Amrita Bhoomi

Amrita Bhoomi The centre has the sole objective of building a new paradigm centred on diversity in Biological agriculture,Food industry, Medicine and Education-Prof.MDN

ನಾನು ಸಮಾಜದ ಪ್ರಗತಿಯನ್ನು ಮಹಿಳೆಯರ ಪ್ರಗತಿಯಿಂದ ಅಳೆಯುತ್ತೇನೆ. - ಡಾ. ಬಾಬಾಸಾಹೇಬ್ ಅಂಬೇಡ್ಕರ್
14/04/2026

ನಾನು ಸಮಾಜದ ಪ್ರಗತಿಯನ್ನು ಮಹಿಳೆಯರ ಪ್ರಗತಿಯಿಂದ ಅಳೆಯುತ್ತೇನೆ.
- ಡಾ. ಬಾಬಾಸಾಹೇಬ್ ಅಂಬೇಡ್ಕರ್

ಹಸಿರುಪಡೆ ಚಾಮರಾಜನಗರ ವತಿಯಿಂದ ಬೇಸಿಗೆ ಶಿಬಿರಾರ್ಥಿಗಳು ಹಾಗೂ ಅವರ ತಂಡದವರೊಂದಿಗೆ ಅಮೃತಭೂಮಿ ಯನ್ನು ಭೇಟಿಯಾದ ಕ್ಷಣ
05/04/2026

ಹಸಿರುಪಡೆ ಚಾಮರಾಜನಗರ ವತಿಯಿಂದ
ಬೇಸಿಗೆ ಶಿಬಿರಾರ್ಥಿಗಳು ಹಾಗೂ ಅವರ ತಂಡದವರೊಂದಿಗೆ ಅಮೃತಭೂಮಿ ಯನ್ನು ಭೇಟಿಯಾದ ಕ್ಷಣ

04/04/2026

ನೈಸರ್ಗಿಕವಾಗಿ ಬೆಳೆದ ಅರಿಶಿಣ

ಯುಗಾದಿ ಹಬ್ಬದ ಶುಭಾಶಯಗಳು
19/03/2026

ಯುಗಾದಿ ಹಬ್ಬದ ಶುಭಾಶಯಗಳು

ನಮ್ಮ ಹೆಮ್ಮೆಯ ರೈತ ನಾಯಕಿ ಚುಕ್ಕಿ ಅಕ್ಕ ನಂಜುಂಡಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು​ಜಗತ್ತಿಗೆ ಅನ್ನ ನೀಡುವ ರೈತನ ಉಳಿವಿಗಾಗಿ,...
12/03/2026

ನಮ್ಮ ಹೆಮ್ಮೆಯ ರೈತ ನಾಯಕಿ ಚುಕ್ಕಿ ಅಕ್ಕ ನಂಜುಂಡಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

​ಜಗತ್ತಿಗೆ ಅನ್ನ ನೀಡುವ ರೈತನ ಉಳಿವಿಗಾಗಿ, ಅವರ ಹಕ್ಕುಗಳಿಗಾಗಿ ಧ್ವನಿಯೆತ್ತಿ ಹೋರಾಡುತ್ತಿರುವ ಧೀಮಂತ ನಾಯಕಿ ಚುಕ್ಕಿ ಅಕ್ಕ ನಂಜುಂಡಸ್ವಾಮಿ.

​ಕರ್ನಾಟಕದ ರೈತ ಸಂಘ ಸ್ಥಾಪಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಮಗಳಾಗಿ ಅವರ ಆಶಯಗಳನ್ನು ಮೈಗೂಡಿಸಿಕೊಂಡು, ಅವರ ದಾರಿಯಲ್ಲೇ ರೈತ ಕುಲದ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಜೀವ. ತಂದೆಯವರ ದೂರದೃಷ್ಟಿ ಮತ್ತು ಸಿದ್ಧಾಂತಗಳನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಮುನ್ನಡೆಸುತ್ತಿರುವ ಇವರ ವ್ಯಕ್ತಿತ್ವ ಎಲ್ಲರಿಗೂ ತುಂಬಾನೇ ಇಷ್ಟ.

​ನನಗೆ ರಕ್ತಸಂಬಂಧದ ಒಡಹುಟ್ಟಿದ ಅಕ್ಕ ಅಲ್ಲದಿರಬಹುದು, ಆದರೆ ಅವರು ನೀಡುವ ಪ್ರೀತಿ, ತೋರುವ ಕಾಳಜಿ ಮತ್ತು ಮಾರ್ಗದರ್ಶನ ಒಬ್ಬ ಸ್ವಂತ ಅಕ್ಕನಿಗಿಂತಲೂ ಮಿಗಿಲಾದದ್ದು.

ಇವರ ರೈತಪರ ಹೋರಾಟಗಳು ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆ. ಹಸಿರು ಶಾಲು ಹೊತ್ತ ಪ್ರತಿಯೊಬ್ಬ ಹೋರಾಟಗಾರನಿಗೆ ಇವರು ದಾರಿದೀಪ.

ಆಕಾಶ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ ಜಿ ಎಸ್ ಶಿವರುದ್ರಪ...
08/03/2026

ಆಕಾಶ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ

ಜಿ ಎಸ್ ಶಿವರುದ್ರಪ್ಪ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

04/03/2026

ಇಚ್ಚಾಶಕ್ತಿ......
ರೈತ ಸಂಘದಿಂದ ರೈತರು ನಾಯಕರು ಯಾಕೆ...
ನೈಸರ್ಗಿಕ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ವಿಫಲರಾದರು
Prof MD Nanjundaswamy

26/02/2026

ಚೆಲುವ ಚಾಮರಾಜನಗರದ ಜಿಲ್ಲಾ ಅಧಿಕಾರಿ
ಶ್ರೀರೂಪ ಅವರು ಅಮೃತಭೂಮಿಗೆ ಭೇಟಿ ನೀಡಿ..
ಪ್ರೋ ಎಂ ಡಿ ನಂಜುಂಡಸ್ವಾಮಿ, ಹಾಗೂ ಪ್ರತಿಮ ನಂಜುಂಡಸ್ವಾಮಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸಿ...
ಅಮೃತಭೂಮಿಯ ಕಾರ್ಯ ವೈಖರಿಗಳ ಬಗ್ಗೆ ತಿಳಿಯುತ್ತ...ರೈತ ನಾಯಕ ಹೊನ್ನುರು ಪ್ರಕಾಶಣ್ಣ ಹಾಗೂ ಅಮೃತಭೂಮಿಯ ಬಳಗದೊಂದಿಗೆ ಕಳೆದ ಕ್ಷಣ...

ನವ್ಯದಿಶ ಸಂಸ್ಥೆಯ ಮಾರ್ಗದರ್ಶಕರು ಹಾಗೂ ಯುವ ಕೃಷಿಕರು....ಅಮೃತಭೂಮಿಯಲ್ಲಿನ ನೈಸರ್ಗಿಕ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಬಂದ ಕ್ಷಣ.....
22/02/2026

ನವ್ಯದಿಶ ಸಂಸ್ಥೆಯ ಮಾರ್ಗದರ್ಶಕರು ಹಾಗೂ ಯುವ ಕೃಷಿಕರು....
ಅಮೃತಭೂಮಿಯಲ್ಲಿನ ನೈಸರ್ಗಿಕ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಬಂದ ಕ್ಷಣ.....

18/02/2026

Prof.MD ನಂಜುಂಡಸ್ವಾಮಿಯವರ ಪ್ರೀತಿಯ ಶಿಷ್ಯ Dr Ravivarma kumar
ಅವರ ನುಡಿಯಲ್ಲಿ.....
ಏನಿದು ಬಾರ್ಕೋಲು...ಕಥೆ ಒಮ್ಮೆ ಕೇಳಿ

17/02/2026



Address

K. Gudi Road
Chamarajanagar
571117

Alerts

Be the first to know and let us send you an email when Amrita Bhoomi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Amrita Bhoomi:

Share