಕೆಲಸಗಳನ್ನು ಶ್ರಮದಾನದ ಮೂಲಕ ನೆರವೇರಿಸಿ...
14/04/2026

*ಕೃತಜ್ಞತೆಗಳು*🙏

*ಕಾವಿ ಶ್ರೀ ಸುಬ್ರಮಣ್ಯ ಕ್ಷೇತ್ರದ ಕಾರ್ಯಕರ್ತರು ಆಶ್ರಮದ ನೂತನ ಕಟ್ಟಡದ ಅಂತಿಮ ಹಂತದ ಕೆಲಸಗಳನ್ನು ಶ್ರಮದಾನದ ಮೂಲಕ ನೆರವೇರಿಸಿದರು. ತಂಡದ ಎಲ್ಲಾ ಸದಸ್ಯರಿಗೂ ಕೃತಜ್ಞತೆಗಳು*

*ಸಾಯಿ ನಿಕೇತನ ಸೇವಾಶ್ರಮ, ದೈಗೋಳಿ.**ಶ್ರೀ ಗುರುಭ್ಯೋ ನಮಃ 🙏**ಹವ್ಯಕ ವಲಯ ಕೋಳ್ಯೂರು ವತಿಯಿಂದ ಮಾರ್ಚ್ ತಿಂಗಳಿನ 90 ಕೆ. ಜಿ. ಮುಷ್ಟಿ ಅಕ್ಕಿಯನ...
14/04/2026

*ಸಾಯಿ ನಿಕೇತನ ಸೇವಾಶ್ರಮ, ದೈಗೋಳಿ.*
*ಶ್ರೀ ಗುರುಭ್ಯೋ ನಮಃ 🙏*

*ಹವ್ಯಕ ವಲಯ ಕೋಳ್ಯೂರು ವತಿಯಿಂದ ಮಾರ್ಚ್ ತಿಂಗಳಿನ 90 ಕೆ. ಜಿ. ಮುಷ್ಟಿ ಅಕ್ಕಿಯನ್ನು ಆಶ್ರಮದ ನಿತ್ಯ ಉಪಯೋಗಕ್ಕಾಗಿ ಪ್ರಸಾದ ರೂಪದಲ್ಲಿ ಸ್ವೀಕರಿಸಲಾಯಿತು.*

ಸಮಸ್ತ ಲೋಕಾಃ ಸುಖಿನೋ ಭವಂತು*

*ಹರೇ ರಾಮ*
*ಜೈ ಸಾಯಿ ರಾಮ್ 🙏🙏🙏

ಸಾಯಿನಿಕೇತನ ಸೇವಾಶ್ರಮ ದೈಗೋಳಿ.ಬೆಂಗಳೂರಿನ  ದಿ. ಅರವಿಂದ್ ಕಣ್ಣನ್ ಅವರ ಜನ್ಮ ಜಯಂತಿಯ ದಿನದಂದು  ಅವರ  ಮನೆಯವರು   ಶ್ರೀ ಸಾಯಿ ನಿಕೇತನ ಸೇವಾಶ್...
13/04/2026

ಸಾಯಿನಿಕೇತನ ಸೇವಾಶ್ರಮ ದೈಗೋಳಿ.
ಬೆಂಗಳೂರಿನ ದಿ. ಅರವಿಂದ್ ಕಣ್ಣನ್ ಅವರ ಜನ್ಮ ಜಯಂತಿಯ ದಿನದಂದು ಅವರ ಮನೆಯವರು ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿದರು.
ಆ ಪ್ರಯುಕ್ತ ಆಶ್ರಮ ನಿವಾಸಿಗಳಿಗೆ ವಿಶೇಷ ಅನ್ನದಾನ ಸೇವೆಯನ್ನು ನೆರವೇರಿಸಿದರು.
ಅಗಲಿದ ಆತ್ಮಕ್ಕೆ ಸದ್ಗತಿಗಾಗಿ ಪ್ರಾರ್ಥಿಸುತ್ತಾ ಮಾತಾಪಿತರಿಗೆ ಹಾಗೂ ಬಂಧು ಬಾಂಧವರಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ, ಸ್ಥೈರ್ಯಗಳನ್ನು ಭಗವಂತ ನೀಡಲಿ ಎಂದು ಆಶ್ರಮದ ನಿವಾಸಿಗಳ ಸಹಿತ ನಾವೆಲ್ಲರೂ ಪ್ರಾರ್ಥಿಸುತ್ತೇವೆ.

ಸಮಸ್ತ ಲೋಕಾಃ ಸುಖಿನೋ ಭವಂತು.

ಜೈ ಸಾಯಿರಾಮ್ 🙏🙏🙏

!!ಓಂ ಶ್ರೀ ಸಾಯಿ ರಾಮ್!!ಸಾಯಿನಿಕೇತನ ಸೇವಾಶ್ರಮ ದೈಗೋಳಿ*.ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ  ಬ್ರಹ್ಮಕಲಶೋತ್ಸವ ದ ಪ್ರಯುಕ್ತ  ಶ್ರೀ ಸಾಯಿ...
13/04/2026

!!ಓಂ ಶ್ರೀ ಸಾಯಿ ರಾಮ್!!
ಸಾಯಿನಿಕೇತನ ಸೇವಾಶ್ರಮ ದೈಗೋಳಿ*.

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ದ ಪ್ರಯುಕ್ತ ಶ್ರೀ ಸಾಯಿನಿಕೇತನ ಸೇವಾಶ್ರಮಕ್ಕೆ ಅಕ್ಕಿ, ತರಕಾರಿ, ಹಾಲು, ಬಾಳೆಕಾಯಿ ಮತ್ತು ಜಿನಸು ಸಾಮಾಗ್ರಿಗಳನ್ನು ನೀಡಿರುತ್ತಾರೆ.

*ಸಾಯಿನಿಕೇತನ ನಿವಾಸಿಗಳ ಸಹಿತವಾಗಿ ನಾವೆಲ್ಲರೂ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತು ದಾನಿಗಳನ್ನು ಭಗವಂತ ಹರಸಲಿ ಎಂದು ನಮ್ಮೆಲ್ಲರ ಭಕ್ತಿ ಪೂರ್ವಕ ಪ್ರಣಾಮಗಳು.*
*ಜೈ ಸಾಯಿರಾಂ*🙏🙏🙏

!!ಓಂ ಶ್ರೀ ಸಾಯಿ ರಾಮ್!!ಸಾಯಿನಿಕೇತನ ಸೇವಾಶ್ರಮ ದೈಗೋಳಿ.*ಜ್ಞಾನೋದಯ ಸಮಾಜ (ರಿ.) ದೈಗೋಳಿಯ ಸದಸ್ಯರು* ಶ್ರೀ ಸಾಯಿನಿಕೇತನ ಸೇವಾಶ್ರಮದ ನೂತನ ಕಟ್...
13/04/2026

!!ಓಂ ಶ್ರೀ ಸಾಯಿ ರಾಮ್!!
ಸಾಯಿನಿಕೇತನ ಸೇವಾಶ್ರಮ ದೈಗೋಳಿ.

*ಜ್ಞಾನೋದಯ ಸಮಾಜ (ರಿ.) ದೈಗೋಳಿಯ ಸದಸ್ಯರು*
ಶ್ರೀ ಸಾಯಿನಿಕೇತನ ಸೇವಾಶ್ರಮದ ನೂತನ ಕಟ್ಟಡದ ಅಂತಿಮ ಕೆಲಸಗಳನ್ನು ಶ್ರಮದಾನದ ಮೂಲಕ ಮಾಡಿದರು.
ಶ್ರಮದಾನದಲ್ಲಿ ಭಾಗವಹಿಸಿದ
ಎಲ್ಲರಿಗೂ ವಂದನೆಗಳು 🙏🙏🙏

!!ಓಂ ಶ್ರೀ ಸಾಯಿ ರಾಮ್!!ದೈಗೋಳಿ  ಪರಿಸರದ ಹತ್ತು ಸಮಸ್ತರಿಂದ ಶ್ರೀ ಸಾಯಿನಿಕೇತನ ಸೇವಾಶ್ರಮದ ನೂತನ ಕಟ್ಟಡದ  ಅಂತಿಮ ಕೆಲಸಗಳನ್ನು ಶ್ರಮದಾನದ ಮೂಲ...
12/04/2026

!!ಓಂ ಶ್ರೀ ಸಾಯಿ ರಾಮ್!!
ದೈಗೋಳಿ ಪರಿಸರದ ಹತ್ತು ಸಮಸ್ತರಿಂದ ಶ್ರೀ ಸಾಯಿನಿಕೇತನ ಸೇವಾಶ್ರಮದ ನೂತನ ಕಟ್ಟಡದ ಅಂತಿಮ ಕೆಲಸಗಳನ್ನು ಶ್ರಮದಾನದ ಮೂಲಕ ಮಾಡಲಾಯಿತು.
ಶ್ರಮದಾನ ದಲ್ಲಿ ಭಾಗವಹಿಸಿದ
ಎಲ್ಲರಿಗೂ ವಂದನೆಗಳು 🙏🙏🙏

ಸಾಯಿನಿಕೇತನ ಸೇವಾಶ್ರಮ ದೈಗೋಳಿ.ಶ್ರೀ ವಿನೋದ್ ಅಳಿಕೆ(ಉಳ್ಳಾಲ ಪೋಲಿಸ್) ಅವರು  ಸಾಯಿ ನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿ ತನ್ನ ತಂದೆಯ ಸವಿ ನೆನಪ...
12/04/2026

ಸಾಯಿನಿಕೇತನ ಸೇವಾಶ್ರಮ ದೈಗೋಳಿ.

ಶ್ರೀ ವಿನೋದ್ ಅಳಿಕೆ(ಉಳ್ಳಾಲ ಪೋಲಿಸ್) ಅವರು ಸಾಯಿ ನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿ ತನ್ನ ತಂದೆಯ ಸವಿ ನೆನಪಿನಲ್ಲಿ ಆಶ್ರಮವಾಸಿಗಳಿಗೆ ಸಿಹಿ ತಿಂಡಿಯನ್ನು ನೀಡಿರುತ್ತಾರೆ.
ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂ ಅಗಲಿದ ದಿವ್ಯ ಚೇತನಕ್ಕೆ ಚಿರಶಾಂತಿಯನ್ನೂ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಮತ್ತು ಬಂಧುಗಳಿಗೆ ಆಯುರಾರೋಗ್ಯಭಾಗ್ಯಗಳನ್ನು ಭಗವಂತ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇವೆ.
ಸಮಸ್ತ ಲೋಕಾಃ ಸುಖಿನೋಭವಂತು.
ಜೈ ಸಾಯಿರಾಂ🙏🏼🙏🏼🙏🏼

ಸಾಯಿ ನಿಕೇತನ ಸೇವಾಶ್ರಮ ದೈಗೋಳಿ.ಜನ್ಮ ದಿನದ ಶುಭಾಶಯಗಳು💐ವರ್ಕಾಡಿಯ ಶ್ರೀಮತಿ ಗೀತಾ ಭಟ್ ಕೊಮ್ಮೆ ಅವರ ಮೊಮ್ಮಕ್ಕಳ ಜನ್ಮ ದಿನದ ಪ್ರಯುಕ್ತ ಶ್ರೀ ಸ...
12/04/2026

ಸಾಯಿ ನಿಕೇತನ ಸೇವಾಶ್ರಮ ದೈಗೋಳಿ.

ಜನ್ಮ ದಿನದ ಶುಭಾಶಯಗಳು💐

ವರ್ಕಾಡಿಯ ಶ್ರೀಮತಿ ಗೀತಾ ಭಟ್ ಕೊಮ್ಮೆ ಅವರ ಮೊಮ್ಮಕ್ಕಳ ಜನ್ಮ ದಿನದ ಪ್ರಯುಕ್ತ ಶ್ರೀ ಸಾಯಿ ನಿಕೇತನ ಸೇವಾಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಆಶ್ರಮದ ನಿತ್ಯ ಉಪಯೋಗಕ್ಕಾಗಿ ಆಶ್ರಮವಾಸಿಗಳಿಗೆ ಅನ್ನದಾನಕ್ಕಾಗಿ 2 ಚೀಲ ಅಕ್ಕಿ , ಸಿಹಿ ತಿಂಡಿ ಮತ್ತು ದಿನಸಿ ಸಾಮಗ್ರಿಗಳನ್ನು ನೀಡಿರುತ್ತಾರೆ.

ಆಶ್ರಮ ವಾಸಿಗಳ ಸಹಿತವಾಗಿ ನಾವೆಲ್ಲರೂ ಅವರಿಗೆ ಮತ್ತು ಅವರ ಮೊಮ್ಮಕ್ಕಳಿಗೆ ಉಜ್ವಲ ಭವಿಷ್ಯವನ್ನು, ಮನೆಯವರಿಗೆ ಆಯುರಾರೋಗ್ಯ ಭಾಗ್ಯ ಮತ್ತು ನೆಮ್ಮದಿಯನ್ನು ಭಗವಂತನು ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇವೆ.

ಸಮಸ್ತ ಲೋಕಾ:ಸುಖಿನೋ ಭವಂತು.

ಜೈ ಸಾಯಿ ರಾಮ್ 🙏🙏🙏

Address

Kasaragod
671323

Alerts

Be the first to know and let us send you an email when Sai Nikethan Sevashram Daigoli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sai Nikethan Sevashram Daigoli:

Share