Jesus Calls Kannada

Jesus Calls Kannada Official page for Jesus Calls Kannada. All content will be posted exclusively in Kannada.

ನೀವು ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆದು ಆತನ ವಾಕ್ಯಕ್ಕೆ ವಿಧೇಯರಾಗಿರುವುದಾದರೆ,  ಆತನು ತನ್ನ ದಯೆಯನ್ನು,  ಜ್ಞಾನವನ್ನು ಮತ್ತು ಸಮೃದ್ಧಿಕರವಾ...
10/06/2026

ನೀವು ದೇವರೊಟ್ಟಿಗೆ ಅನ್ಯೋನ್ಯವಾಗಿ ನಡೆದು ಆತನ ವಾಕ್ಯಕ್ಕೆ ವಿಧೇಯರಾಗಿರುವುದಾದರೆ, ಆತನು ತನ್ನ ದಯೆಯನ್ನು, ಜ್ಞಾನವನ್ನು ಮತ್ತು ಸಮೃದ್ಧಿಕರವಾದ ಆಶೀರ್ವಾದಗಳನ್ನು ನಿಮ್ಮ ಜೀವನದೊಳಗೆ ಬಿಡುಗಡೆ ಮಾಡುವನು. ಇಂದು, ಧರ್ಮೋಪದೇಶಕಾಂಡ 8:18 ರಿಂದ ಈ ವಾಗ್ದಾನವನ್ನು ಹಕ್ಕಾಗಿ ಪಡೆದುಕೊಳ್ಳಿರಿ.

09/06/2026

ದೇವರು ನಿಮಗೆ ಸಿದ್ಧ ಮಾಡಿರುವ ಆಶೀರ್ವಾದಗಳನ್ನು ಯಾವ ವಿರೋಧತೆಯು ನಿಮ್ಮನ್ನು ತಡೆ ಮಾಡುವುದಕ್ಕೆ ಆಗುವುದಿಲ್ಲ. ಕರ್ತನನ್ನು ಬಯಸುತ್ತಾ ಇರಿ, ಮತ್ತು ಆತನ ಸಜೀವ ನೀರುಗಳು, ಫಲಭರಿತತೆ, ಬಲ ಮತ್ತು ಸಮೃದ್ಧಿಕರ ಜೀವನವನ್ನು ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ತರುವುದು.

ಯೇಸು,  ರಕ್ಷಣೆಯ ಬಾವಿಯಾಗಿದ್ದಾನೆ ಮತ್ತು ಸಜೀವ ನೀರಿನ ಮೂಲನಾಗಿದ್ದಾನೆ.   ನೀವು ಆತನನ್ನು ಬಯಸಿದಂತೆ,  ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು,...
09/06/2026

ಯೇಸು, ರಕ್ಷಣೆಯ ಬಾವಿಯಾಗಿದ್ದಾನೆ ಮತ್ತು ಸಜೀವ ನೀರಿನ ಮೂಲನಾಗಿದ್ದಾನೆ. ನೀವು ಆತನನ್ನು ಬಯಸಿದಂತೆ, ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು, ನಿಮ್ಮನ್ನು ತನ್ನ ಆತ್ಮದಿಂದ ತುಂಬುವನು ಮತ್ತು ನಿಮ್ಮ ಜೀವನವು ಸಂತೋಷ ಮತ್ತು ಸಮಾಧಾನದಿಂದ ಹೊರ ಸೂಸುವನು. ಈ ವಾಗ್ದಾನವನ್ನು ಇಂದೇ ಹಕ್ಕಾಗಿಪಡೆದುಕೊಳ್ಳಿರಿ.

08/06/2026

ನನ್ನ ಅಜ್ಜಿ ಸ್ಟೆಲ್ಲ ದಿನಕರನ್‌ರವರು ತಮ್ಮ ಜೀವನ ಮತ್ತು ಸೇವೆಯ ಮೂಲಕ ಬೇರೆಯವರನ್ನು ಹೇಗೆ ಆಶೀರ್ವಾದ ಮಾಡುವುದನ್ನು ಮುಂದುವರೆಸುತ್ತಿದ್ದಾರೋ, ದೇವರು ನಿಮ್ಮನ್ನು ಸಹ ಅನೇಕರಿಗೆ ಆಶೀರ್ವಾದ ಮಾಡಲು ಆಶಿಸುತ್ತಾನೆ. ನಂಬಿಗಸ್ತಿಕೆಯಿಂದ ಇರಿ, ಆತನ ನಡೆಸುವಿಕೆಯನ್ನು ಅನುಸರಿಸಿರಿ ಮತ್ತು ದೀರ್ಘಾಯುಷ್ಯದ ವಾಗ್ದಾನವನ್ನು, ಇಂದಿನ ಸಂದೇಶವನ್ನು ವೀಸಿಕ್ಷುವುದರ ಮೂಲಕ ಹೊಂದಿಕೊಳ್ಳಿರಿ.

ಇಂದು,  ನಿಮ್ಮ ನಂಬಿಗಸ್ತಿಕೆಯನ್ನು,  ದೀರ್ಘವಾದ,  ಸಂರಕ್ಷಿಣೆಯುಳ್ಳ ಮತ್ತು ಫಲಭರಿತ ಜೀವಿತದ ಪ್ರತಿಫಲವನ್ನು ನೀಡುವನು ಎಂದು  ಕರ್ತನು ನಿಮಗೆ ವಾ...
08/06/2026

ಇಂದು, ನಿಮ್ಮ ನಂಬಿಗಸ್ತಿಕೆಯನ್ನು, ದೀರ್ಘವಾದ, ಸಂರಕ್ಷಿಣೆಯುಳ್ಳ ಮತ್ತು ಫಲಭರಿತ ಜೀವಿತದ ಪ್ರತಿಫಲವನ್ನು ನೀಡುವನು ಎಂದು ಕರ್ತನು ನಿಮಗೆ ವಾಗ್ದಾನ ಮಾಡುತ್ತಾನೆ. ಇಂದಿನ ವಾಗ್ದಾನವನ್ನು ವೀಕ್ಷಿಸಿರಿ ಮತ್ತು ಈ ಆಶೀರ್ವಾದವನ್ನು, ನಂಬಿಕೆಯೊಡನೆ ಹೊಂದಿಕೊಳ್ಳಿರಿ.

07/06/2026

ದೇವರ ಪ್ರೀತಿಯು ನಿಮ್ಮ ಹೃದಯವನ್ನು ತುಂಬಿದಾಗ, ನಿಮ್ಮ ಮಾತುಗಳು ಬೇರೆಯವರಿಗೆ ಆಶೀರ್ವಾದವಾಗುತ್ತದೆ. ಇಂದಿನ ವಾಗ್ದಾನವನ್ನು ವೀಕ್ಷಿಸಿರಿ ಮತ್ತು ಶುದ್ಧತ್ವ ಮತ್ತು ಕೃಪೆ ಹೇಗೆ ನಿಮ್ಮನ್ನು ದೈವಿಕ ದಯೆಯೊಳಗೆ ನಡೆಸುವುದು ಎಂದು ಕಂಡುಕೊಳ್ಳಿರಿ.

ಶುದ್ಧ ಹೃದಯ ಮತ್ತು ದಯಾಪೂರ್ವಕವಾದ ಮಾತುಗಳು,  ಜನರ ಮುಂದೆ,  ದೇವರ ದಯೆಯನ್ನು ಮತ್ತು ತೆರೆದ ಬಾಗಿಲುಗಳನ್ನು ಆಕರ್ಷಿಸುತ್ತದೆ.  ಜ್ಞಾನೋಕ್ತಿ 22...
07/06/2026

ಶುದ್ಧ ಹೃದಯ ಮತ್ತು ದಯಾಪೂರ್ವಕವಾದ ಮಾತುಗಳು, ಜನರ ಮುಂದೆ, ದೇವರ ದಯೆಯನ್ನು ಮತ್ತು ತೆರೆದ ಬಾಗಿಲುಗಳನ್ನು ಆಕರ್ಷಿಸುತ್ತದೆ. ಜ್ಞಾನೋಕ್ತಿ 22:11 ರಿಂದ ಈ ವಾಗ್ದಾನವನ್ನು ಹಕ್ಕಾಗಿ ಹಕ್ಕಾಗಿ ಪಡೆದುಕೊಳ್ಳಿರಿ ಮತ್ತು ಇಂದು ನಿಮ್ಮ ಹೃದಯವನ್ನು ದೇವರು ಮಾರ್ಪಡಿಸುವಂತೆ ಆತನಿಗೆ ಅವಕಾಶ ನೀಡಿರಿ.

06/06/2026

ನೀವು ಪವಿತ್ರಾತ್ಮನಿಂದ ತುಂಬಲ್ಪಟ್ಟಾಗ, ದೇವರು ನಿಮ್ಮನ್ನು ತನ್ನ ಉದ್ದೇಶಕ್ಕಾಗಿ ಬಲಪಡಿಸುತ್ತಾನೆ, ಶುದ್ಧಿಸುತ್ತಾನೆ ಮತ್ತು ಸಿದ್ಧ ಮಾಡುತ್ತಾನೆ. ಇಂದಿನ ವಾಗ್ದಾನವನ್ನು ವೀಕ್ಷಿಸುವುದರ ಮೂಲಕ ಈ ಆಶೀರ್ವಾದವನ್ನು ಪಡೆದುಕೊಳ್ಳಿರಿ.

ನಿಮ್ಮ ದೇಹವು ದೇವರ ಪರಿಶುದ್ಧ ಆಲಯವಾಗಿದೆ.  ನೀವು ನಿಮ್ಮನ್ನು ಆತನಿಗೆ ಸಮರ್ಪಿಸಿಕೊಂಡಾಗ ಮತ್ತು ಆತನ  ಆತ್ಮನಿಂದ ನೀವು ಜೀವಿಸುವಾಗ,  ಆತನ ಪ್ರಸ...
06/06/2026

ನಿಮ್ಮ ದೇಹವು ದೇವರ ಪರಿಶುದ್ಧ ಆಲಯವಾಗಿದೆ. ನೀವು ನಿಮ್ಮನ್ನು ಆತನಿಗೆ ಸಮರ್ಪಿಸಿಕೊಂಡಾಗ ಮತ್ತು ಆತನ ಆತ್ಮನಿಂದ ನೀವು ಜೀವಿಸುವಾಗ, ಆತನ ಪ್ರಸನ್ನತೆಯು ನಿಮ್ಮನ್ನು ತುಂಬುವುದು, ಮಾರ್ಪಡಿಸುವುದು ಮತ್ತು ಆತನ ಮಹಿಮಾಭರಿತವಾದ ವಾಗ್ದಾನಕ್ಕಾಗಿ ನಿಮ್ಮನ್ನು ಸಿದ್ಧ ಮಾಡುವುದು. ಆತನಿಗೆ ನಿಮ್ಮ ಜೀವವನ್ನು ಸಮರ್ಪಿಸಿಕೊಳ್ಳಿರಿ ಮತ್ತು ಇಂದು ಆತನ ಮಾರ್ಪಡಿಸುವಿಕೆಯ ಪ್ರಸನ್ನತೆಯನ್ನು ಅನುಭವಿಸಿರಿ.

05/06/2026

ನಿಮ್ಮ ಜೀವಿತಕ್ಕೆ ಇರುವ ದೇವರ ಯೋಜನೆಯನ್ನು ಯಾವ ವೈರಿಯು ನಿಲ್ಲಿಸುವುದಕ್ಕೆ ಆಗುವುದಿಲ್ಲ. ಆತನಿಗೆ ನಂಬಿಗಸ್ತಿಕೆಯಿಂದ ಇರಿ ಮತ್ತು ಆತನ ಸಮಾಧಾನ, ಸಂರಕ್ಷಣೆ ಹಾಗು ಜಯವನ್ನು, ಪ್ರತಿಯೊಂದು ಪರಿಸ್ಥಿತಿಯ ಮೇಲೆ ಅನುಭವಿಸಿರಿ.

Address

No. 16, Drive D. G. S. Dhinakaran Road R. A. Puram
Chennai
600028

Opening Hours

Monday 8am - 8pm
Tuesday 8am - 8pm
Wednesday 8am - 8pm
Thursday 8am - 8pm
Friday 8am - 8pm
Saturday 8am - 8pm
Sunday 8am - 8pm

Telephone

+918546999000

Alerts

Be the first to know and let us send you an email when Jesus Calls Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jesus Calls Kannada:

Share