ಯುವ ಕರ್ನಾಟಕ ವೇದಿಕೆ ದೇವನಹಳ್ಳಿ

  • Home
  • India
  • Devanhalli
  • ಯುವ ಕರ್ನಾಟಕ ವೇದಿಕೆ ದೇವನಹಳ್ಳಿ

ಯುವ ಕರ್ನಾಟಕ ವೇದಿಕೆ ದೇವನಹಳ್ಳಿ ಕನ್ನಡ ಎಂದವರು ನಮ್ಮ ಸಂಗಡ

ಕರ್ನಾಟಕದ ಕನ್ನಡಿಗರಿಗೆ ಸಂದ ಜಯ... ಅವಿವೇಕಿ ಸಿಳಂಬರಸನನ್  ಅವನನ್ನು ತಮಿಳುನಾಡು ಪೊಲೀಸ್ ಅರೆಂಸ್ಟ್ ಮಾಡಿದ್ದಾರೆಇದು ಯುವ ಕರ್ನಾಟಕ ವೇದಿಕೆ ತಾ...
18/01/2026

ಕರ್ನಾಟಕದ ಕನ್ನಡಿಗರಿಗೆ ಸಂದ ಜಯ... ಅವಿವೇಕಿ ಸಿಳಂಬರಸನನ್ ಅವನನ್ನು ತಮಿಳುನಾಡು ಪೊಲೀಸ್ ಅರೆಂಸ್ಟ್ ಮಾಡಿದ್ದಾರೆ
ಇದು ಯುವ ಕರ್ನಾಟಕ ವೇದಿಕೆ ತಾಕತ್ತು
ಕದನದೊಳ್ ಕನ್ನಡಿಗರ ಕೆಣಕಿ ಉಳಿದವರಿಲ್ಲ 💛❤️🚩
ಇಡೀ ಕರ್ನಾಟಕ ಪ್ರತಿಯೊಬ್ಬ ಚಾಲಕ ಮಿತ್ರರ ಪರವಾಗಿ ಯುವ ಕರ್ನಾಟಕ ವೇದಿಕೆ ಇರುತ್ತದೆ 💛❤️

#ಯುವಕರ್ನಾಟಕವೇದಿಕೆ #ನವೀನನರಸಿಂಹ #ಕಲ್ಕಿ ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ #ಆಕ್ಷನ್

ತಮಿಳುನಾಡಿನಲ್ಲಿ ತಮ್ಮ ಖಾಸಗಿ ವಾಹನಗಳ ಮೇಲೆ ಕನ್ನಡ ಬಾವುಟವನ್ನು ಅಭಿಮಾನದಿಂದ ಹಾರಿಸಿಕೊಂಡು ಬರ್ತಿದ್ದ ವಾಹನಗಳ ಅಡ್ಡಗಟ್ಟಿ ಹಲ್ಲೆ ಮಾಡ್ತಿದ್ದ ...
17/01/2026

ತಮಿಳುನಾಡಿನಲ್ಲಿ ತಮ್ಮ ಖಾಸಗಿ ವಾಹನಗಳ ಮೇಲೆ ಕನ್ನಡ ಬಾವುಟವನ್ನು ಅಭಿಮಾನದಿಂದ ಹಾರಿಸಿಕೊಂಡು ಬರ್ತಿದ್ದ ವಾಹನಗಳ ಅಡ್ಡಗಟ್ಟಿ ಹಲ್ಲೆ ಮಾಡ್ತಿದ್ದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಳುವಂತೆ ತಮಿಳುನಾಡು ಗೃಹ ಸಚಿವರಿಗೆ ಸೂಚನೆ ನೀಡುವಂತೆ ನಮ್ಮ ಕರ್ನಾಟಕ ಗೃಹ ಸಚಿವರುDR. G Parameshwara ಅವರಿಗೆ ಯುವ ಕರ್ನಾಟಕ ವೇದಿಕೆ ವತಿಯಿಂದ ಆಗ್ರಹಿಸಲಾಯಿತು..✊💛❤️

ಮಾನ್ಯ ಗೃಹ ಸಚಿವರ ಬಳಿ ಯುಕವೇ ಮನವಿ.. 👇

ಮಾನ್ಯರೆ,

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಕೋರಿಕೊಳ್ಳುವುದೇನೆಂದರೆ ಕರ್ನಾಟಕದಿಂದ ಲಕ್ಷಾಂತರ ಕನ್ನಡಿಗರು ತಮ್ಮ ಖಾಸಗಿ ವಾಹನಗಳಲ್ಲಿ ತಮಿಳುನಾಡು ಮಾರ್ಗವಾಗಿ ಶಬರಿಮಲೆಗೆ ಹೋಗುತ್ತಿದ್ದು,
ಈ ಸಂದರ್ಭದಲ್ಲಿ ನಮ್ಮ ನಾಡಿನ ಕನ್ನಡ ಬಾವುಟವನ್ನು ತಮ್ಮ ಖಾಸಗಿ ವಾಹನದ ಮೇಲೆ ಅಭಿಮಾನದಿಂದ ಹಾರಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಂತಹವರನ್ನು ಗುರಿಯಾಗಿಸಿಕೊಂಡು ಸದರಿ ವಾಹನಗಳನ್ನು ತಡೆಗಟ್ಟಿ ಕನ್ನಡಿಗರ ಅಭಿಮಾನದ ಕನ್ನಡ ಬಾವುಟವನ್ನು ಕಿತ್ತು ಎಸೆಯುವುದಲ್ಲದೆ ಕನ್ನಡ ಚಾಲಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿ ದೈಹಿಕವಾಗಿ ಹಲ್ಲೆಯನ್ನು ಮಾಡಿರುತ್ತಾರೆ.

ಈ ರೀತಿಯ ಘಟನೆಗಳು ಇದೇ ಮೊದಲೆನಲ್ಲ ಬದಲಾಗಿ ಪ್ರತಿ ವರ್ಷವೂ ಕೂಡ ಶಬರಿಮಲೆಗೆ ಹೋಗುವ ಕನ್ನಡಿಗರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಶೋಷಣೆ ಮಾಡುತ್ತಾ ಬರುತ್ತಿರುತ್ತಾರೆ.

ಕನ್ನಡಿಗರು ಕನ್ನಡ ಬಾವುಟವನ್ನು ತಮಿಳುನಾಡಿನ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಹಾರಿಸಿಲ್ಲ ಬದಲಾಗಿ ತಮ್ಮದೇ ಖಾಸಗಿ ವಾಹನದಲ್ಲಿ ಅಭಿಮಾನದಿಂದ ಹಾರಿಸಿಕೊಂಡು ಹೋಗುವ ಸಂದರ್ಭದಲ್ಲಿ ಅಲ್ಲಿನ ಕೆಲವು ಕಿಡಿಗೇಡಿಗಳು ನಡೆಸುತ್ತಿರುವ ಈ ರೀತಿಯ ಕೃತ್ಯಗಳು ಕನ್ನಡಿಗರ ಭಾವನೆಗಳನ್ನು ಕೆರಳಿಸಿದ್ದು,
ಅಲ್ಲಿನ ಕೆಲವರು ಮಾಡುವ ಈ ಪ್ರಚೋದನಾಕಾರಿ ಕೆಲಸದಿಂದ ಕರ್ನಾಟಕದ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಅನ್ಯೋನ್ಯವಾಗಿ ಬದುಕುತ್ತಿರುವ ಕನ್ನಡಿಗರು ಮತ್ತು ತಮಿಳರ ಮಧ್ಯೆ ಸಂಘರ್ಷ ಏರ್ಪಡುವ ಸಾಧ್ಯತೆಗಳು ಇದ್ದು ದಯವಿಟ್ಟು ಕರ್ನಾಟಕದ ಗೃಹ ಮಂತ್ರಿಗಳಾದ ತಾವು ಈ ಕೂಡಲೇ ಈ ವಿಚಾರದ ಗಂಭೀರತೆಯನ್ನು ತಮಿಳುನಾಡು ಸರ್ಕಾರದ ಅಲ್ಲಿನ ಗೃಹ ಮಂತ್ರಿಗಳಿಗೆ ತಿಳಿಸುವ ಮೂಲಕ ಕನ್ನಡಿಗರ ವಾಹನಗಳನ್ನು ತಡೆದು ಕನ್ನಡ ಬಾವುಟವನ್ನು ಕಿತ್ತೆಸೆದು ಕನ್ನಡ ಚಾಲಕರಿಗೆ ಕೆಟ್ಟ ಪದಗಳಿಂದ ನಿಂದನೆ ಮಾಡಿ ದೈಹಿಕವಾಗಿ ಹಲ್ಲೆ ಮಾಡುವ ಸದರಿ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಯುವ ಕರ್ನಾಟಕ ವೇದಿಕೆ ತಮ್ಮಲ್ಲಿ ಕೇಳಿಕೊಳ್ಳುತ್ತದೆ.

ಧನ್ಯವಾದಗಳು..

#ಯುವಕರ್ನಾಟಕವೇದಿಕೆ

.ಈ ದಿನ ಸಭೆ ಯಶಸ್ವಿಯಾಗಿದೆ 💪🏽💪🏽💪🏽ಮುಂದಿನ ದಿನಗಳಲ್ಲಿ ಕನ್ನಡ ಕನ್ನಡಿಗರ ಹಿತ ಶಕ್ತಿ ವಿಷಯವಾಗಿ ಮಾಡಿದ ಚರ್ಚೆ ಗಳು ಹಾಗೂ ಸಾಮಾಜಿಕ ಕೆಲಸದ ಬಗ್ಗ...
27/10/2025

.

ಈ ದಿನ ಸಭೆ ಯಶಸ್ವಿಯಾಗಿದೆ 💪🏽💪🏽💪🏽

ಮುಂದಿನ ದಿನಗಳಲ್ಲಿ ಕನ್ನಡ ಕನ್ನಡಿಗರ ಹಿತ ಶಕ್ತಿ ವಿಷಯವಾಗಿ ಮಾಡಿದ ಚರ್ಚೆ ಗಳು ಹಾಗೂ ಸಾಮಾಜಿಕ ಕೆಲಸದ ಬಗ್ಗೆ ತೆಗೆದು ಕೊಂಡ ನಿರ್ಧಾರ ಗಳು.... ಮುಂದಿನ ದಿನಗಳಲ್ಲಿ ಕನ್ನಡ ಕ್ರಾಂತಿ ಮೊಳಗಲಿದೆ💛❤️

ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು ರೂಪೇಶ್ ರಾಜಣ್ಣ ಅಣ್ಣಭರತ್ ಕನ್ನಡಿಗಯುವ ಕರ್ನಾಟಕ ವೇದಿಕೆ ಕೃಷ್ಣರಾಜಪುರ ಕ್ಷೇತ್ರDevanahalli NEW'Sರೂಪ...
02/07/2025

ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು ರೂಪೇಶ್ ರಾಜಣ್ಣ ಅಣ್ಣ
ಭರತ್ ಕನ್ನಡಿಗ
ಯುವ ಕರ್ನಾಟಕ ವೇದಿಕೆ ಕೃಷ್ಣರಾಜಪುರ ಕ್ಷೇತ್ರ
Devanahalli NEW'S
ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ
ಕಾರ್ತಿಕ್ ವೆಂಕಟೇಶ್

❤️ಪ್ರವೇಶ ಉಚಿತ....ಪ್ರೀತಿಯ ಗೆಳೆಯರೇ ನೀವು ನಿಮ್ಮ  ಗೆಳೆಯರು ಎಲ್ಲರೂ ಬನ್ನಿ ನಿಮ್ಮ ಸ್ನೇಹಿತರಿಗೂ ಕಾರ್ಯಕ್ರಮಕ್ಕೆ ಆಹ್ವಾನ ಕೊಡಿ..ಇದು ನಮ್ಮ ...
15/02/2025

❤️ಪ್ರವೇಶ ಉಚಿತ....

ಪ್ರೀತಿಯ ಗೆಳೆಯರೇ ನೀವು ನಿಮ್ಮ ಗೆಳೆಯರು ಎಲ್ಲರೂ ಬನ್ನಿ
ನಿಮ್ಮ ಸ್ನೇಹಿತರಿಗೂ ಕಾರ್ಯಕ್ರಮಕ್ಕೆ ಆಹ್ವಾನ ಕೊಡಿ..
ಇದು ನಮ್ಮ ನಿಮ್ಮೆಲ್ಲರ ಕನ್ನಡದ ಹಬ್ಬ..
ಬನ್ನಿ ಕನ್ನಡ ಹಾಡುಗಳ ನಿರಂತರ ಡಿಜೆ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಣೆ ಮಾಡೋಣ..
ಬ್ರಿಗೇಡ್ ರಸ್ತೆಯಲ್ಲಿ ಕನ್ನಡದ ಕೂಗು ಜೋರಾಗಿ ಕೇಳಲಿ...

ಜೈ ಕರ್ನಾಟಕ 💛❤️

ಯುವ ಕರ್ನಾಟಕ ವೇದಿಕೆ ಬೆಂಗಳೂರು ಗ್ರಾಮಾಂತರ ಅಧ್ಯಕ್ಷರು ಚಂದನ್ ಗೌಡ್ರು  ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 🥳🎉🎊
13/12/2024

ಯುವ ಕರ್ನಾಟಕ ವೇದಿಕೆ ಬೆಂಗಳೂರು ಗ್ರಾಮಾಂತರ
ಅಧ್ಯಕ್ಷರು ಚಂದನ್ ಗೌಡ್ರು ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 🥳🎉🎊

ಯುವ ಕರ್ನಾಟಕ ವೇದಿಕೆಯ ಯುವ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ಮಂಜುನಾಥ್ ಮನು  ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ತಾಯಿ...
14/09/2024

ಯುವ ಕರ್ನಾಟಕ ವೇದಿಕೆಯ ಯುವ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ಮಂಜುನಾಥ್ ಮನು ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ💛❤️

12/08/2024

ಬಿ ಎಂ ಟಿ ಸಿ ಬಸ್ನಲ್ಲಿ ಅರ್ಧ ವಿಡಿಯೋ ಹಾಕಿದ ಹಿಂದಿಗನ ವಿಡಿಯೋ ನೋಡಿ
ಕೆ ಎಸ್ ಆರ್ ಟಿ ಸಿ ನೌಕರನ ಅಮಾನತು ಮಾಡಿದ ಪ್ರಕರಣ ವಿಚಾರವಾಗಿ ಇಂದು
ಬಿ ಎಂ ಟಿ ಸಿ ಕೇಂದ್ರ ಕಚೇರಿಗೆ ನಮ್ಮ ಯುವ ಕರ್ನಾಟಕ ವೇದಿಕೆ -yuva karnataka vedike ವತಿಯಿಂದ ಹೋಗಿ ಕೂಡಲೇ
ಆ ನಿರ್ವಹಕನನ್ನು ವಾಪಾಸ್ ನೇಮಕ ಮಾಡಲು ಒತ್ತಾಯ ಮಾಡಲಾಗಿ ವಿಚಾರಣೆ ಮಾಡಿ ಎರಡು ದಿನದಲ್ಲಿ ನೇಮಕ ಮಾಡಲು ಮಾಡಿ ಒಪ್ಪಿದ್ದಾರೆ.
ರೂಪೇಶ್ ರಾಜಣ್ಣ-ಕನ್ನಡ ಎಂದವರು ನಮ್ಮ ಸಂಗಡ
ಯುವ ಕರ್ನಾಟಕ ವೇದಿಕೆDevanahalli NEW'S

27/07/2024

ಹೋರಾಟದ ಕರೆ,

ಪ್ರೀತಿಯ ಬಂಧುಗಳೇ ಕಳೆದ ಸಾಕಷ್ಟು ದಿನಗಳಿಂದ ರಾಜಧಾನಿಯಲ್ಲಿ ಆಗ್ತಿರೋ ಬೆಳವಣಿಗೆಗಳನ್ನು ನೀವೆಲ್ಲಾ ಗಮನಿಸುತ್ತಿದ್ದೀರಿ.

ಕನ್ನಡಿಗರ ಉದ್ಯೋಗದಲ್ಲಿ ಖಾಸಗಿ ಕಂಪನಿಗಳು ಮೀಸಲಾತಿ ಕೊಡಬೇಕೆಂಬ ಕೂಗು ಇಂದು ನೆನ್ನೆಯದಲ್ಲ..!

ಇನ್ನೇನು ನಮ್ಮೆಲ್ಲರ ಬಹು ವರ್ಷದ ಬೇಡಿಕೆ ಈಡೇರುವ ಹೊತ್ತಿನಲ್ಲಿ ಖಾಸಗಿ ಕಂಪನಿಗಳ ಉದ್ಯಮಿಗಳ ರಾಜ್ಯ ಖಾಲಿ ಮಾಡಿ ಬೇರೆ ರಾಜ್ಯಕ್ಕೆ ತಮ್ಮ ಉದ್ಯಮ ಸ್ಥಳಂತರ ಮಾಡುವ ಬೆದರಿಕೆಗೆ ಹೆದರಿ ಸರ್ಕಾರ ಮುಂದಿಟ್ಟಿದ್ದ ತನ್ನ ಹೆಜ್ಜೆಯನ್ನು ಹಿಂಪಡೆದಿದೆ.

ಈ ನಿಟ್ಟಿನಲ್ಲಿ ಸಾಕಷ್ಟು ಕನ್ನಡ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿದ್ದು ಇದೀಗ ನಮ್ಮ ಯುವ ಕರ್ನಾಟಕ ವೇದಿಕೆ ವತಿಯಿಂದಲೂ ಧ್ವನಿ ಎತ್ತಲೇಬೇಕಾದ ಅನಿವಾರ್ಯತೆ ಎದುರಾಗಿದೆ..

ಆಡಳಿತ ಸರ್ಕಾರಕ್ಕೆ ಯಾವುದೇ ಖಾಸಗಿ ಕಂಪನಿಯ ಉದ್ಯಮಿಗಳಿಗೆ ಹೆದರದೇ ಕನ್ನಡಿಗರ ಉಜ್ವಲ ಭವಿಷ್ಯಕ್ಕಾಗಿ ಕನ್ನಡಿಗರ ಅಸ್ಮಿತೆ, ಅಸ್ತಿತ್ವದ ಉಳಿವಿಗಾಗಿ ಮುಂದಿನ ಸಂಪುಟದಲ್ಲಿ ಶೀಘ್ರದಲ್ಲಿ ಈ ಮಸೂದೆ ಜಾರಿಗೆ ತನ್ನಿ ಎಂದು ಆಗ್ರಹಿಸೋಣ ಬನ್ನಿ.

ಧನ್ಯವಾದಗಳೊಂದಿಗೆ.

ಭರತ್ ಕನ್ನಡಿಗ
ಅಧ್ಯಕ್ಷರು (ಯು. ಘ)
ದೇವನಹಳ್ಳಿ
ಬೆಂಗಳೂರು ಗ್ರಾಮಾಂತರ

ಸ್ಥಳ :- ಫ್ರೀಡಂ ಪಾರ್ಕ್. ಬೆಂಗಳೂರು

ದಿನಾಂಕ:-28-07-2024 ಭಾನುವಾರ

ಸಮಯ:-ಬೆಳಗ್ಗೆ 10:30ಕ್ಕೆ

ನಡೆದಾಡುವ ದೇವರಿಗೆ 113 ನೇ ಹುಟ್ಟುಹಬ್ಬದ ನಲ್ಮೆಯಹಾರೈಕೆಗಳು💛❤️ 🙏ಓಂ ನಮೋ ಶಿವಾಯಃ ❤️
01/04/2024

ನಡೆದಾಡುವ ದೇವರಿಗೆ 113 ನೇ ಹುಟ್ಟುಹಬ್ಬದ ನಲ್ಮೆಯಹಾರೈಕೆಗಳು💛❤️

🙏ಓಂ ನಮೋ ಶಿವಾಯಃ ❤️

22/03/2024

Address

Devanhalli
562110

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Alerts

Be the first to know and let us send you an email when ಯುವ ಕರ್ನಾಟಕ ವೇದಿಕೆ ದೇವನಹಳ್ಳಿ posts news and promotions. Your email address will not be used for any other purpose, and you can unsubscribe at any time.

Share