Channu Patil Foundation

Channu Patil Foundation Non-Govt Organization.

ಇಂದು  #ಅಬ್ಬಿಗೇರಿ ಗ್ರಾಮದಲ್ಲಿ  ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 96% ಅಂಕಗಳನ್ನು ಪಡೆದ ವಿದ್ಯಾರ್ಥಿನಿ  #ಐಶ್ವರ್ಯ_ಯತ್ನಟ್ಟಿ ಅವರಿಗೆ...
18/04/2026

ಇಂದು #ಅಬ್ಬಿಗೇರಿ ಗ್ರಾಮದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 96% ಅಂಕಗಳನ್ನು ಪಡೆದ ವಿದ್ಯಾರ್ಥಿನಿ #ಐಶ್ವರ್ಯ_ಯತ್ನಟ್ಟಿ ಅವರಿಗೆ ನಮ್ಮ #ಚನ್ನು_ಪಾಟೀಲ್_ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು....

ಅವರ ಪರಿಶ್ರಮ, ಶಿಸ್ತು ಹಾಗೂ ಸಂಕಲ್ಪವೇ ಈ ಯಶಸ್ಸಿನ ಹಿಂದೆ ಇರುವ ಶಕ್ತಿ. ಇಂತಹ ವಿದ್ಯಾರ್ಥಿಗಳ ಸಾಧನೆ ನಮ್ಮ ಸಮಾಜಕ್ಕೆ ಪ್ರೇರಣೆಯಾಗಿದ್ದು, ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ.

ಐಶ್ವರ್ಯ ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಜೀವನದಲ್ಲಿ ಇನ್ನಷ್ಟು ಯಶಸ್ಸುಗಳನ್ನು ಗಳಿಸಲಿ ಎಂದು ಹಾರೈಸುತ್ತೇವೆ. 💐


ಇಂದು  #ನಾಗೇಂದ್ರಗಡ ಗ್ರಾಮದಲ್ಲಿ ಹಾವೇರಿ MRM ಪಿಯು ಕಾಲೇಜ್ ವಿದ್ಯಾರ್ಥಿನಿ  ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97.17% ಅಂಕಗಳನ್ನು ಪಡೆ...
17/04/2026

ಇಂದು #ನಾಗೇಂದ್ರಗಡ ಗ್ರಾಮದಲ್ಲಿ ಹಾವೇರಿ MRM ಪಿಯು ಕಾಲೇಜ್ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97.17% ಅಂಕಗಳನ್ನು ಪಡೆದು ಹಾವೇರಿ ಜಿಲ್ಲೆಗೆ 2ನೇ ಸ್ಥಾನ ಪಡೆದ ಕು ಪ್ರಿಯಾ ಪರುಶುರಾಮ ಹದ್ದಣ್ಣವರ ಅವರಿಗೆ ನಮ್ಮ #ಚನ್ನು_ಪಾಟೀಲ್_ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು....

ಇಂತಹ ಸಾಧನೆ ನಮ್ಮ ಸಮಾಜದ ಹೆಮ್ಮೆ ಮಾತ್ರವಲ್ಲ, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯೂ ಆಗಿದೆ. ಈ ಯಶಸ್ಸು ಅವರ ಪರಿಶ್ರಮ, ದೃಢಸಂಕಲ್ಪ ಮತ್ತು ಕುಟುಂಬದ ಬೆಂಬಲದ ಪ್ರತಿಫಲವಾಗಿದೆ.🏆

ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಸಾಧನೆಗಳನ್ನು ಮಾಡುವಂತೆ ಹಾರೈಸುತ್ತೇವೆ. ನಿಮ್ಮ ಭವಿಷ್ಯವು ಇನ್ನಷ್ಟು ಬೆಳಗಲಿ ಎಂದು ಆಶಿಸುತ್ತೇವೆ...


ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಚಿಂತಕ ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಾರರಾದ  ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯಂದು ಅವರಿಗೆ ಹೃತ್ಪೂರ್ವ...
14/04/2026

ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಚಿಂತಕ ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಾರರಾದ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯಂದು ಅವರಿಗೆ ಹೃತ್ಪೂರ್ವಕ ನಮನಗಳು.

ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ಮೌಲ್ಯಗಳನ್ನು ನಮ್ಮ ಸಮಾಜದಲ್ಲಿ ಬಿತ್ತಿದ ಮಹನೀಯರು ಅಂಬೇಡ್ಕರ್. ಶೋಷಿತರು, ಪೀಡಿತರು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟವು ಇಂದಿಗೂ ನಮಗೆ ದಾರಿದೀಪವಾಗಿದೆ. ಅವರ ದೂರದೃಷ್ಟಿ ಮತ್ತು ಸಂವಿಧಾನ ನಿರ್ಮಾಣದಲ್ಲಿ ನೀಡಿದ ಅಮೂಲ್ಯ ಕೊಡುಗೆ ಭಾರತವನ್ನು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಶಕ್ತಿವಂತಗೊಳಿಸಿದೆ.

ಅವರ ಆದರ್ಶಗಳು ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆಯ, ನ್ಯಾಯದ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ನಾವು ಪ್ರತಿಜ್ಞೆ ಮಾಡೋಣ.



ಜೈ ಶ್ರೀರಾಮ್‌ 🙏🚩🚩ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.
02/04/2026

ಜೈ ಶ್ರೀರಾಮ್‌ 🙏🚩🚩

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.


ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ☀️🌾ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪವಿತ್ರ ದಿನವುಹೊಸ ಬೆಳಕು, ಹೊಸ ಆಶೆ ಮತ್ತು ಹೊಸ ಆರಂಭಗಳನ್ನು ...
15/01/2026

ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ☀️🌾

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪವಿತ್ರ ದಿನವು
ಹೊಸ ಬೆಳಕು, ಹೊಸ ಆಶೆ ಮತ್ತು ಹೊಸ ಆರಂಭಗಳನ್ನು ತರುತ್ತದೆ.
ರೈತರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ಈ ಹಬ್ಬವು
ನಮ್ಮ ಜೀವನದಲ್ಲೂ ಸಮೃದ್ಧಿ, ಆರೋಗ್ಯ ಮತ್ತು ಸಂತೋಷವನ್ನು ತುಂಬಲಿ.
ಎಳ್ಳು–ಬೆಲ್ಲದ ಸಿಹಿತನದಂತೆ
ನಮ್ಮ ಸಂಬಂಧಗಳು ಸದಾ ಮಧುರವಾಗಿರಲಿ.

🌾✨ ಎಲ್ಲರಿಗೂ ಶುಭ ಮಕರ ಸಂಕ್ರಾಂತಿ ✨🌾

..

 #ಸ್ವಾಮಿ_ವಿವೇಕಾನಂದ_ಜಯಂತಿ 🌺ನಮ್ಮ  #ಚನ್ನು_ಪಾಟೀಲ_ಫೌಂಡೇಶನ್ ವತಿಯಿಂದ  #ಮುಶಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಡಿಲ ಸಂತ,...
14/01/2026

#ಸ್ವಾಮಿ_ವಿವೇಕಾನಂದ_ಜಯಂತಿ 🌺

ನಮ್ಮ #ಚನ್ನು_ಪಾಟೀಲ_ಫೌಂಡೇಶನ್ ವತಿಯಿಂದ #ಮುಶಿಗೇರಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಿಡಿಲ ಸಂತ, ವೀರ ಸನ್ಯಾಸಿ #ಸ್ವಾಮಿ_ವಿವೇಕಾನಂದ_ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಯುವಶಕ್ತಿಗೆ ದಿಕ್ಕು ತೋರಿದ ಮಹಾನ್ ಚಿಂತಕ ಸ್ವಾಮಿ ವಿವೇಕಾನಂದರ ವಿಚಾರಗಳು, ಜೀವನ ಮೌಲ್ಯಗಳು ಮತ್ತು ರಾಷ್ಟ್ರ ನಿರ್ಮಾಣದ ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ಭಾಷಣಗಳ ಮೂಲಕ ಅದ್ಭುತವಾಗಿ ವ್ಯಕ್ತಪಡಿಸಿದರು..

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ, ರಾಷ್ಟ್ರಪ್ರೇಮ ಮತ್ತು ನೈತಿಕ ಮೌಲ್ಯಗಳ ಜಾಗೃತಿಗೆ ಪ್ರೇರಣೆಯಾಯಿತು.

ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಮಾನ್ಯ ಪ್ರಾಚಾರ್ಯರು, ಉಪನ್ಯಾಸಕರು, ತೀರ್ಪುಗಾರರು ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಚನ್ನು ಪಾಟೀಲ ಫೌಂಡೇಶನ್ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.

“ಏಳಿ, ಎಚ್ಚರಗೊಳ್ಳಿ, ಗುರಿ ತಲುಪುವವರೆಗೆ ನಿಲ್ಲಬೇಡಿ” – ಸ್ವಾಮಿ ವಿವೇಕಾನಂದ...

ಐರ್ಲೆಂಡಿನ ಮಾರ್ಗರೇಟ್ ನೊಬೆಲ್ ಎಂಬ ಮಹಿಳೆ ಸ್ವಾಮಿ ವಿವೇಕಾನಂದರಿಗೆ ಶರಣಾಗಿ ಭಾರತದ ಸೇವೆಗಾಗಿ ತನ್ನನ್ನೇ ತಾನು "ನೈವೇದ್ಯ" ಮಾಡಿಕೊಂಡು ಸಿಸ್ಟರ...
28/10/2025

ಐರ್ಲೆಂಡಿನ ಮಾರ್ಗರೇಟ್ ನೊಬೆಲ್ ಎಂಬ ಮಹಿಳೆ ಸ್ವಾಮಿ ವಿವೇಕಾನಂದರಿಗೆ ಶರಣಾಗಿ ಭಾರತದ ಸೇವೆಗಾಗಿ ತನ್ನನ್ನೇ ತಾನು "ನೈವೇದ್ಯ" ಮಾಡಿಕೊಂಡು ಸಿಸ್ಟರ್ ನಿವೇದಿತಾ ಆದರು.

ಬಡವರು,ರೋಗಿಗಳು,ದರಿದ್ರರು,ಅಶಿಕ್ಷಿತರು ಹೀಗೆ ಎಲ್ಲ ನೊಂದವರ ಸೇವೆಗೆ ತನ್ನ ಸರ್ವಸ್ವವನ್ನು ಅರ್ಪಣೆ ಮಾಡಿಕೊಂಡರು,ಭಾರತೀಯರಿಗಿಂತಲೂ ಹೆಚ್ಚು ಭಾರತವನ್ನು ಪ್ರೀತಿಸಿ ಪೂಜಿಸಿದರು.
ಸ್ವಾತಂತ್ರ್ಯ ಹೋರಾಟಕ್ಕೂ ಶಕ್ತಿ ತುಂಬಿದರು.

ಇಂದು ಅವರ ಕ್ಯಾಲೆಂಡರ್ ಜನ್ಮದಿನ,ಅವರ ಬದುಕು ನಮಗೆ ಪ್ರೇರಣೆ ನೀಡಲಿ,ಅವರಿಗೆ ಶ್ರದ್ಧೆಯ ನಮನಗಳು.

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರು ಚೆನ್ನಮ್ಮನವ...
23/10/2025

ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ಕಿತ್ತೂರು ಚೆನ್ನಮ್ಮನವರ ಶೌರ್ಯ ಎಂದೆಂದಿಗೂ ಸ್ಮರಣೀಯ.

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು.

#ಕಿತ್ತೂರಚೆನ್ನಮ್ಮ...
.

 #ಶುಭೋದಯ....
12/08/2025

#ಶುಭೋದಯ....

 #ಹಾರ್ಧಿಕ_ಅಭಿನಂದನೆಗಳು... #ಚೆನೈ ನಗರದಲ್ಲಿ ನಡೆದ  #ಏಷಿಯನ್_ಸರ್ಫಿಂಗ್_ಸ್ಪರ್ಧೆಯಲ್ಲಿ ಭಾಗವಹಿಸಿ  #ಕಂಚಿನ ಪದಕ ವಿಜೇತರಾದ ರೋಣ ವಿಧಾನಸಭಾ ಕ...
11/08/2025

#ಹಾರ್ಧಿಕ_ಅಭಿನಂದನೆಗಳು...

#ಚೆನೈ ನಗರದಲ್ಲಿ ನಡೆದ #ಏಷಿಯನ್_ಸರ್ಫಿಂಗ್_ಸ್ಪರ್ಧೆಯಲ್ಲಿ ಭಾಗವಹಿಸಿ #ಕಂಚಿನ ಪದಕ ವಿಜೇತರಾದ ರೋಣ ವಿಧಾನಸಭಾ ಕ್ಷೇತ್ರದ ಡಂಬಳ ಬಾಗದ ಮುರುಡಿ ತಾಂಡಾದ ಯುವಕ #ರಮೇಶ್_ಬೂದಿಹಾಳ್ ಅವರಿಗೆ ಹಾರ್ದಿಕ ಅಭಿನಂದನೆಗಳು....

Address

Gajendragad

Opening Hours

10am - 2pm

Telephone

+918792630679

Website

Alerts

Be the first to know and let us send you an email when Channu Patil Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Channu Patil Foundation:

Share