JANADANI

JANADANI `Janadani' is the People's voice against sexual crimes and r**es. For the well-being society, lets change the system, within and outside of our homes.

The objective of Janadani is to create awareness in the society about sexual harassment, r**e and unnatural sexual behaviour and act to prevent them. Smt Jayalaxmi Patil, a noted Kannada TV and theatre artist and a writer, gave a call to act against this social evil, after the national outrage that followed the brutal r**e of Nirbhaya in a moving bus in New Delhi on 16 Dec 2012. A few of her frien

ds on Facebook, responded to her call and supported her efforts in forming JANADANI. Janadani was formalized in August 2015 by registering itself as a Charitable Trust with six trustees. Janadani organises awareness programs, about its objective, in play homes and primary schools for the parents of the children; in high schools and colleges for students, in orphanages for their inmates and in any private or public organization for all; and in fact for all the people in every home in the country. Janadani has already started its campaign in the right earnest. Those who want to invite Janadani to organize awareness programs have to inform Janadani at least fifteen days in advance. A three hour slot needs be reserved for each such program.

“Let us change the System for well-being of the society within and outside our homes” is the motto of JANADANI.
*

ಜನದನಿಯ ಆಶಯಗಳು:
ಅತ್ಯಾಚಾರಗಳ, ಲೈಂಗಿಕ ದೌರ್ಜನ್ಯಗಳ ಹಾಗೂ ಲೈಂಗಿಕ ಆಸಕ್ತಿಯನ್ನು ಬಿಂಬಿಸುವ ಅಸಹಜ ನಡವಳಿಕೆಗಳ ಕಾರಣಗಳ ಬಗ್ಗೆ, ಇಂಥವು ಆಗದಿರುವಂತೆ ತಡೆಯುವ ಬಗ್ಗೆ, ಸಮಾಜದಲ್ಲಿನ ಎಲ್ಲಾ ವರ್ಗದ ಜನರಲ್ಲಿ, ಜಾಗೃತಿ ಮೂಡಿಸುವುದು.
ಪ್ಲೇ ಹೋಂ, ನರ್ಸರಿ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರು, ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು, ಅನಾಥಾಲಯಗಳಲ್ಲಿನ ಮಕ್ಕಳು, ಭೂಮಿಯ ಮೇಲಿನ ಪ್ರತಿಯೊಂದು ಮನೆಯ ಜನರಲ್ಲಿ ಜಾಗೃತಿ ಮೂಡಿಸುವುದನ್ನು ಗುರಿಯಾಗಿಟ್ಟುಕೊಂಡು ಜನದನಿ ಕಾರ್ಯಪ್ರವೃತ್ತವಾಗಿರುತ್ತದೆ. ಯಾವುದೇ ಸಂಘ ಸಂಸ್ಥೆಗಳೂ, ಸರಕಾರಿ ಮತ್ತು ಖಾಸಗಿ ಕಾರ್ಯಾಲಯಗಳೂ ಸಹ ಇದಕ್ಕೆ ಒಳಪಟ್ಟಿವೆ.
ಈ ಬಗ್ಗೆ ಗುಂಪಿನ ಸದಸ್ಯರನ್ನು ತಯಾರು ಮಾಡುವ ನಿಟ್ಟಿನಲ್ಲಿ ಒಂದು ದಿನದ ಕಾರ್ಯಾಗಾರವನ್ನು ೨೦೧೪ರ ಸೆಪ್ಟಂಬರ್ ಮಾಸದಲ್ಲಿ ಒಮ್ಮೆ ೨೦೧೫ ಆಗಸ್ಟ್ ೦೯ರಂದು ಇನ್ನೊಮ್ಮೆ ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು.
ಮುಂಜಾನೆಯಿಂದ ಸಾಯಂಕಾಲದವರೆಗಿನ ಆ ಕಾರ್ಯಾಗಾರದಲ್ಲಿ, ಮನೋವಿಜ್ಞಾನಿ, ನ್ಯಾಯವಾದಿ, ವೈದ್ಯೆ ಹಾಗೂ ನಿವೃತ್ತ ಪೋಲೀಸ್ ಅಧಿಕಾರಿಯಿಂದ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿರುತ್ತೇವೆ.
ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಕುರಿತು ಕಾನೂನಿನಲ್ಲಿರುವ ಕಾಯಿದೆ ಕುರಿತು ಜನರಿಗೆ ತಿಳಿಯುವಂತೆ ಮಾಡಲು ಅನೇಕ ಭಿತ್ತಿಪತ್ರಗಳನ್ನು ತಯಾರಿಸಿ ಪ್ರಚಾರ ಮಾಡುತ್ತಿದ್ದೇವೆ.
ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಕಿರುಚಿತ್ರಗಳನ್ನು ನಿರ್ಮಿಸಿದ್ದೇವೆ ಹಾಗೂ ನಿರ್ಮಿಸುತ್ತಿದ್ದೇವೆ.
ಇದೆಲ್ಲವೂ ಅಲ್ಲದೇ ಇನ್ನೂ ಹಲವಾರು ಯೋಜನೆಗಳು ಕಾರ್ಯಗತಗೊಳ್ಳಲಿವೆ.
ಈಗಾಗಲೇ ಕೇವಲ ಬೆಂಗಳೂರಿನಲ್ಲಿ ಅನೇಕ ಕಡೆ ಮಾತ್ರವಲ್ಲದೆ ಉಡುಪಿ, ಚಿತ್ರದುರ್ಗ, ವಿಜಯಪುರ ಮತ್ತು ಮಣಿಪಾಲದ ಹತ್ತಿರದಲ್ಲಿರುವ ಪರೀಕದಲ್ಲಿಯೂ ಸಹ ಜನದನಿ ತನ್ನ ಜಾಗೃತಿ ಕಾರ್ಯಕ್ರಮವನ್ನು ನೀಡಿದೆ.
ಕನಿಷ್ಠ ಇಪ್ಪತೈದು ಜನರಿರುವಲ್ಲಿ ಯಾರೇ ಕರೆದರೂ ನಾವಲ್ಲಿಗೆ ಹೋಗಿ ಅವೇರ್ನೆಸ್ ಪ್ರೋಗ್ರಾಂ ಕೊಡ್ತೀವಿ. ಇದಕ್ಕೆ ನಮಗೆ ೨ವರೆ ಗಂಟೆಗಳು ಬೇಕು.

ಇಂದು 24.04.2026ರಂದು ಬಿ.ಇ.ಎಲ್ ನ ಸಿಎಲ್. ಡಿಯ 105 ಜನ ಅಪರೆಂಟಿಸ್ ಗಳಿಗೆ POSH ಮತ್ತು ಲೈಂಗಿಕ ಸಮಾನತೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ...
24/04/2026

ಇಂದು 24.04.2026ರಂದು ಬಿ.ಇ.ಎಲ್ ನ ಸಿಎಲ್. ಡಿಯ 105 ಜನ ಅಪರೆಂಟಿಸ್ ಗಳಿಗೆ POSH ಮತ್ತು ಲೈಂಗಿಕ ಸಮಾನತೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಜನದನಿಯ ಜಯಲಕ್ಷ್ಮಿ ಪಾಟೀಲ್ ನಡೆಸಿದರು.

ಇಂದು ಬಿ.ಇ.ಎಲ್ ನ ಸಿ.ಎಲ್.ಡಿಯಲ್ಲಿ ಅಪರೆಂಟಿಸ್ಶಿಪ್ ಮಾಡುತ್ತಿರುವ 120 ಜನರಿಗೆ ಜನದನಿಯಿಂದ POSH ಮತ್ತು ಲೈಂಗಿಕ ಸಮಾನತೆಯ ಕುರಿತು ಜಾಗೃತಿ ಮೂ...
23/04/2026

ಇಂದು ಬಿ.ಇ.ಎಲ್ ನ ಸಿ.ಎಲ್.ಡಿಯಲ್ಲಿ ಅಪರೆಂಟಿಸ್ಶಿಪ್ ಮಾಡುತ್ತಿರುವ 120 ಜನರಿಗೆ ಜನದನಿಯಿಂದ POSH ಮತ್ತು ಲೈಂಗಿಕ ಸಮಾನತೆಯ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಜಯಲಕ್ಷ್ಮಿ ಪಾಟೀಲ್ ನಿರ್ವಹಿಸಿದರು.

ಇಂದು ಬಿಇಎಲ್ ನ ಸೆಂಟರ್ ಆಫ್ ಲರ್ನಿಂಗ್ & ಡೆವಲಪ್ಮೆಂಟ್ ಲ್ಲಿ ಅಲ್ಲಿನ ಟ್ರೇನಿಗಳಿಗೆ POSH ಮತ್ತು ಲಿಂಗ ಸಮಾನತೆಯ ಕುರಿತು, ಜನದನಿಯ ಜಯಲಕ್ಷ್ಮಿ...
20/04/2026

ಇಂದು ಬಿಇಎಲ್ ನ ಸೆಂಟರ್ ಆಫ್ ಲರ್ನಿಂಗ್ & ಡೆವಲಪ್ಮೆಂಟ್ ಲ್ಲಿ ಅಲ್ಲಿನ ಟ್ರೇನಿಗಳಿಗೆ POSH ಮತ್ತು ಲಿಂಗ ಸಮಾನತೆಯ ಕುರಿತು, ಜನದನಿಯ ಜಯಲಕ್ಷ್ಮಿ ಪಾಟೀಲ್ Jayalaxmi Patil ಅವರು ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು. 106 ಜನ ಟ್ರೈನೀಸ್ ಇದರಲ್ಲಿ ಭಾಗವಹಿಸಿದ್ದರು.

ದರಿದ್ರ ಹೀನ ಮನಸ್ಥಿತಿ ಎಂದರೆ ಇದು! ನಾಚಿಗ್ಗೇಡು. ಹೀಗೆ ಬೇಕಾಬಿಟ್ಟಿ ಹೇಳಿಕೆ ಕೊಡುವವರನ್ನು ಪೊಲೀಸರು ಮೊದಲು ಅರೆಸ್ಟ್ ಮಾಡಲೇಬೇಕು.
19/01/2026

ದರಿದ್ರ ಹೀನ ಮನಸ್ಥಿತಿ ಎಂದರೆ ಇದು! ನಾಚಿಗ್ಗೇಡು. ಹೀಗೆ ಬೇಕಾಬಿಟ್ಟಿ ಹೇಳಿಕೆ ಕೊಡುವವರನ್ನು ಪೊಲೀಸರು ಮೊದಲು ಅರೆಸ್ಟ್ ಮಾಡಲೇಬೇಕು.

ನಿನ್ನೆ ದಿನಾಂಕ 27 ಡಿಸೆಂಬರ್ 2025ರಂದು ಬೆಳಿಗ್ಗೆ 10.10 ರಿಂದ 12.10ರವರೆಗೆ, ಜನದನಿಯಿಂದ ಬಿಇಎಲ್ ಸಂಸ್ಥೆಯ ಸೆಂಟರ್ ಆಫ್ ಲರ್ನಿಂಗ್ and ಡೆವ...
28/12/2025

ನಿನ್ನೆ ದಿನಾಂಕ 27 ಡಿಸೆಂಬರ್ 2025ರಂದು ಬೆಳಿಗ್ಗೆ 10.10 ರಿಂದ 12.10ರವರೆಗೆ, ಜನದನಿಯಿಂದ ಬಿಇಎಲ್ ಸಂಸ್ಥೆಯ ಸೆಂಟರ್ ಆಫ್ ಲರ್ನಿಂಗ್ and ಡೆವಲಪ್ಮೆಂಟ್ನಲ್ಲಿ ಟ್ರೇನಿಂಗ್ ಹಂತದಲ್ಲಿರುವ ಇಂಜಿನಿಯರುಗಳಿಗೆ POSH ಕುರಿತು ಜಯಲಕ್ಷ್ಮಿ ಪಾಟೀಲ್ ಅವರು ವಿವರಿಸುವಾಗಿನ ಕೆಲ ಫೋಟೋಸ್.

29/11/2025
ಇಂದು ಬೆಂಗಳೂರಿನಲ್ಲಿರುವ BEL ಪಿಯೂ ಕಾಲೇಜಿನ ಮಕ್ಕಳಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮ. ಜಯಲಕ್ಷ್ಮಿ ಪಾಟೀಲ್ ಹಾಗೂ ರೂಪ ಸತೀಶ್ ಕಾರ್ಯಕ್ರಮವನ್ನ...
29/11/2025

ಇಂದು ಬೆಂಗಳೂರಿನಲ್ಲಿರುವ BEL ಪಿಯೂ ಕಾಲೇಜಿನ ಮಕ್ಕಳಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮ. ಜಯಲಕ್ಷ್ಮಿ ಪಾಟೀಲ್ ಹಾಗೂ ರೂಪ ಸತೀಶ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಅಲ್ಲಿನ ಪ್ರಾಧ್ಯಾಪಕರಾದ ಡಾ. ಗೀತಾ ಶಿಂಧೆ, ಕೌನ್ಸಲರ್ ಟಿ ಸಿರಿಷಾ ಅವರು ಸಹಕರಿಸಿದರು. ಇವರಿಗೂ ಮತ್ತು ಕಾಲೇಜಿನ ಪ್ರಿನ್ಸಿಪಾಲ್ ಶ್ರೀಯುತ ನರೇಗಲ್ ಅವರಿಗೂ ಧನ್ಯವಾದಗಳು.

ಕಾಯ್ವ ಬೇಲಿಯೇ ಹೊಲ ಮೇಯುವ ಹೀನ ಕೆಲಸಕ್ಕೆ ನಿಂತರೆ...
16/07/2025

ಕಾಯ್ವ ಬೇಲಿಯೇ ಹೊಲ ಮೇಯುವ ಹೀನ ಕೆಲಸಕ್ಕೆ ನಿಂತರೆ...

Happy mother's day.
11/05/2025

Happy mother's day.

Address

#65, `Mugulnage', 3rd A Cross, PNB Nagar, Doddakallasandra
Bangalore
560062

Alerts

Be the first to know and let us send you an email when JANADANI posts news and promotions. Your email address will not be used for any other purpose, and you can unsubscribe at any time.

Contact The Organization

Send a message to JANADANI:

Share