27/09/2025
ಬಲಿಷ್ಠ ವ್ಯಕ್ತಿತ್ವದಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಕಟ್ಟುವಲ್ಲಿ ಒಂದಿಷ್ಟು ಒಳ್ಳೆಯ ವಿಚಾರಗಳನ್ನ ಮಾತಾಡೋಕೆ, ರಾಷ್ಟ್ರ ನಿರ್ಮಾಣ ಮತ್ತು ಭವಿಷ್ಯ ನಿರ್ಮಾಣದಲ್ಲಿ ಯುವಕರಿಗೆ ಒಂದಿಷ್ಟು ಸ್ಫೂರ್ತಿದಾಯಕ ನುಡಿಗಳನ್ನ ಹೇಳೋಕೆ ಲಿವ್ ವಿಥ್ ಹುಮ್ಯಾನಿಟಿ ಮತ್ತು ಕಿಷ್ಕಿಂಧ ಯುವ ಚಾರಣ ಬಳಗ ಆಯೋಜಿಸಿರೋ ಕಾರ್ಯಕ್ರಮಕ್ಕೆ ಗಂಗಾವತಿ ನಗರಕ್ಕೆ ಆಗಮಿಸುತ್ತಿರುವ ಶ್ರೀ ರವಿ. ಡಿ. ಚನ್ನಣ್ಣನವರ್ ಸರ್.
ಸ್ಥಳ : ಅಮರ್ ಆಸ್ಪತ್ರೆ ಆವರಣ
ದಿನಾಂಕ : ಸೆಪ್ಟೆಂಬರ್ 28, 2025
ಸಮಯ : ಸಂಜೆ 4.30