ABVP Hassan

ABVP Hassan STUDENT POWER NATION POWER ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ

The ABVP was started by students in 1948, a year after Indian Independence, with the objective of channeling students' energy toward the task of national reconstruction. It was founded by a group of students and teachers, and was registered on 9 July 1949. ರಾಷ್ಟ್ರ ಪುನರ್ ನಿರ್ಮಾಣದ ವ್ಯಾಪಕ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ, ರಚನಾತ್ಮಕ ಕಾರ್ಯದ ಮೇಲೆ ಮತ್ತು ಶೈಕ್ಷಣಿಕ ಪರಿವಾರದ ಅಸ್ತಿತ್ವದ ಮೇಲೆ ವಿಶ್ವಾಸವಿಡ

ುವ ಮತ್ತು ಪಕ್ಷ ರಾಜಕಾರಣದಿಂದ ಮೇಲಿರುವ ಒಂದು ಆದರ್ಶ ವಿದ್ಯಾರ್ಥಿ ಆಂದೋಲನವನ್ನು ಈ ದೇಶದಲ್ಲಿ ನಿರ್ಮಿಸುವುದು ವಿದ್ಯಾರ್ಥಿ ಪರಿಷತ್ತಿನ ಧ್ಯೇಯ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ಶಾಖೆ ವತಿಯಿಂದ ನಗರದ ವಿವಿಧ  ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಯಿತು.     ...
28/08/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ಶಾಖೆ ವತಿಯಿಂದ ನಗರದ ವಿವಿಧ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಯಿತು.

28/08/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ಶಾಖೆ ವತಿಯಿಂದ ರಕ್ಷಾ ಬಂಧನವನ್ನು ಆಚರಿಸಲಾಯಿತು

27/08/2026

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿರುವ ಅಕ್ರಮದ ತನಿಖೆಯನ್ನು CBI ವಹಿಸದ ಹೇಡಿ ರಾಜ್ಯ ಸರ್ಕಾರ "ಸತ್ತು ಹೋಗಿದೆ” ಎಂದು ವಿದ್ಯಾರ್ಥಿ ಪರಿಷತ್ ವತಿಯಿಂದ ಬೆಂಗಳೂರಿನ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

25/08/2026

ಕೆಪಿಎಸ್‌ಸಿ ಹಗರಣದ ಕುರಿತು CBI ತನಿಖೆಗೆ ಆಗ್ರಹ

ನ್ಯಾಯ ಕೇಳಿದ ಯುವಜನತೆಗೆ ಬೆದರಿಕೆ, ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಬಂಧನ – ಇದೋನಾ ಪ್ರಜಾಪ್ರಭುತ್ವದ ಉತ್ತರ?

ಕಷ್ಟಪಟ್ಟು ಓದಿ, KPSC ಪರೀಕ್ಷೆ ಬರೆದು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು. KPSC ಹಗರಣದ ಕುರಿತು CBI ತನಿಖೆಗೆ ಒತ್ತಾಯಿಸಿ ಶಾಂತಿಯುತವಾಗಿ ಹೋರಾಟ ಮಾಡಿದ ವಿದ್ಯಾರ್ಥಿಗಳನ್ನು ಬಂಧಿಸುವುದು ಯಾವ ನ್ಯಾಯ, ಪೊಲೀಸ್ ಇಲಾಖೆಯೇ?

ಅಕ್ರಮಗಳ ವಿರುದ್ಧ ಧ್ವನಿ ಎತ್ತಿದವರನ್ನು ಹತ್ತಿಕ್ಕುವ ಬದಲು, ಹಗರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಿ.
ಭ್ರಷ್ಟಾಚಾರಿಗಳನ್ನು ರಕ್ಷಿಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಕೊಡಲು ಬಿಡುವುದಿಲ್ಲ.

ನ್ಯಾಯ ಸಿಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ✊

ಸರ್ಕಾರದ ಕೈಗೊಂಬೆಯಾದ Bengaluru City Police

25/08/2026

KPSC ಅಕ್ರಮ ವಿರುದ್ಧ ನ್ಯಾಯಕ್ಕಾಗಿ ಪ್ರತಿಬಟನ ನಡೆಸುತ್ತಿರುವ ಸಂದರ್ಭದಲ್ಲಿ ABVP ಕಾವ್ಯಕರ್ತರ ಮೇಲೆ ಪೊಲೀಸರ ಗೂಂಡಾಗಿರಿ

ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ, ಪ್ರಕರಣದ ಸಮಗ್ರ ತನಿಖೆಯನ್ನು ತಕ್ಷಣವೇ ಸಿಬಿಐ (CBI)ಗೆ ...
07/08/2026

ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ, ಪ್ರಕರಣದ ಸಮಗ್ರ ತನಿಖೆಯನ್ನು ತಕ್ಷಣವೇ ಸಿಬಿಐ (CBI)ಗೆ ವಹಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕರ್ನಾಟಕ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲಾಗುತ್ತಿದ್ದ ಶಾಂತಿಯುತ ಪ್ರತಿಭಟನೆಯ ಮೇಲೆ ಪೊಲೀಸ್ ಇಲಾಖೆ ಕೈಗೊಂಡಿರುವ ದಮನಕಾರಿ ಕ್ರಮ ತೀವ್ರ ಖಂಡನೀಯ.

ABVP ಬೆಂಗಳೂರು ಮಹಾನಗರ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) KPSC ಹಗರಣದ ಸಮಗ್ರ ತನಿಖೆಯನ್ನು ತಕ್ಷಣವೇ CBI...
05/08/2026

ABVP ಬೆಂಗಳೂರು ಮಹಾನಗರ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) KPSC ಹಗರಣದ ಸಮಗ್ರ ತನಿಖೆಯನ್ನು ತಕ್ಷಣವೇ CBI ಗೆ ವಹಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲಾಗಿದೆ. ಲಕ್ಷಾಂತರ ಅರ್ಹ ಅಭ್ಯರ್ಥಿ ಹಾಗೂ ನಿರುದ್ಯೋಗಿ ಯುವಜನರ ಭವಿಷ್ಯವನ್ನು ಕತ್ತಲಿಗೆ ತಳ್ಳಿರುವ ಈ ಅಕ್ರಮದ ರೂವಾರಿಗಳಿಗೆ ಕಠಿಣ ಶಿಕ್ಷೆಯಾಗುವವರೆಗೆ ಮತ್ತು ಪ್ರಕರಣ ಸಂಪೂರ್ಣವಾಗಿ CBI ತನಿಖೆಗೆ ಒಳಪಡುವವರೆಗೆ ಈ ಹೋರಾಟವು ವಿರಾಮವಿಲ್ಲದೆ ಮುಂದುವರಿಯಲಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ವತಿಯಿಂದ ನಗರದ ಸಹ್ಯ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿಂದು ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲ...
02/08/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಸನ ವತಿಯಿಂದ ನಗರದ ಸಹ್ಯ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನಲ್ಲಿಂದು ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಉಪನ್ಯಾಸಕರ ಕೊರತೆ ಸಮಸ್ಯೆಯ ಕುರಿತು ಪ್ರತಿಭಟನೆಯನ್ನು ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.



ಉಚಿತ ಸಿಇಟಿ ತರಬೇತಿ 2026 ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ
17/03/2026

ಉಚಿತ ಸಿಇಟಿ ತರಬೇತಿ 2026 ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ

Address

TARUNYA ABVP KARYALAYA, AGRAHARA BIDI HASSAN
Hassan
573102

Alerts

Be the first to know and let us send you an email when ABVP Hassan posts news and promotions. Your email address will not be used for any other purpose, and you can unsubscribe at any time.

Contact The Organization

Send a message to ABVP Hassan:

Shortcuts

Share