25/11/2025
ಪೂಜ್ಯ ಖಾವಂದರಿಗೆ ಹುಟ್ಟು ಹಬ್ಬದ ಶುಭಾಶಯಗಳು
🙏🙏🙏🙏🙏🙏🙏🙏🙏🙏🙏
ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ — ಸೇವೆ, ತ್ಯಾಗ, ಅಹಿಂಸೆ, ದಾನಧರ್ಮ, ಮತ್ತು ಸಮತೋಲನದ ಬದುಕಿಗೆ ನಿಜವಾದ ಮೂರ್ತಿ. ಅವರು ನಡೆಸುತ್ತಿರುವ ಪ್ರತಿಯೊಂದು ಕಾರ್ಯದಲ್ಲೂ ಅವರ ಧರ್ಮ, ಸಂಯಮ, ಸಹನೆ, ಮತ್ತು ಸರ್ವಜೀವ ಹಿತ ಇಡಿ ವಿಶ್ವದ ಮನುಕುಲದ ಮಹಾನ್ ವ್ಯಕ್ತಿತ್ವವಾಗಿದೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಧರ್ಮಸ್ಥಳ ಮತ್ತು ಅವರ ಆಡಳಿತವನ್ನು ಗುರಿಯಾಗಿಸಿ ನಡೆದ ಷಡ್ಯಂತ್ರಗಳು, ಮಿತ್ಯ ಆರೋಪಗಳು, ಸಾರ್ವಜನಿಕ ಚರ್ಚೆಗಳು ಮತ್ತು ವಿವಾದಗಳು ಉದ್ಭವಿಸಿದಾಗ ಡಾ. ಹೆಗ್ಗಡೆ ಅವರು ಒಂದು ಕ್ಷಣವೂ ಅಸಹನೆ ತೋರದೇ, ನಿಶ್ಚಲ ಮನೋಸಮತೆಯಿಂದ,
ಕಾನೂನು ನ್ಯಾಯ ಮತ್ತು ಧರ್ಮದ ದಾರಿಯಲ್ಲಿ ನಡೆಯಲಿದೆ ಎಂಬ ಆತ್ಮವಿಶ್ವಾಸದಿಂದ ನಡೆದುಕೊಂಡರು.
ಈ ಸಂದರ್ಭದಲ್ಲಿ ಅವರು ತೋರಿದ ತಾಳ್ಮೆಯೇ ಮನುಕುಲಕ್ಕೆ ಅವರ ಮಹತ್ವದ ಸಂದೇಶ.
ಡಾ. ಹೆಗ್ಗಡೆ ಅವರ ದೊಡ್ಡ ಸಂದೇಶ:
“ *ದೇವರ ಸೃಷ್ಟಿಯ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು*”
ಅದರ ಫಲವಾಗಿ:
*ಲಕ್ಷಾಂತರ ಕುಟುಂಬಗಳಿಗೆ ಧರ್ಮಸ್ಥಳ ಅನ್ನದಾನ*
*ಸಾವಿರಾರು ಯುವಕರಿಗೆ ವಿದ್ಯಾದಾನ*
*ಗ್ರಾಮಾಂತರ ಜನರಿಗೆ ಸ್ವಯಂ ಉದ್ಯೋಗ ತರಬೇತಿಗಳು*
*ಮಹಿಳಾ ಸಬಲೀಕರಣ, ನೈತಿಕತೆ, ಸ್ವಚ್ಛತೆ —ರೈತರಿಗೆ ತರಬೇತಿ, ಜಾಗೃತಿ ಕಾರ್ಯಕ್ರಮ. ಸರ್ವಧರ್ಮ, ಯಕ್ಷಗಾನ ಹಲವಾರು ಸಮ್ಮೇಳನಗಳು*
ಈ ಕಾರ್ಯಗಳು ಅವರನ್ನು “ *ನಡೆದಾಡುವ ಮಂಜುನಾಥ*” ಎಂಬ ಬಿರುದಿಗೆ ಪಾತ್ರಮಾಡಿವೆ.
ಜೈನಧರ್ಮದ ಅಹಿಂಸೆ– ಸಂಯಮ–ನೈತಿಕತೆಯ ಅವರ ಬದುಕಿನಲ್ಲಿ ಇಂದಿನ ಪೀಳಿಗೆಗೆ ಅವರು ಹಲವಾರು ಸಂದೇಶಗಳನ್ನು ನೀಡಿದ್ದಾರೆ.
*ಮಾತನಾಡುವಾಗ ಶಾಂತಿ*
*ನಿರ್ಧಾರ ಮಾಡುವಾಗ ಜಾಣ್ಮೆ*
*ಆರೋಪ ಬಂದಾಗ ಸಮತೋಲನ*
*ಪ್ರಶಂಸೆ ಬಂದಾಗ ವಿನಯ
*ಪೂಜ್ಯ ಖಾವಂದರಿಗೆ ಹುಟ್ಟು ಹಬ್ಬದ ಶುಭಾಶಯಗಳು*
🙏🙏🙏🙏🙏🙏🙏🙏🙏🙏🙏
ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ — ಸೇವೆ, ತ್ಯಾಗ, ಅಹಿಂಸೆ, ದಾನಧರ್ಮ, ಮತ್ತು ಸಮತೋಲನದ ಬದುಕಿಗೆ ನಿಜವಾದ ಮೂರ್ತಿ. ಅವರು ನಡೆಸುತ್ತಿರುವ ಪ್ರತಿಯೊಂದು ಕಾರ್ಯದಲ್ಲೂ ಅವರ ಧರ್ಮ, ಸಂಯಮ, ಸಹನೆ, ಮತ್ತು ಸರ್ವಜೀವ ಹಿತ ಇಡಿ ವಿಶ್ವದ ಮನುಕುಲದ ಮಹಾನ್ ವ್ಯಕ್ತಿತ್ವವಾಗಿದೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಧರ್ಮಸ್ಥಳ ಮತ್ತು ಅವರ ಆಡಳಿತವನ್ನು ಗುರಿಯಾಗಿಸಿ ನಡೆದ ಷಡ್ಯಂತ್ರಗಳು, ಮಿತ್ಯ ಆರೋಪಗಳು, ಸಾರ್ವಜನಿಕ ಚರ್ಚೆಗಳು ಮತ್ತು ವಿವಾದಗಳು ಉದ್ಭವಿಸಿದಾಗ ಡಾ. ಹೆಗ್ಗಡೆ ಅವರು ಒಂದು ಕ್ಷಣವೂ ಅಸಹನೆ ತೋರದೇ, ನಿಶ್ಚಲ ಮನೋಸಮತೆಯಿಂದ,
ಕಾನೂನು ನ್ಯಾಯ ಮತ್ತು ಧರ್ಮದ ದಾರಿಯಲ್ಲಿ ನಡೆಯಲಿದೆ ಎಂಬ ಆತ್ಮವಿಶ್ವಾಸದಿಂದ ನಡೆದುಕೊಂಡರು.
ಈ ಸಂದರ್ಭದಲ್ಲಿ ಅವರು ತೋರಿದ ತಾಳ್ಮೆಯೇ ಮನುಕುಲಕ್ಕೆ ಅವರ ಮಹತ್ವದ ಸಂದೇಶ.
ಡಾ. ಹೆಗ್ಗಡೆ ಅವರ ದೊಡ್ಡ ಸಂದೇಶ:
“ *ದೇವರ ಸೃಷ್ಟಿಯ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು*”
ಅದರ ಫಲವಾಗಿ:
*ಲಕ್ಷಾಂತರ ಕುಟುಂಬಗಳಿಗೆ ಧರ್ಮಸ್ಥಳ ಅನ್ನದಾನ*
*ಸಾವಿರಾರು ಯುವಕರಿಗೆ ವಿದ್ಯಾದಾನ*
*ಗ್ರಾಮಾಂತರ ಜನರಿಗೆ ಸ್ವಯಂ ಉದ್ಯೋಗ ತರಬೇತಿಗಳು*
*ಮಹಿಳಾ ಸಬಲೀಕರಣ, ನೈತಿಕತೆ, ಸ್ವಚ್ಛತೆ —ರೈತರಿಗೆ ತರಬೇತಿ, ಜಾಗೃತಿ ಕಾರ್ಯಕ್ರಮ. ಸರ್ವಧರ್ಮ, ಯಕ್ಷಗಾನ ಹಲವಾರು ಸಮ್ಮೇಳನಗಳು*
ಈ ಕಾರ್ಯಗಳು ಅವರನ್ನು “ *ನಡೆದಾಡುವ ಮಂಜುನಾಥ*” ಎಂಬ ಬಿರುದಿಗೆ ಪಾತ್ರಮಾಡಿವೆ.
ಜೈನಧರ್ಮದ ಅಹಿಂಸೆ– ಸಂಯಮ–ನೈತಿಕತೆಯ ಅವರ ಬದುಕಿನಲ್ಲಿ ಇಂದಿನ ಪೀಳಿಗೆಗೆ ಅವರು ಹಲವಾರು ಸಂದೇಶಗಳನ್ನು ನೀಡಿದ್ದಾರೆ.
*ಮಾತನಾಡುವಾಗ ಶಾಂತಿ
*ನಿರ್ಧಾರ ಮಾಡುವಾಗ ಜಾಣ್ಮೆ
*ಆರೋಪ ಬಂದಾಗ ಸಮತೋಲನ
*ಪ್ರಶಂಸೆ ಬಂದಾಗ ವಿನಯ
ಇದೆಲ್ಲವೂ ಮಹಾಪುರುಷನ ಗುಣ.
ಧರ್ಮಸ್ಥಳದ ಪರಂಪರೆಯಲ್ಲಿ
ಧರ್ಮಸ್ಥಳವು ನೂರಾರು ವರ್ಷಗಳಿಂದ ಶ್ರೀ ಮಂಜುನಾಥ ಸ್ವಾಮಿಗಳ ಕೃಪೆಯ ಸ್ಥಳ.
ಇಲ್ಲಿ ಅಣ್ಣಪ್ಪ ಸ್ವಾಮಿ ರಕ್ಷಕ–ದೈವದ ನಂಬಿಕೆ ಅತಿ ಗಾಢ.
ಈ ಪವಿತ್ರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿರುವ
ಹೆಗ್ಗಡೆ ಪರಿವಾರದವರು.
ಆ ಪರಂಪರೆಯನ್ನು ಈ ಕಾಲಕ್ಕೆ ತಂದು,
ಆಧ್ಯಾತ್ಮ , ಸೇವೆ, ಅಭಿವೃದ್ಧಿ
ಎಂಬ ಸುಂದರ ಸೇತುವೆ ನಿರ್ಮಿಸಿದ ವ್ಯಕ್ತಿ — ಡಾ. ಹೆಗ್ಗಡೆಯವರು.
ಸೇವೆಯಿಂದ ಸಮಾಜ ರೂಪಿಸಿದ ಶಿಲ್ಪಿ.
“ ನಡೆದಾಡುವ ಮಂಜುನಾಥ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಸೇವೆಯ ಬೆಳಕು ಇನ್ನೂ ದಶಕಗಳವರೆಗೆ ಸಮಾಜಕ್ಕೆ ದಾರಿ ತೋರಲಿ "
ಬರಹ:
ಪ್ರವೀಣ ಕುಮಾರ ಶೇರಿ
ಮಸರಗುಪ್ಪಿ, ತಾಲೂಕು ಹುಕ್ಕೇರಿ
ಬೆಳಗಾವಿ Mob:9742510339
ಇದೆಲ್ಲವೂ ಮಹಾಪುರುಷನ ಗುಣ.
ಧರ್ಮಸ್ಥಳದ ಪರಂಪರೆಯಲ್ಲಿ
ಧರ್ಮಸ್ಥಳವು ನೂರಾರು ವರ್ಷಗಳಿಂದ ಶ್ರೀ ಮಂಜುನಾಥ ಸ್ವಾಮಿಗಳ ಕೃಪೆಯ ಸ್ಥಳ.
ಇಲ್ಲಿ ಅಣ್ಣಪ್ಪ ಸ್ವಾಮಿ ರಕ್ಷಕ–ದೈವದ ನಂಬಿಕೆ ಅತಿ ಗಾಢ.
ಈ ಪವಿತ್ರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿರುವ
ಹೆಗ್ಗಡೆ ಪರಿವಾರದವರು.
ಆ ಪರಂಪರೆಯನ್ನು ಈ ಕಾಲಕ್ಕೆ ತಂದು,
ಆಧ್ಯಾತ್ಮ , ಸೇವೆ, ಅಭಿವೃದ್ಧಿ
ಎಂಬ ಸುಂದರ ಸೇತುವೆ ನಿರ್ಮಿಸಿದ ವ್ಯಕ್ತಿ — ಡಾ. ಹೆಗ್ಗಡೆಯವರು.
ಸೇವೆಯಿಂದ ಸಮಾಜ ರೂಪಿಸಿದ ಶಿಲ್ಪಿ.
“ ನಡೆದಾಡುವ ಮಂಜುನಾಥ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಸೇವೆಯ ಬೆಳಕು ಇನ್ನೂ ದಶಕಗಳವರೆಗೆ ಸಮಾಜಕ್ಕೆ ದಾರಿ ತೋರಲಿ "
ಬರಹ:
ಪ್ರವೀಣ ಕುಮಾರ ಶೇರಿ
ಮಸರಗುಪ್ಪಿ, ತಾಲೂಕು ಹುಕ್ಕೇರಿ
ಬೆಳಗಾವಿ Mob:9742510339