Tulunada porlu seva trust

Tulunada porlu seva trust social

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನ 2026 ಮಾರ್ಚ್ ತಿಂಗಳ 3 ಸೇವಾ ಯೋಜನೆಯ ಧನ ಸಹಾಯ ಹಸ್ತಾಂತರ ವರದಿ ಇಂದಿನ ಉದಯವಾಣಿ ಬಂಟ್ವಾಳ-ಬೆಳ್ತಂಗಡಿ...
02/04/2026

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನ 2026 ಮಾರ್ಚ್ ತಿಂಗಳ 3 ಸೇವಾ ಯೋಜನೆಯ ಧನ ಸಹಾಯ ಹಸ್ತಾಂತರ ವರದಿ ಇಂದಿನ ಉದಯವಾಣಿ ಬಂಟ್ವಾಳ-ಬೆಳ್ತಂಗಡಿ ಸುದಿನ ಆವೃತ್ತಿಯಲ್ಲಿ ಪ್ರಸಾರವಾಯಿತು.
🙏👍
ಸಹಕರಿಸಿದ ಉದಯವಾಣಿಯ ಎಲ್ಲ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು.

ನೂತನ ವೈವಾಹಿಕ ಜೀವನಕ್ಕೆ ಶುಭಾಶಯಗಳು.ಶ್ರೀಮತಿ ಸ್ವಾತಿ ಜಯನಂದ ಕುಂಟಾಲಪಲ್ಕೆ.ನೂತನ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಪ್ರಯುಕ್ತ ನಮ್ಮ ಸಂಸ್ಥೆಯ...
30/03/2026

ನೂತನ ವೈವಾಹಿಕ ಜೀವನಕ್ಕೆ ಶುಭಾಶಯಗಳು.

ಶ್ರೀಮತಿ ಸ್ವಾತಿ ಜಯನಂದ ಕುಂಟಾಲಪಲ್ಕೆ.

ನೂತನ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಪ್ರಯುಕ್ತ ನಮ್ಮ ಸಂಸ್ಥೆಯ ಸೇವಾ ಕಾರ್ಯಕ್ಕೆ 2,000 ರೂಪಾಯಿ ನೀಡಿ ಸಹಕರಿಸಿದ ದಂಪತಿಗಳಿಗೆ ಕೃತಜ್ಞತೆಗಳು.

ನಿಮ್ಮ ದಾಂಪತ್ಯ ಜೀವನದ ಹಾದಿಯಲ್ಲಿ ಸುಖ,ಸಂತೋಷ, ಶಾಂತಿಯು, ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ ಎಂಬುದು ಉಕ್ಕಿ ಹಾಲಿನ ಹೊಳೆಯನ್ನೇ ಹರಿಸಲಿ.

||ಶ್ರೀ ಕಟೀಲೇಶ್ವರಿ||ಮದುವೆ ಎಂಬ ಬಂಧನಕ್ಕೆ ಒಳಗಾಗಿ ಹಾಲು ಜೇನಿನಂತ ಸಂಸಾರ ನಡೆಸುವ ಮನದ ಹಂಬಲ ಪ್ರತಿಯೊಬ್ಬರಿಗೂ ಇರುವುದು ಸಹಜ, ಅದೇ ರೀತಿ ನಮ್...
30/03/2026

||ಶ್ರೀ ಕಟೀಲೇಶ್ವರಿ||

ಮದುವೆ ಎಂಬ ಬಂಧನಕ್ಕೆ ಒಳಗಾಗಿ ಹಾಲು ಜೇನಿನಂತ ಸಂಸಾರ ನಡೆಸುವ ಮನದ ಹಂಬಲ ಪ್ರತಿಯೊಬ್ಬರಿಗೂ ಇರುವುದು ಸಹಜ, ಅದೇ ರೀತಿ ನಮ್ಮ ಸಂಸ್ಥೆಯ ಸೇವಾ ಮಾಣಿಕ್ಯರು, ಆಡಳಿತ ಸಮಿತಿಯ ಕೋಶಾಧಿಕಾರಿಯಾದ ಜಯನಂದ ಕುಂಟಾಲಪಲ್ಕೆ ಇವರು ತನ್ನ ಭಾವನೆ ದುಮ್ಮಾನಗಳಿಗೆ ಸ್ವಂಧಿಸುವ ಸೂಕ್ತ ಸಂಗಾತಿಯನ್ನು ಗುರು ಹಿರಿಯರ ನಿಶ್ಚಿಯಿಸಿರುವಂತೆ ಸ್ವಾತಿ ಎಂಬವರ ಜೊತೆ ಕಡಬದ ಅನುಗ್ರಹ ಸಭಾ ಭವನದಲ್ಲಿ ಇಂದು ಒಂಟಿ ಜೀವನದಿಂದ ಜಂಟಿ ಜೀವನದ ಕಡೆ ಪಯಣವನ್ನು ಬೆಳೆಸಿ ನೂತನ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟಿದ್ದು, ಈ ಶುಭ ವಿವಾಹ ಕಾರ್ಯಕ್ಕೆ ನಮ್ಮ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ನೂತನ ನವ ಜೋಡಿಯನ್ನು ಶುಭ ಹಾರೈಸಲಾಯಿತು.
ನಿಮ್ಮ ಮುಂದಿನ ದಾಂಪತ್ಯ ಜೀವನ ಸುಖ ಶಾಂತಿ, ನೆಮ್ಮದಿ ಅಯ್ಯುಷ್ಯ ಸಂಪತ್ತು ಆರೋಗ್ಯದಿಂದ ಕೂಡಿರಲಿ ಎಂದು ಶ್ರೀ ದೇವರಲ್ಲಿ ನಮ್ಮೆಲ್ಲರ ಪ್ರಾರ್ಥನೆ.
🙏🏻💐
ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)
ದಕ್ಷಿಣ ಕನ್ನಡ, ಕರ್ನಾಟಕ

||ಶ್ರೀ ಕಟೀಲೇಶ್ವರಿ||*2026 ಮಾರ್ಚ್ (115ನೇ) ತಿಂಗಳ ಸೇವಾ ಹಸ್ತಾಂತರ* *608ನೇ ಸೇವಾ ಯೋಜನೆ**ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ...
28/03/2026

||ಶ್ರೀ ಕಟೀಲೇಶ್ವರಿ||

*2026 ಮಾರ್ಚ್ (115ನೇ) ತಿಂಗಳ ಸೇವಾ ಹಸ್ತಾಂತರ*

*608ನೇ ಸೇವಾ ಯೋಜನೆ*

*ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಪುಚ್ಚಾಜೆ ನಿವಾಸಿ ಆನಂದ ನಾಯ್ಕ್.*

*609ನೇ ಸೇವಾ ಯೋಜನೆ*

*ಜಾಂಡೀಸ್, ಲಿವರ್ ಮತ್ತು ರಕ್ತನಾಳ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಕುಕ್ಕಿಪಾಡಿ, ಆರಂಬೋಡಿ ನಡ್ಯೋಡಿ ನಿವಾಸಿ ಮನೋಜ್ ಕೆ.*

*610ನೇ ಸೇವಾ ಯೋಜನೆ*

*ನರದ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ದೇವಶ್ಯಪಡೂರು ಗ್ರಾಮದ ಅತ್ತಳಿಕೆ ನಿವಾಸಿ ಜಯ ನಾಯ್ಕ್*

*ದಿ:29.03.2026ನೇ ರವಿವಾರ ಬೆಳಿಗ್ಗೆ ಗಂಟೆ 9ಕ್ಕೆ*

*ಸ್ಥಳ: ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್*

*ಎಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸೇವಾ ಹಸ್ತಾಂತರವನ್ನು ಯಶಸ್ವಿಗೊಳಿಸಕೊಡಬೇಕಾಗಿ ವಿನಂತಿ.*

ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ.

ಕಾರ್ಯ ವಿಭಾಗ:-
*ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)*
ದಕ್ಷಿಣ ಕನ್ನಡ, ಕರ್ನಾಟಕ

ಈ 3 ಅಶಕ್ತ ಕುಟುಂಬಕ್ಕೆ ದಿನಾಂಕ 29.03.2025ನೇ ರವಿವಾರ ಧನ ಸಹಾಯ ಹಸ್ತಾಂತರ ಮಾಡಲಿರುವುದರಿಂದ ಎಲ್ಲರೂ ತಮ್ಮ ಕೈಲಾದ ಧನ ಸಹಾಯದ ಮೊತ್ತವನ್ನು ನೀ...
28/03/2026

ಈ 3 ಅಶಕ್ತ ಕುಟುಂಬಕ್ಕೆ ದಿನಾಂಕ 29.03.2025ನೇ ರವಿವಾರ ಧನ ಸಹಾಯ ಹಸ್ತಾಂತರ ಮಾಡಲಿರುವುದರಿಂದ ಎಲ್ಲರೂ ತಮ್ಮ ಕೈಲಾದ ಧನ ಸಹಾಯದ ಮೊತ್ತವನ್ನು ನೀಡಿ ಸಹಕಾರ ಮಾಡಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ.

ಈ ಕೆಳಗೆ ತಿಳಿಸಿದ ಸಂಸ್ಥೆಯ ಬ್ಯಾಂಕ್ ಖಾತೆ ಅಥವಾ Paytm ಖಾತೆಗೆ ಅಥವಾ Google pay ಖಾತೆಗೆ ಅಥವಾ phone pe ಗೆ ಜಮಾ ಮಾಡಬಹುದು. ಜಮೆ ಮಾಡಿದ ನಂತರ ಸ್ಕ್ರೀನ್ ಶಾಟ್ ಕಳುಹಿಸಿ.

ಬ್ಯಾಂಕ್ ಖಾತೆ ವಿವರ:

Name: Tulunada porlu seva trust
A/c No. 02702200018893
IFSC Code. CNRB0005303
Bank: Canara bank
Branch: B.c road

*Paytm/Google pay/Phone Pe 9686583703*

607ನೇ ಸೇವಾ ಯೋಜನೆ.🙏
24/03/2026

607ನೇ ಸೇವಾ ಯೋಜನೆ.
🙏

||ಶ್ರೀ ಕಟೀಲೇಶ್ವರಿ||*2026 ಫೆಬ್ರವರಿ (114ನೇ) ತಿಂಗಳ ಸೇವಾ ಹಸ್ತಾಂತರ* *607ನೇ ಸೇವಾ ಯೋಜನೆ**ಸೇವಾ ಹಸ್ತಾಂತರ: 10,000/- ರೂಪಾಯಿ**ತೆಂಗಿನ...
24/03/2026

||ಶ್ರೀ ಕಟೀಲೇಶ್ವರಿ||

*2026 ಫೆಬ್ರವರಿ (114ನೇ) ತಿಂಗಳ ಸೇವಾ ಹಸ್ತಾಂತರ*

*607ನೇ ಸೇವಾ ಯೋಜನೆ*

*ಸೇವಾ ಹಸ್ತಾಂತರ: 10,000/- ರೂಪಾಯಿ*

*ತೆಂಗಿನ ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿರುವ ವಿಟ್ಲ ಕಸಬದ ಮರ್ಮ ಕಂಪೌಂಡ್ ನ ನಿವಾಸಿ ರವೀಂದ್ರ ಇವರ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯವನ್ನು ದಿ.01.03.2026ನೇ ರವಿವಾರ ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರ ಮಾಡಲಾಯಿತು.*

*ಈ ಸಮಯದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.*

*ಈ ಸೇವಾ ಕಾರ್ಯದ ಯಶಸ್ವಿಗೆ ಸಹಕಾರವನ್ನು ನೀಡಿದ ಸರ್ವರಿಗೂ ಕೃತಜ್ಞತೆಗಳು.*

ಕಾರ್ಯ ವಿಭಾಗ:-
*ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)*
ದಕ್ಷಿಣ ಕನ್ನಡ, ಕರ್ನಾಟಕ

606ನೇ ಸೇವಾ ಯೋಜನೆ.🙏
24/03/2026

606ನೇ ಸೇವಾ ಯೋಜನೆ.
🙏

||ಶ್ರೀ ಕಟೀಲೇಶ್ವರಿ||*2026 ಫೆಬ್ರವರಿ (114ನೇ) ತಿಂಗಳ ಸೇವಾ ಹಸ್ತಾಂತರ* *606ನೇ ಸೇವಾ ಯೋಜನೆ**ಸೇವಾ ಹಸ್ತಾಂತರ: 15,000/- ರೂಪಾಯಿ**ಎಲುಬು ...
24/03/2026

||ಶ್ರೀ ಕಟೀಲೇಶ್ವರಿ||

*2026 ಫೆಬ್ರವರಿ (114ನೇ) ತಿಂಗಳ ಸೇವಾ ಹಸ್ತಾಂತರ*

*606ನೇ ಸೇವಾ ಯೋಜನೆ*

*ಸೇವಾ ಹಸ್ತಾಂತರ: 15,000/- ರೂಪಾಯಿ*

*ಎಲುಬು ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಮಾಣಿ ಕೋಚಪಳಿಕೆಯ ನಿವಾಸಿ ಮೋನಪ್ಪ ಕುಲಾಲ್ ಇವರ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯವನ್ನು ದಿ.01.03.2026ನೇ ರವಿವಾರ ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರ ಮಾಡಲಾಯಿತು.*

*ಈ ಸಮಯದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.*

*ಈ ಸೇವಾ ಕಾರ್ಯದ ಯಶಸ್ವಿಗೆ ಸಹಕಾರವನ್ನು ನೀಡಿದ ಸರ್ವರಿಗೂ ಕೃತಜ್ಞತೆಗಳು.*

ಕಾರ್ಯ ವಿಭಾಗ:-
*ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)*
ದಕ್ಷಿಣ ಕನ್ನಡ, ಕರ್ನಾಟಕ

605ನೇ ಸೇವಾ ಯೋಜನೆ.🙏
24/03/2026

605ನೇ ಸೇವಾ ಯೋಜನೆ.
🙏

||ಶ್ರೀ ಕಟೀಲೇಶ್ವರಿ||*2026 ಫೆಬ್ರವರಿ (114ನೇ) ತಿಂಗಳ ಸೇವಾ ಹಸ್ತಾಂತರ* *605ನೇ ಸೇವಾ ಯೋಜನೆ**ಸೇವಾ ಹಸ್ತಾಂತರ: 15,000/- ರೂಪಾಯಿ**ಸಾರಣೆ ...
24/03/2026

||ಶ್ರೀ ಕಟೀಲೇಶ್ವರಿ||

*2026 ಫೆಬ್ರವರಿ (114ನೇ) ತಿಂಗಳ ಸೇವಾ ಹಸ್ತಾಂತರ*

*605ನೇ ಸೇವಾ ಯೋಜನೆ*

*ಸೇವಾ ಹಸ್ತಾಂತರ: 15,000/- ರೂಪಾಯಿ*

*ಸಾರಣೆ ಕೆಲಸ ಮಾಡುತ್ತಿರುವ ವೇಳೆ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಾಗಿರುವ ಮೂಡಿಗೆರೆ ಮಾವಿನಕೆರೆ ಗಂಗನಕೂಡಿಗೆ ನಿವಾಸಿ ಸುರೇಶ್ ಇವರ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯವನ್ನು ದಿ.01.03.2026ನೇ ರವಿವಾರ ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರ ಮಾಡಲಾಯಿತು.*

*ಈ ಸಮಯದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.*

*ಈ ಸೇವಾ ಕಾರ್ಯದ ಯಶಸ್ವಿಗೆ ಸಹಕಾರವನ್ನು ನೀಡಿದ ಸರ್ವರಿಗೂ ಕೃತಜ್ಞತೆಗಳು.*

ಕಾರ್ಯ ವಿಭಾಗ:-
*ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)*
ದಕ್ಷಿಣ ಕನ್ನಡ, ಕರ್ನಾಟಕ

24/03/2026

ಪಂಜಿಕಲ್ಲು ಭವತಿ ಭಿಕ್ಷಾಂದೇಹಿ ನಿಧಿ ಸಂಗ್ರಹ ಅಭಿಯಾನದ ಧನ ಸಹಾಯ ಹಸ್ತಾಂತರದ ವಿಡಿಯೋ ತುಣುಕು. ಈ ವೀಡಿಯೋಗ್ರಾಫಿಗೆ ಸಹಕಾರ ಮಾಡಿದ ನಮ್ಮ ಸಂಸ್ಥೆಯ ಸೇವಾ ಮಾಣಿಕ್ಯರಾದ ಧನಂಜಯ ಮಂಗಳೂರು ಇವರಿಗೆ ಧನ್ಯವಾದಗಳು.
🙏

Address

Bantval
575211

Website

Alerts

Be the first to know and let us send you an email when Tulunada porlu seva trust posts news and promotions. Your email address will not be used for any other purpose, and you can unsubscribe at any time.

Contact The Organization

Send a message to Tulunada porlu seva trust:

Share