Shreemad Veerashaiva IT-Cell

Shreemad Veerashaiva IT-Cell Community activities

17/06/2026
ಶಿವಶರಣರ ಪುಣ್ಯಭೂಮಿಯಲ್ಲಿ ಸಂಘರ್ಷ ಬೇಡ; ವಾದ-ವಿವಾದ ಬಿಟ್ಟು ಧರ್ಮ ಸಂಸ್ಕೃತಿ ಗಟ್ಟಿಗೊಳಿಸಿ: ಶ್ರೀ ರಂಭಾಪುರಿ ಜಗದ್ಗುರುಗಳು
17/06/2026

ಶಿವಶರಣರ ಪುಣ್ಯಭೂಮಿಯಲ್ಲಿ ಸಂಘರ್ಷ ಬೇಡ; ವಾದ-ವಿವಾದ ಬಿಟ್ಟು ಧರ್ಮ ಸಂಸ್ಕೃತಿ ಗಟ್ಟಿಗೊಳಿಸಿ: ಶ್ರೀ ರಂಭಾಪುರಿ ಜಗದ್ಗುರುಗಳು

ಬಸವಕಲ್ಯಾಣ: "ಬಸವಾದಿ ಶಿವಶರಣರ ಪುಣ್ಯಭೂಮಿಯಾದ ಬಸವಕಲ್ಯಾಣದಲ್ಲಿ ಯಾವುದೇ ರೀತಿಯ ಸಂಘರ್ಷಕ್ಕೆ ಅವಕಾಶ ನೀಡಬಾರದು. ಭಿನ್ನಾಭಿಪ್ರಾಯ.....

"ಪವಿತ್ರವಾದ ಧರ್ಮಾಚರಣೆ ಹಾಗೂ ಸತ್ಚಿಂತನೆಗಳಿಂದ ಮಾತ್ರ ಮನುಷ್ಯನ ಜೀವನ ಉಜ್ವಲಗೊಳ್ಳಲು ಸಾಧ್ಯ" ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ...
16/06/2026

"ಪವಿತ್ರವಾದ ಧರ್ಮಾಚರಣೆ ಹಾಗೂ ಸತ್ಚಿಂತನೆಗಳಿಂದ ಮಾತ್ರ ಮನುಷ್ಯನ ಜೀವನ ಉಜ್ವಲಗೊಳ್ಳಲು ಸಾಧ್ಯ" ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು
ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು.

ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಗೊಣಗಿ ಶ್ರೀ ಹನುಮಾನ ದೇವಸ್ಥಾನದ ಉದ್ಘಾಟನೆ ಕಳಸಾರೋಹಣ ಅಂಗವಾಗಿ ಜರುಗಿದ ಬಾಳೆಹೊನ್ನೂರು ಶ್ರೀ ರಂಭಾಪುರಿ ...
16/06/2026

ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಗೊಣಗಿ ಶ್ರೀ ಹನುಮಾನ ದೇವಸ್ಥಾನದ ಉದ್ಘಾಟನೆ ಕಳಸಾರೋಹಣ ಅಂಗವಾಗಿ ಜರುಗಿದ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ.

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶ್ರೀಮದ್ ರಂಭಾಪುರಿ ಶಾಖಾ ರಾಜೇಶ್ವರ ಶ್ರೀಗಳ ...
16/06/2026

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶ್ರೀಮದ್ ರಂಭಾಪುರಿ ಶಾಖಾ ರಾಜೇಶ್ವರ ಶ್ರೀಗಳ ತಡೋಳ ಆಶ್ರಮದಲ್ಲಿ ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಅವರಿಗೆ ಸತ್ಕಾರ ಸಮಾರಂಭ.

ದ.ರಾ.ಬೇಂದ್ರೆಯವರ ಆದರ್ಶಗಳನ್ನು ಸಾಕಾರಗೊಳಿಸುತ್ತಿರುವ ಗೆಳೆಯರ ಬಳಗ ಸೌಹಾರ್ದ ಸಹಕಾರಿ ಸಂಘ; ವಿಶ್ವಾಸ, ಸೇವೆ ಮತ್ತು ಸಹಕಾರದ ಶಕ್ತಿಯೇ ಸಂಘದ ಯಶ...
16/06/2026

ದ.ರಾ.ಬೇಂದ್ರೆಯವರ ಆದರ್ಶಗಳನ್ನು ಸಾಕಾರಗೊಳಿಸುತ್ತಿರುವ ಗೆಳೆಯರ ಬಳಗ ಸೌಹಾರ್ದ ಸಹಕಾರಿ ಸಂಘ; ವಿಶ್ವಾಸ, ಸೇವೆ ಮತ್ತು ಸಹಕಾರದ ಶಕ್ತಿಯೇ ಸಂಘದ ಯಶಸ್ಸಿನ ಹಿಂದಿನ ಶಕ್ತಿ: ಶ್ರೀ ರಂಭಾಪುರಿ ಜಗದ್ಗುರುಗಳು

ಶಿವಮೊಗ್ಗ, ಜೂನ್ 15: ನಗರದ ವಿನೋಬನಗರದ ಕರಿಯಣ್ಣ ಬಿಲ್ಡಿಂಗ್ ಸಮೀಪದ ಈಶ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ನಿರ್ಮಿಸಲಾದ “ಗೆಳೆಯರ ಬಳಗ ಸ...

ಭೌತಿಕ ಸಂಪತ್ತಿನಿಂದ ಶಾಂತಿ ಸಿಗದು; ಸತ್ಕರ್ಮದ ಧರ್ಮಾಚರಣೆಯೇ ಬದುಕಿಗೆ ಆಶಾಕಿರಣ: ಶ್ರೀ ರಂಭಾಪುರಿ ಜಗದ್ಗುರುಗಳು
16/06/2026

ಭೌತಿಕ ಸಂಪತ್ತಿನಿಂದ ಶಾಂತಿ ಸಿಗದು; ಸತ್ಕರ್ಮದ ಧರ್ಮಾಚರಣೆಯೇ ಬದುಕಿಗೆ ಆಶಾಕಿರಣ: ಶ್ರೀ ರಂಭಾಪುರಿ ಜಗದ್ಗುರುಗಳು

ಕಮಲಾಪುರ: "ಮಾನವನಿಗೆ ಲೌಕಿಕ ಜಗತ್ತಿನಲ್ಲಿ ಎಷ್ಟೇ ಭೌತಿಕ ಸಂಪತ್ತು, ವೈಭೋಗಗಳಿದ್ದರೂ ಅದರಿಂದ ಆಂತರಿಕ ಶಾಂತಿ ಮತ್ತು ಮನಸ್ಸಿನ ನೆಮ್.....

ಸೂಗೂರು ಗ್ರಾಮದಲ್ಲಿ ಐತಿಹಾಸಿಕ ಧರ್ಮ ವೈಭವದ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ: ಶ್ರೀ ರೇಣುಕಾಚಾರ್ಯರ – ಬಸವಣ್ಣನವರ ತತ್ತ್...
16/06/2026

ಸೂಗೂರು ಗ್ರಾಮದಲ್ಲಿ ಐತಿಹಾಸಿಕ ಧರ್ಮ ವೈಭವದ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ: ಶ್ರೀ ರೇಣುಕಾಚಾರ್ಯರ – ಬಸವಣ್ಣನವರ ತತ್ತ್ವ ಸಂದೇಶ ಸಾರಿದ ರಂಭಾಪುರಿ ಶ್ರೀಗಳು

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯ ಹೆಮ್ಮೆಯ ತಾಣವಾಗಿರುವ ಸೂಗೂರು ಗ್ರಾಮವು ಅಪೂರ್ವ ಧಾರ್ಮಿಕ ವ....

 #ದಾರಿ_ದೀಪಸೋಲು ಕಣ್ಮುಂದೆ ಇದ್ದರೆ, ಗೆಲುವು ಬೆನ್ನು ಹಿಂದೆ ಕಾಯುತಿರುತ್ತದೆ ;ಅದನ್ನು ತಲುಪಲು ಬೇಕಾಗಿರುವುದುತಾಳ್ಮೆ ಹಾಗೂ ನಿರಂತರ ಪ್ರಯತ್ನ ...
16/06/2026

#ದಾರಿ_ದೀಪ

ಸೋಲು ಕಣ್ಮುಂದೆ ಇದ್ದರೆ,
ಗೆಲುವು ಬೆನ್ನು ಹಿಂದೆ ಕಾಯುತಿರುತ್ತದೆ ;
ಅದನ್ನು ತಲುಪಲು ಬೇಕಾಗಿರುವುದು
ತಾಳ್ಮೆ ಹಾಗೂ ನಿರಂತರ ಪ್ರಯತ್ನ ಮಾತ್ರ...

ಶ್ರೀ ರಂಭಾಪುರಿ ಜಗದ್ಗುರುಗಳು.

Address

Gulbarga

Website

Alerts

Be the first to know and let us send you an email when Shreemad Veerashaiva IT-Cell posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shreemad Veerashaiva IT-Cell:

Share