Parashurama Theme Park Karkala - Unveiling the Truth

Parashurama Theme Park Karkala - Unveiling the Truth The unveiling of the Truth around the Parshurama Theme Park, Karkala. Unveiling the Corruption.

🚩ಧರ್ಮೋ ರಕ್ಷತಿ ರಕ್ಷಿತಃ🚩
19/04/2026

🚩ಧರ್ಮೋ ರಕ್ಷತಿ ರಕ್ಷಿತಃ🚩

https://maadhyamabimbanews.com/?p=16053
12/01/2026

https://maadhyamabimbanews.com/?p=16053

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಇತ್ತೀಚಿಗಿನ ಕಳ್ಳತನ ಪ್ರಕರಣವು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ. ಇಲ್ಲಿಯ ಪ್ರ.....

11/01/2026

ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಸ್ವಚ್ಛತಾ ಚಟುವಟಿಕೆ ನಡೆಸಲು ಮತ್ತು ಥೀಮ್ ಪಾರ್ಕ್‌ನಲ್ಲಿ ಸಿಸಿಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಬಹುಕಾಲದ ವಿನಂತಿಯಾಗಿತ್ತು. ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೆ ಯಾರೂ ಥೀಮ್ ಪಾರ್ಕ್‌ಗೆ ಭೇಟಿ ನೀಡಬಾರದು ಎಂದು ಜಿಲ್ಲಾಧಿಕಾರಿ ಹಂಚಿಕೊಂಡ ಸುತ್ತೋಲೆಯಲ್ಲಿ ಸ್ಪಷ್ಟ ಸೂಚನೆ ಇದೆ.

ಕಳುವಾದ ಪರಶುರಾಮ ಪ್ರತಿಮೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಹೈಕೋರ್ಟ್‌ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ A2 ಅಪರಾಧಿಯಾಗಿರುವ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಅರುಣ್ ಕುಮಾರ್ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅರುಣ್‌ಕುಮಾರ್ ಅವರ ಹಿಂದಿನ ಅಮಾನತು ರದ್ದುಗೊಳಿಸಿದ್ದಕ್ಕೆ ಇಲಾಖೆ ಸ್ಪಷ್ಟ ಕಾರಣಗಳನ್ನು ಒದಗಿಸಬೇಕು.

ಪ್ರಸ್ತುತ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಇರುವ ವಸ್ತು ಸ್ಥಿತಿ ಮತ್ತು ಗೊಂದಲ ಇವುಗಳ ನಡುವೆ ಈ ರಾಜಕೀಯ ವ್ಯಕ್ತಿಗಳು ಎರಡು ಪಕ್ಷಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಹಪಹಪಿಸುತ್ತಿರುವುದನ್ನು ನೋಡಿದರೆ ಅವರು ಯಾವ ಸಂದೇಶವನ್ನು ಕೊಡಲು ಹೊರಟಿದ್ದಾರೆ ಎಂದು ಅರ್ಥವಾಗುತ್ತಿಲ್ಲ .. !!!??
ಶೋಕದ ಮನೆಯಲ್ಲಿ ಸಂಭ್ರಮ ಮಾಡಲು ಹಾತೊರೆಯುತ್ತಿರುವ ಇಂತಹವರ ಮನಸ್ಥಿತಿಗೆ ಒಂದು ಧಿಕ್ಕಾರವಿರಲಿ.

DC Udupi


ಮೊದಲು ಪರಶುರಾಮ ಥೀಮ್ ಪಾರ್ಕ್ ಪ್ರತಿಮೆ ಕಳುವಾಗಿತ್ತು, ಇಲ್ಲಿಯವರೆಗೆ ಪೊಲೀಸ್ ಇಲಾಖೆಗೆ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈಗ ಥೀಮ್ ಆವರಣದ...
04/01/2026

ಮೊದಲು ಪರಶುರಾಮ ಥೀಮ್ ಪಾರ್ಕ್ ಪ್ರತಿಮೆ ಕಳುವಾಗಿತ್ತು, ಇಲ್ಲಿಯವರೆಗೆ ಪೊಲೀಸ್ ಇಲಾಖೆಗೆ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈಗ ಥೀಮ್ ಆವರಣದಲ್ಲಿ ದರೋಡೆಯ ಸುದ್ದಿ ಇದೆ. ಇದು ಸರ್ಕಾರಿ ಯೋಜನೆಯಾಗಿದ್ದು, ಸುರಕ್ಷತೆಗಾಗಿ ಮೂಲಭೂತ ಅವಶ್ಯಕತೆಯೆಂದರೆ ಸಿಸಿಟಿವಿ ಅಳವಡಿಕೆ, ಇದಕ್ಕಾಗಿ ನಾವು ಹಲವಾರು ಬಾರಿ ಇಲಾಖೆಗಳಿಗೆ ಈ ಬಗ್ಗೆ ತಿಳಿಸಿದ್ದೇವೆ ಆದರೆ ಇಲ್ಲಿಯವರೆಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿಲ್ಲ.

ಈ ಪರಿಸ್ಥಿತಿಗೆ ಯಾರು ಜವಾಬ್ದಾರರಾಗಿರಬೇಕು,

- ತಮ್ಮ ರಾಜಕೀಯ ಅಗತ್ಯಗಳಿಗಾಗಿ ನಕಲಿ ಪರಶುರಾಮ ಪ್ರತಿಮೆಯನ್ನು ಸ್ಥಾಪಿಸಿದ ಶಾಸಕ ಸುನೀಲ್ ಕುಮಾರ್ ರವರೇ ?
- ವಂಚನೆಯನ್ನು ತನಿಖೆ ಮಾಡದ ಮತ್ತು ಅಪರಾಧಿಗಳನ್ನು ಶಿಕ್ಷಿಸದ ರಾಜ್ಯ ಸರ್ಕಾರ ವೇ ?
- ಹಗರಣದ ಅರಿವಿದ್ದರೂ ಸಹಕಾರ ನೀಡಿದ ಅಧಿಕಾರಿ ವರ್ಗದವರು ಕೂಡ ನೇರ ಹೊಣೆಗಾರರಲ್ಲವೇ ?
- ಕಣ್ಣಿದ್ದು ಕುರುಡಾಗಿರುವ ಜನಸಾಮಾನ್ಯರೆ ಇದಕ್ಕೆ ಹೊಣೆಗಾರರಲ್ಲವೇ ?

ಒಂದು ಪ್ರಭು ಶ್ರೀ ರಾಮಚಂದ್ರ ದೇವರ ಭವ್ಯ ಕಂಚಿನ ಮೂರ್ತಿ , ಇನ್ನೊಂದು ಭಗವಾನ್ ಶ್ರೀ ಪರಶುರಾಮರ (ಕಂಚು ಎಂದು ಸುಳ್ಳು ಹೇಳಿ ಕಬ್ಬಿಣ ಗ್ಲಾಸ್ ಫೈಬ...
07/12/2025

ಒಂದು ಪ್ರಭು ಶ್ರೀ ರಾಮಚಂದ್ರ ದೇವರ ಭವ್ಯ ಕಂಚಿನ ಮೂರ್ತಿ ,
ಇನ್ನೊಂದು ಭಗವಾನ್ ಶ್ರೀ ಪರಶುರಾಮರ (ಕಂಚು ಎಂದು ಸುಳ್ಳು ಹೇಳಿ ಕಬ್ಬಿಣ ಗ್ಲಾಸ್ ಫೈಬರ್ ನಿಂದ ತಯಾರಿಸಿದ) ಮೂರ್ತಿ..

(ಬುದ್ಧಿವಂತ??!) ಜಿಲ್ಲೆಯ ಜನರಿಗೆ ಒಂದು ಅರ್ಥವಾಗಬೇಕಾದ್ದು.. ಗೋವಾದಲ್ಲಿ ಪ್ರಧಾನ ಮಂತ್ರಿಗಳು ಉದ್ಘಾಟಿಸಿದ ಮೂರ್ತಿ ಕಂಚಿನದ್ದೋ ಅಥವಾ ಕಾರ್ಕಳದಲ್ಲಿ ಮುಖ್ಯ ಮಂತ್ರಿಗಳು ಉದ್ಘಾಟಿಸಿದ್ದ ಮೂರ್ತಿ ಕಂಚಿನದ್ದೋ ಅಂತ (No resemblance to bronze).

ಬಿಲ್ಲು ಹಿಡಿದ ರಾಮ ದೇವರಾದರೆ, ಪರಶು ಹಿಡಿದ ರಾಮ ದೇವರಲ್ಲವೇ ??

ಭ್ರಷ್ಟರನ್ನು ಬಿಡುವರೇ ಪರಶುರಾಮ.. 🤔
🙏🙏🙏

03/08/2025

ಕಾರ್ಕಳ: ಜನರ ತೆರಿಗೆ ಹಣ ಲೂಟಿಯಾಗಿದೆ. ಸಮಸ್ತ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ತುಳುನಾಡ ಅಸ್ಮಿತೆಯಾಗಿರುವ ಪರಶುರಾಮರ ಘನತೆಗೆ ಧಕ.....

01/08/2025
22/07/2025

PublicNext – Your Trusted Kannada Digital News Channel.Delivering high-quality, unique regional news content in Kannada like never before. We bring credible,...

21/07/2025

ಕಾರ್ಕಳ: ಕಾರ್ಕಳ ಪರಶುರಾಮ ಮೂರ್ತಿ ವಿವಾದ ಪ್ರಕರಣ ಸದ್ಯ ಈಗ ನ್ಯಾಯಾಲಯದಲ್ಲಿದೆ..ಸಮಾನ ಮನಸ್ಕರ ತಂಡದ ಸದಸ್ಯರಿಂದ ಆರಂಭಗೊಂಡ ಈ ಪ್ರಕರ....

Address

Parashurama Theme Park/Karkala
Karkal
574102

Website

Alerts

Be the first to know and let us send you an email when Parashurama Theme Park Karkala - Unveiling the Truth posts news and promotions. Your email address will not be used for any other purpose, and you can unsubscribe at any time.

Share