14/07/2026
ಕುಣಿಗಲ್ ಕುದುರೆ ಫಾರ್ಮ್ ಉಳಿಸಲು ಡಾಕ್ಯುಮೆಂಟರಿ ಮಾಡಿದ್ದಾರೆ ವಿಜಯ್ . ಕುಣಿಗಲ್ township ನಿಲ್ಲಿಸಿದ್ದಾಯಿತು ಈಗ ಬಿಡದಿ ಟೌನ್ ಶಿಪ್ ಮಾಡಲು ರೈತರಿಗೆ ಸರ್ಕಾರದಿಂದ ಪ್ರಹಾರ! ಒಟ್ಟಿನಲ್ಲಿ ರಾಜಕಾರಣಿಗಳಿಗೆ ದುಡ್ಡಿನ ವ್ಯಾಮೋಹ, ಜಾತಿ ಪ್ರತಿಷ್ಠೆ, ಅಧಿಕಾರದ ದಾಹ ಮಿತಿ ಮೀರಿದೆ.
ಜ್ಞಾನ್