ಅನಿರುದ್ಧ ಬಾಪೂ ಸಮಗ್ರ

ಅನಿರುದ್ಧ ಬಾಪೂ ಸಮಗ್ರ ಅನಿರುದ್ಧ ಬಾಪೂ ಸಮಗ್ರ - ಬಾಪೂ ಮತ್ತು ಅವರ ವಿಶ್ವ

2017ರ ಅಶ್ವಿನ ನವರಾತ್ರಿಯಿಂದ, ನಾವು ಪರಮಪೂಜ್ಯ ಸದ್ಗುರುಗಳು ಹೇಳಿದಂತೆ ಅಂಬಜ್ಞ ಇಷ್ಟಿಕೆಯ ಪೂಜೆಯನ್ನು ಮಾಡಲು ಶುರು ಮಾಡಿದೆವು. ಈ ಪೂಜಾ ವಿಧಿಯ...
17/03/2026

2017ರ ಅಶ್ವಿನ ನವರಾತ್ರಿಯಿಂದ, ನಾವು ಪರಮಪೂಜ್ಯ ಸದ್ಗುರುಗಳು ಹೇಳಿದಂತೆ ಅಂಬಜ್ಞ ಇಷ್ಟಿಕೆಯ ಪೂಜೆಯನ್ನು ಮಾಡಲು ಶುರು ಮಾಡಿದೆವು. ಈ ಪೂಜಾ ವಿಧಿಯನ್ನು ಎಲ್ಲಾ ಭಕ್ತರಿಗಾಗಿ ಇಲ್ಲಿ ನೀಡಲಾಗಿದೆ.

ಪ್ರತಿಯೊಬ್ಬ ಭಕ್ತನೂ ತನ್ನ ಮನೆಯಲ್ಲಿ ಹೀಗೆ ನವರಾತ್ರಿ ಪೂಜೆ ಮಾಡಬಹುದು.

https://aniruddhabapu-kannada.blogspot.com/2026/03/ambadnya-istika-kannada.html

2017ರ ಅಶ್ವಿನ ನವರಾತ್ರಿಯಿಂದ, ನಾವು ಪರಮಪೂಜ್ಯ ಸದ್ಗುರುಗಳು ಹೇಳಿದಂತೆ ಅಂಬಜ್ಞ ಇಷ್ಟಿಕೆಯ ಪೂಜೆಯನ್ನು ಮಾಡಲು ಶುರು ಮಾಡಿದೆವು. ಈ ಪೂಜ....

04/03/2026
ರಾಣಿ ಲಕ್ಷ್ಮೀಬಾಯಿಯ ದೇಹ ನಿಷ್ಪ್ರಾಣವಾದ ಕ್ಷಣವೇ, ಬ್ರಿಟಿಷ್ ಸೈನಿಕನ ವೇಷದಲ್ಲಿದ್ದ ಸರ್ದಾರ್ ಮಂಜುನಾಥ ಪಹಾಡಿಯವರು ಕ್ಷಣವೂ ತಡಮಾಡದೆ ರಾಣಿಯ ದೇ...
04/03/2026

ರಾಣಿ ಲಕ್ಷ್ಮೀಬಾಯಿಯ ದೇಹ ನಿಷ್ಪ್ರಾಣವಾದ ಕ್ಷಣವೇ, ಬ್ರಿಟಿಷ್ ಸೈನಿಕನ ವೇಷದಲ್ಲಿದ್ದ ಸರ್ದಾರ್ ಮಂಜುನಾಥ ಪಹಾಡಿಯವರು ಕ್ಷಣವೂ ತಡಮಾಡದೆ ರಾಣಿಯ ದೇಹವನ್ನು ಎತ್ತಿಕೊಂಡು ತಮ್ಮ ಕುದುರೆಯ ಮೇಲೆ ಹಾಕಿಕೊಂಡರು. ‘ಈ ಮೃತದೇಹವನ್ನು ಮೇಜರ್ ಹ್ಯೂಜ್ ರೋಸ್‌ಗೆ ತೋರಿಸಲು ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದು ಕಿರುಚುತ್ತಾ ಬ್ರಿಟಿಷರನ್ನು ನಂಬಿಸಿ, ಮಂಜುನಾಥ ಪಹಾಡಿಯವರು ದಟ್ಟವಾದ ಮರಗಳಿರುವ ಕಾಡಿನೊಳಗೆ ಚುರುಕಿನಿಂದ ನುಗ್ಗಿದರು.

https://aniruddhabapu-kannada.blogspot.com/2026/03/Indian-Freedom-Struggle-Untold-History-Kannada-part-16.html

ರಾಣಿ ಲಕ್ಷ್ಮೀಬಾಯಿಯ ದೇಹ ನಿಷ್ಪ್ರಾಣವಾದ ಕ್ಷಣವೇ, ಬ್ರಿಟಿಷ್ ಸೈನಿಕನ ವೇಷದಲ್ಲಿದ್ದ ಸರ್ದಾರ್ ಮಂಜುನಾಥ ಪಹಾಡಿಯವರು ಕ್ಷಣವೂ ತಡಮಾ.....

16/02/2026
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 11https://aniruddhabapu-kannada.blogspot.com/2026...
13/02/2026

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 11

https://aniruddhabapu-kannada.blogspot.com/2026/02/Indian-Freedom-Struggle-Untold-History-Kannada-part-11.html

“ಮಧ್ಯಂತರ ಕಾಲದಲ್ಲಿ ಗಂಗಾಧರರಾಯರ ಆರೋಗ್ಯ ಕ್ರಮೇಣ ಕ್ಷೀಣಿಸತೊಡಗಿತು, ಆದ್ದರಿಂದ ಅವರು ತಮ್ಮ ಸೋದರಸಂಬಂಧಿಯ ಚಿಕ್ಕ ಮಗನನ್ನು ದತ್ತ.....

ಮಲ್ಹಾರ್ ರಾವ್ ಮಾತನಾಡುತ್ತಾ-ಮಾತನಾಡುತ್ತಾ ಕ್ಷಣಕಾಲ ನಿಂತರು. ಅವರ ಗಂಟಲು ತುಂಬಿ ಬಂದಿತ್ತು ಮತ್ತು ಕಣ್ಣಂಚುಗಳು ಒದ್ದೆಯಾಗಿದ್ದವು. ಅಲ್ಲಿದ್ದ ...
09/02/2026

ಮಲ್ಹಾರ್ ರಾವ್ ಮಾತನಾಡುತ್ತಾ-ಮಾತನಾಡುತ್ತಾ ಕ್ಷಣಕಾಲ ನಿಂತರು. ಅವರ ಗಂಟಲು ತುಂಬಿ ಬಂದಿತ್ತು ಮತ್ತು ಕಣ್ಣಂಚುಗಳು ಒದ್ದೆಯಾಗಿದ್ದವು. ಅಲ್ಲಿದ್ದ ಎಲ್ಲಾ ಉಪಸ್ಥಿತರ ಪರಿಸ್ಥಿತಿಯೂ ಹೆಚ್ಚು ಕಡಿಮೆ ಹಾಗೆಯೇ ಆಗಿತ್ತು. ಅದೇ ಕೋಣೆಯಲ್ಲಿ ಮಲ್ಹಾರ್ ರಾವರ ಎಡಗೈ ಕಡೆಗಿನ ಮೂಲೆಯಲ್ಲಿ ಕುಳಿತಿದ್ದ ಮೂವರು ಸ್ತ್ರೀಯರ ಸ್ಥಿತಿ ಮಾತ್ರ ತುಂಬಾ ವಿಭಿನ್ನವಾಗಿತ್ತು.

https://aniruddhabapu-kannada.blogspot.com/2026/02/Indian-Freedom-Struggle-Untold-History-Kannada-part-9.html

ಮಲ್ಹಾರ್ ರಾವ್ ಮಾತನಾಡುತ್ತಾ-ಮಾತನಾಡುತ್ತಾ ಕ್ಷಣಕಾಲ ನಿಂತರು. ಅವರ ಗಂಟಲು ತುಂಬಿ ಬಂದಿತ್ತು ಮತ್ತು ಕಣ್ಣಂಚುಗಳು ಒದ್ದೆಯಾಗಿದ್ದವ.....

ಸಂಪತ ರಾವ್ ಅವರು ಬೆರಳು ಎತ್ತಿ ಪ್ರಶ್ನಿಸಿದರು, “ಮಂಗಲ ದಿವಾಕರ್ ಪಾಂಡೇ ಎಂಬ ಒಬ್ಬ ಸಾಮಾನ್ಯ ಸೈನಿಕ ಏನು ಮಹತ್ವದ ಕೆಲಸ ಮಾಡಿದ? ಅವನು ಏನಾದರೂ ಪ...
09/02/2026

ಸಂಪತ ರಾವ್ ಅವರು ಬೆರಳು ಎತ್ತಿ ಪ್ರಶ್ನಿಸಿದರು, “ಮಂಗಲ ದಿವಾಕರ್ ಪಾಂಡೇ ಎಂಬ ಒಬ್ಬ ಸಾಮಾನ್ಯ ಸೈನಿಕ ಏನು ಮಹತ್ವದ ಕೆಲಸ ಮಾಡಿದ? ಅವನು ಏನಾದರೂ ಪೂರ್ವ ತಯಾರಿ ಮಾಡಿದ್ದನೇ ಅಥವಾ ಅವಸರದಲ್ಲಿ ಅಥವಾ ಸುಳ್ಳು ಉತ್ಸಾಹದ ಭರದಲ್ಲಿ ಏನಾದರೂ ಮಾಡಿಬಿಟ್ಟನೇ? ನಾವು ಹೀಗೆಯೇ ಏನೋ ಕೇಳಿದ್ದೇವೆ!”

https://aniruddhabapu-kannada.blogspot.com/2026/02/Indian-Freedom-Struggle-Untold-History-Kannada-part-8.html

ಸಂಪತ ರಾವ್ ಅವರು ಬೆರಳು ಎತ್ತಿ ಪ್ರಶ್ನಿಸಿದರು, “ಮಂಗಲ ದಿವಾಕರ್ ಪಾಂಡೇ ಎಂಬ ಒಬ್ಬ ಸಾಮಾನ್ಯ ಸೈನಿಕ ಏನು ಮಹತ್ವದ ಕೆಲಸ ಮಾಡಿದ?

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 7https://aniruddhabapu-kannada.blogspot.com/2026/...
31/01/2026

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 7

https://aniruddhabapu-kannada.blogspot.com/2026/01/Indian-Freedom-Struggle-Untold-History-Kannada-part-7.html

ಮಲ್ಹಾರರಾವ್ ಅವರು ಈ ಎಲ್ಲ ಜನರನ್ನು ಕರೆದುಕೊಂಡು ವಿಠ್ಠಲ ಮಂದಿರದೊಳಗಿನ ಯಾವ ರಹಸ್ಯ ಕೋಣೆಗೆ ಹೋಗಿದ್ದರೋ, ಆ ಕೋಣೆ ಬಹಳ ದೊಡ್ಡದಾಗಿತ.....

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 6 ---ಬೆಳಗಾಗುವ ಹೊತ್ತಿಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾ...
28/01/2026

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅನಾವರಣ ಆಗದ ಇತಿಹಾಸದ ಸೂಕ್ಷ್ಮ ಸತ್ಯಗಳು - ಭಾಗ - 6
---
ಬೆಳಗಾಗುವ ಹೊತ್ತಿಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ತಲುಪಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಲ್ಹಾರರಾವ್ ಮತ್ತು ಗ್ರಾಮದ ಪಾಟೀಲರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದರು. ಗ್ರಾಮದ ಪಾಟೀಲರೆಂದರೆ ಧನಾಜಿ ಪಾಟೀಲರು. ಅಂದರೆ, ವಂಶಪಾರಂಪರ್ಯವಾಗಿ ಪಾಟೀಲಕಿ ಹಿರಿಯ ಸಹೋದರನಿಗೆ ಬಂದಿದ್ದರಿಂದ, ಅವರನ್ನು ಪಾಟೀಲರು ಎನ್ನುತ್ತಿದ್ದರು, ಅಷ್ಟೆ.
---
https://aniruddhabapu-kannada.blogspot.com/2026/01/Indian-Freedom-Struggle-Untold-History-Kannada-part-6.html

ಬೆಳಗಾಗುವ ಹೊತ್ತಿಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ತಲುಪಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಲ್ಹ....

Address

Bangalore

Website

Alerts

Be the first to know and let us send you an email when ಅನಿರುದ್ಧ ಬಾಪೂ ಸಮಗ್ರ posts news and promotions. Your email address will not be used for any other purpose, and you can unsubscribe at any time.

Share