10/03/2026
॥ ಶ್ರೀ ಶಿವಗಂಗಾಧರೇಶ್ವರ ಸ್ವಾಮಿ ಪ್ರಸನ್ನ ।
ಕಡೂರು ತಾ||, ಯಗಟಿ ಹೋ।।, ವಡೇರಹಳ್ಳಿ & ಸೋಮನಾಥಪುರ ಗ್ರಾಮಸ್ಥರು ಮಾಡುವ ವಿಜ್ಞಾಪನೆಗಳು
ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವದ ಆಹ್ವಾನ ಪತ್ರಿಕೆ.
ಆಸ್ತಿಕ ಭಕ್ತಮಹಾಶಯರೇ,
ಸ್ವಸ್ತಿ ಶ್ರೀ ಪರಾಭವನಾಮ ಸಂವತ್ಸರದ ಚೈತ್ರ ಮಾಸೇ ಪೂರ್ಣಿಮೆ ದಿನಾಂಕ : 01-04-2026 ಬುಧವಾರದಿಂದ ದಿನಾಂಕ : 03-04-2026 ನೇ ಶುಕ್ರವಾರದವರೆಗೆ ನಡೆಯುವ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವದ ಕಾರ್ಯಕ್ರಮಗಳು
ಕಾರ್ಯಕ್ರಮಗಳು
01-04-2026 ನೇ ಬುಧವಾರ
ಧ್ವಜಾರೋಹಣ ಮತ್ತು ಅಮ್ಮನವರ ಆಗಮನ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾ ಸಂಘ ವಡೇರಹಳ್ಳಿ. ಇವರಿಂದ ರಾತ್ರಿ 10 ರಿಂದ 12 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಮದ್ದು-ಗುಂಡಿನ ಸುರಿಮಳೆಯೊಂದಿಗೆ "ಉತ್ಸವ"
02-04-2026 ಗುರುವಾರ
ಸಂಜೆ 7 ರಿಂದ 9 ಗಂಟೆಗೆ ಶ್ರೀ ಸ್ವಾಮಿಯವರಿಗೆ "ಪುಣ್ಯಾಹ"
ಮತ್ತು ಅನ್ನಸಂತರ್ಪಣೆ
03-04-2026 ಶುಕ್ರವಾರ
ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಮತ್ತು ಅಮ್ಮನವರ ರಾಜಬೀದಿ ಉತ್ಸವ ಬೆಳಗ್ಗೆ 08-30 ಕ್ಕೆ.
"ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಕೆಂಡೋತ್ಸವ
ವೆಳಗ್ಗೆ 09- 30 ಅನ್ನಸಂತರ್ಪಣೆ
ಗಂಟೆಗೆ ಪಾನಕಬಂಡಿ ರಾತ್ರಿ 7 ಗಂಟೆಗೆ ಹೆಣ್ಣುಮಕ್ಕಳಿಂದ ಕರ್ಪೂರದ ಆರತಿ ಸೇವೆ.
ಸಂಜೆ 03-00 ಇದೇ ದಿನ ರಾತ್ರಿ 09-00 ಗಂಟೆಗೆ ಆರ್ಕೇಸ್ಟ್ರಾ ಕಾರ್ಯಕ್ರಮ
ಈ ಮೇಲ್ಕಂಡ ಕಾರ್ಯಕ್ರಮಗಳಿಗೆ ಭಕ್ತಮಹಾಶಯರು ಸಕಾಲಕ್ಕೆ ಭಾಗವಹಿಸಿತಮ್ಮ ತನು, ಮನ, ಧನ, ಸೇವೆಯನ್ನು ಮಾಡುವುದರ ಮೂಲಕ ಶ್ರೀ ವೀರಭದ್ರಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಇಂತಿ :- ವಡೇರಹಳ್ಳಿ & ಸೋಮನಾಥಪುರ ಗ್ರಾಮಸ್ಥರು ಮತ್ತು ಭಕ್ತಾಧಿಗಳು
ಶ್ರೀ ಕ್ಷೇತ್ರ ಶಿವಗಂಗಾಗಿರಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ
ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಪ್ರವೇಶೋತ್ಸವ ದಿನಾಂಕ :- 27-04-2026 ರಿಂದ 29-04-2026 ರ ವರೆಗೆ ದೇವಾಲಯ ಪ್ರವೇಶೋತ್ಸವ ಇರುವುದಂರಿಂದ ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ತನು-ಮನ-ಧನ ಸಹಾಯಮಾಡಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಸರ್ವರಿಗೂ ಆದರದ ಸುಸ್ವಾಗತ Kadur Kadur Community Shri Veerabhadreshwara Swamy Shivagangagiri