Raghavi Charitable Trust & Seva Foundation

Raghavi Charitable Trust & Seva Foundation Raghvi Charitable Trust and Seva Foundation was founded by Raghavendra Suntrahalli with a deep commitment to uplifting those in need.

Raghavi Charitable Trust and Seva Foundation, founded by Raghavendra Suntrahalli and based in Kaggadasapura, Bangalore, is a non-profit organization dedicated to uplifting underprivileged communities through a range of charitable and developmental programs. The trust focuses on promoting education, healthcare, and welfare for vulnerable groups, including children, women, the elderly, and the disab

led. It organizes free medical camps, cultural events, educational scholarships, and vocational training programs to empower the weaker sections of society. The foundation also works on environmental conservation, rural development, and sustainable agriculture projects, creating a lasting impact on both urban and rural populations.

ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಎಲ್ಲಾ ಗುರುಗಳಿಗೆ ನನ್ನ ಹೃದಯಪೂರ್ವಕ ನಮನಗಳು.ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವ ಬೆಳಕು.ಗುರು ಎಂದರೆ...
29/07/2026

ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ
ಎಲ್ಲಾ ಗುರುಗಳಿಗೆ ನನ್ನ ಹೃದಯಪೂರ್ವಕ ನಮನಗಳು.

ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವ ಬೆಳಕು.
ಗುರು ಎಂದರೆ ಜೀವನಕ್ಕೆ ದಾರಿ ತೋರಿಸುವ ಮಾರ್ಗದರ್ಶಕ.

ಒಬ್ಬ ಒಳ್ಳೆಯ ಗುರು ನಮ್ಮ ಜೀವನವನ್ನು ರೂಪಿಸುತ್ತಾನೆ.
ಗುರುಗಳ ಆಶೀರ್ವಾದವಿಲ್ಲದೆ ಯಾವುದೇ ಸಾಧನೆಯೂ ಸಾಧ್ಯವಿಲ್ಲ.

ಈ ದಿನ ನಾವು ನಮ್ಮ ಮೊದಲ ಗುರುಗಳಾದ ತಾಯಿ-ತಂದೆ,
ನಂತರ ಶಿಕ್ಷಕರು ಮತ್ತು ಜೀವನದಲ್ಲಿ ನಮಗೆ ಮಾರ್ಗದರ್ಶನ ನೀಡಿದ
ಎಲ್ಲಾ ಮಹನೀಯರನ್ನು ಸ್ಮರಿಸೋಣ.

ಗುರುಗಳ ಕೃಪೆ ಎಲ್ಲರ ಮೇಲಿರಲಿ.
ಗುರು ಪೂರ್ಣಿಮೆಯ ಶುಭಾಶಯಗಳು.

ನಿಮ್ಮ
ರಾಘವೇಂದ್ರ ಸುಂಟ್ರಹಳ್ಳಿ
ಯುವ ಮುಖಂಡರು
🕉️🙏🙇

*ಸಾರ್ವಜನಿಕ ಪ್ರಕಟಣೆ*ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಅನೇಕ ಅವಘಡಗಳು ಸಂಭವಿಸಿವೆ. ಅದೇ ರೀತಿ ನಮ್ಮ *ಶಿವಮೊಗ್ಗ...
08/07/2026

*ಸಾರ್ವಜನಿಕ ಪ್ರಕಟಣೆ*

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಅನೇಕ ಅವಘಡಗಳು ಸಂಭವಿಸಿವೆ.

ಅದೇ ರೀತಿ ನಮ್ಮ *ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿಯೂ ಭಾರಿ ಮಳೆಯ ಮುನ್ಸೂಚನೆ* ಇರುವುದರಿಂದ, ಸರ್ಕಾರಿ ತಹಶೀಲ್ದಾರರವರು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಮಕ್ಕಳ ಸುರಕ್ಷತೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ನನ್ನ *ಕಳಕಳಿಯ ವಿನಂತಿ* ಏನೆಂದರೆ:
*ವೃದ್ಧರು, ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಎಲ್ಲಾ ಸಾರ್ವಜನಿಕರು ಹೆಚ್ಚಿನ ಜಾಗೃತರಾಗಿ, ಸುರಕ್ಷಿತ ಸ್ಥಳದಲ್ಲಿರಬೇಕೆಂದು* ವಿನಮ್ರವಾಗಿ ಪ್ರಾರ್ಥಿಸುತ್ತೇನೆ.

ಭಗವಂತನಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಾ, ತಾವೆಲ್ಲರೂ *ಸುರಕ್ಷಿತವಾಗಿ, ಕ್ಷೇಮದಿಂದ* ಇರಲಿ ಎಂದು ಕೇಳಿಕೊಳ್ಳುತ್ತೇನೆ.

*ಇಂತಿ,*
*ರಾಘವೇಂದ್ರ ಸುಂಟ್ರಹಳ್ಳಿ*
` `
` #ಸೊರಬ`
` `
` `
` #ನಮ್ಮಸೊರಬ`
` `
` `
` `
` `
` `
` `
` #ಶಿವಮೊಗ್ಗ`
` `
` `
` `
` #ನಮ್ಮಶಿವಮೊಗ್ಗ

*🩺 ವೈದ್ಯರ ದಿನದ ಹಾರ್ದಿಕ ಶುಭಾಶಯಗಳು 🩺**"ವೈದ್ಯೋ ನಾರಾಯಣೋ ಹರಿಃ"*ಸಮಾಜದ ಆರೋಗ್ಯ ಕಾಯುವ ದೇವರುಗಳಾದ ಎಲ್ಲಾ *ವೈದ್ಯ ಬಂಧುಗಳಿಗೆ* ನಮ್ಮ ಹೃತ್...
01/07/2026

*🩺 ವೈದ್ಯರ ದಿನದ ಹಾರ್ದಿಕ ಶುಭಾಶಯಗಳು 🩺*

*"ವೈದ್ಯೋ ನಾರಾಯಣೋ ಹರಿಃ"*

ಸಮಾಜದ ಆರೋಗ್ಯ ಕಾಯುವ ದೇವರುಗಳಾದ ಎಲ್ಲಾ *ವೈದ್ಯ ಬಂಧುಗಳಿಗೆ* ನಮ್ಮ ಹೃತ್ಪೂರ್ವಕ ನಮನಗಳು.

ನಿಮ್ಮ ಸೇವೆ, ತ್ಯಾಗ ಮತ್ತು ಬದ್ಧತೆಗೆ ನಾವು ಸದಾ ಋಣಿ.

*ಶುಭ ಕೋರುವವರು,*
*ಶ್ರೀ ರಾಘವೇಂದ್ರ ಸುಂಟ್ರಹಳ್ಳಿ*
_ಅಧ್ಯಕ್ಷರು_
_ರಾಘವೇ ಚಾರಿಟೇಬಲ್ ಟ್ರಸ್ಟ್ & ಸೇವಾ ಫೌಂಡೇಶನ್_
_Head of Operations - Samjaya Health Care Limited_

30/06/2026

*ಪದವಿ ದೊಡ್ಡದಲ್ಲ,*
*ಸೇವೆ ದೊಡ್ಡದು.*
*ನಾಯಕತ್ವ ಎಂದರೆ ಜವಾಬ್ದಾರಿ,*
*ಹೊಗಳಿಕೆ ಅಲ್ಲ.*

*"ಬರೀ ನಾಯಕನಾಗುವ ಹಂಬಲವಲ್ಲ...*
*ನಾಯಕನಾದ ಮೇಲೆ ಒಂದಿಷ್ಟು ಉತ್ತಮ ಕೆಲಸ ಮಾಡುವ ಛಲವಿರಬೇಕು!"*

*- ಶ್ರೀ ರಾಘವೇಂದ್ರ ಸುಂಟ್ರಹಳ್ಳಿ*
ಯುವ ಮುಖಂಡರು ಕರ್ನಾಟಕ

*🙏 ವೃದ್ಧರ ಸೇವೆಯೇ ಮಾಧವ ಸೇವೆ 🙏*ಇಂದು *ಅಜಯ ಓಲ್ಡ್ ಏಜ್ ಹೋಂ, ಮಾದೇವಪುರ*ದಲ್ಲಿ ಒಂದು ಹೃದಯಸ್ಪರ್ಶಿ ಕ್ಷಣ.*ರಾಘವಿ ಚಾರಿಟೇಬಲ್ ಟ್ರಸ್ಟ್ & ಸೇ...
30/06/2026

*🙏 ವೃದ್ಧರ ಸೇವೆಯೇ ಮಾಧವ ಸೇವೆ 🙏*

ಇಂದು *ಅಜಯ ಓಲ್ಡ್ ಏಜ್ ಹೋಂ, ಮಾದೇವಪುರ*ದಲ್ಲಿ ಒಂದು ಹೃದಯಸ್ಪರ್ಶಿ ಕ್ಷಣ.

*ರಾಘವಿ ಚಾರಿಟೇಬಲ್ ಟ್ರಸ್ಟ್ & ಸೇವಾ ಫೌಂಡೇಶನ್* ವತಿಯಿಂದ ಅಧ್ಯಕ್ಷರಾದ *ಶ್ರೀ ರಾಘವೇಂದ್ರ ಸುಂಟ್ರಹಳ್ಳಿ* ಅವರು ತಂಡದೊಂದಿಗೆ ಭೇಟಿ ನೀಡಿ, ಅಲ್ಲಿನ *50+ ಹಿರಿಯ ಜೀವಗಳ* ಯೋಗಕ್ಷೇಮ ವಿಚಾರಿಸಿ, ಪ್ರೀತಿಯಿಂದ ಭೋಜನ ಉಣಬಡಿಸಿದರು.

*ವಿಶೇಷ ಧನ್ಯವಾದಗಳು:* ಶ್ರೀ ಪಳನಿ ಅವರಿಗೆ. ತಮ್ಮ ತಂದೆ *ದಿ. ಕೃಷ್ಣನ್* ಅವರ ಸ್ಮರಣಾರ್ಥ ಈ ಸೇವೆಯಲ್ಲಿ ಪಾಲ್ಗೊಂಡಿದ್ದು ನಮಗೆಲ್ಲರಿಗೂ ಸ್ಫೂರ್ತಿ. ನಿಮ್ಮ ಕುಟುಂಬಕ್ಕೆ ನಮ್ಮ ನಮನಗಳು.

ಮುಂದಿನ ದಿನಗಳಲ್ಲಿ ಇವರ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸೇವೆ ನೀಡುವ ಸಂಕಲ್ಪ ಮಾಡಿದ್ದೇವೆ.

ಅಜಯ ಹೋಂ ಸಿಬ್ಬಂದಿ ಹಾಗೂ ನಮ್ಮ ಟ್ರಸ್ಟ್ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು 💐

* #ವೃದ್ಧರಸೇವೆ *

*ಕೆ.ಆರ್. ಪುರಂ, ಬೆಂಗಳೂರು:*  ದೇಶಾದ್ಯಂತ ಇಂದು ನಡೆಯುತ್ತಿರುವ *ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ* ಕಾರ್ಯಕ್ರಮದಲ್ಲಿ ಯುವ ಮುಖಂಡರಾದ *ಶ್ರೀ ರಾಘ...
28/06/2026

*ಕೆ.ಆರ್. ಪುರಂ, ಬೆಂಗಳೂರು:*
ದೇಶಾದ್ಯಂತ ಇಂದು ನಡೆಯುತ್ತಿರುವ *ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ* ಕಾರ್ಯಕ್ರಮದಲ್ಲಿ ಯುವ ಮುಖಂಡರಾದ *ಶ್ರೀ ರಾಘವೇಂದ್ರ ಸುಂಟ್ರಹಳ್ಳಿ* ಅವರು ಸಕ್ರಿಯವಾಗಿ ಭಾಗವಹಿಸಿ, ಬೆಂಗಳೂರಿನ *ಸಮ್ಜಯ ಹೆಲ್ತ್ ಕೇರ್ ಲಿಮಿಟೆಡ್‌ನ ಮೂರು ಆಸ್ಪತ್ರೆಗಳಲ್ಲಿ* ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ.

"ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ ಸಂಸ್ಥೆಯ ಮಾಲೀಕರಿಗೆ ಹಾಗೂ ಹಗಲು-ರಾತ್ರಿ ಶ್ರಮಿಸುತ್ತಿರುವ ಎಲ್ಲಾ ಆರೋಗ್ಯ ಸಿಬ್ಬಂದಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದು ಶ್ರೀ ರಾಘವೇಂದ್ರ ಅವರು ತಿಳಿಸಿದರು.

5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

-

*- ರಾಘವೇಂದ್ರ ಸುಂಟ್ರಹಳ್ಳಿ*
ಯುವ ಮುಖಂಡರು,

* *

28/06/2026

ಈ ದಿನ ಭಾರತವನ್ನು ಪೋಲಿಯೋ ಮುಕ್ತ ಮಾಡಲು ನಡೆಯುತ್ತಿರುವ ಪಲ್ಸ್ ಪೋಲಿಯೋ ಲಸಿಕಾ ಅಭಿಮಾನ ಕಾರ್ಯಕ್ರಮದಲ್ಲಿ ನಮ್ಮ ಮುಖಂಡರಾದ *ಶ್ರೀ ರಾಘವೇಂದ್ರ ಸುಂಟರಹಳ್ಳಿ* ಭಾಗವಹಿಸಿ
ಬೆಂಗಳೂರಿನ ಮೂರು ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ

ಈ ಒಂದು ಸುಂದರ ಅವಕಾಶ ಕೊಟ್ಟ ಸಂಸ್ಥೆಯ ಮಾಲೀಕರಿಗೂ ಎಲ್ಲಾ ಸಾಹಸಿಬ್ಬಂದಿಗಳಿಗೂ ಧನ್ಯವಾದಗಳು ತಿಳಿಸಿದರು
ಹಾಗೂ *ಸಂಜೆ 5ರ ವರೆಗೂ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ನೋಂದಾಯಿಸಿದ ಕೇಂದ್ರಗಳಲ್ಲಿ ಲಸಿಕ* ವ್ಯವಸ್ಥೆಯನ್ನು ಮಾಡಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡಿಬೇಕಂದು ವಿನಂತಿಸಿಕೊಂಡರ

27/06/2026
*ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು*_ಬೆಂಗಳೂರು ನಿರ್ಮಾತೃ, ಮಹಾನ್ ದಾರ್ಶನಿಕ_  _ಕೆರೆ-ಕಟ್ಟೆಗಳ ಹರಿಕಾರರಿಗೆ ನಮ್ಮ ನಮನಗಳು_ 🙏*ಶುಭ ಕೋ...
27/06/2026

*ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು*

_ಬೆಂಗಳೂರು ನಿರ್ಮಾತೃ, ಮಹಾನ್ ದಾರ್ಶನಿಕ_
_ಕೆರೆ-ಕಟ್ಟೆಗಳ ಹರಿಕಾರರಿಗೆ ನಮ್ಮ ನಮನಗಳು_ 🙏

*ಶುಭ ಕೋರುವವರು:*
*ರಾಘವೇಂದ್ರ ಸುಂಟ್ರಹಳ್ಳಿ*
_ಯುವ ಮುಖಂಡರು

* *

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ - ಅಧಿಕೃತ ಪ್ರಕಟಣೆ 💧**📢 ಉಚಿತ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ 📢*  *ಸ್ಥಳ:* ಶ್ರೀ ಲಕ್ಷ್ಮಿ ತಾಯಿ ಮತ್ತು ಮಕ್ಕಳ...
26/06/2026

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ - ಅಧಿಕೃತ ಪ್ರಕಟಣೆ 💧*

*📢 ಉಚಿತ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ 📢*

*ಸ್ಥಳ:* ಶ್ರೀ ಲಕ್ಷ್ಮಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ಕೆ.ಆರ್. ಪುರಂ, ಬೆಂಗಳೂರು

*📅 ದಿನಾಂಕ:* ಭಾನುವಾರ , 28 ಜೂನ್ 2026
*⏰ ಸಮಯ:* ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ

*5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಪೋಲಿಯೋ ಹನಿ*

*ನೇತೃತ್ವ:* ಶ್ರೀ ರಾಘವೇಂದ್ರ ಸುಂಟ್ರಹಳ್ಳಿ
*ಕಾರ್ಯ ನಿರ್ವಾಹಕರು:* ಸಂಜಯ ಹೆಲ್ತ್ ಕೇರ್ ಲಿಮಿಟೆಡ್

ನಿಮ್ಮ ಮಗುವನ್ನು ಪೋಲಿಯೋ ಮುಕ್ತರನ್ನಾಗಿ ಮಾಡಿ.
_ಒಂದು ಹನಿ, ಜೀವನ ಪರ್ಯಂತ ರಕ್ಷಣೆ_

*ಅಪಾಯಿಂಟ್‌ಮೆಂಟ್‌ಗಾಗಿ:* 📞 *9900800533*

_ಸಂಜಯ ಹೆಲ್ತ್ ಕೇರ್ ಲಿಮಿಟೆಡ್ ವತಿಯಿಂದ ಸಾರ್ವಜನಿಕ ಸೇವೆ_ 🙏
* *

Address

No. 12, 1st Floor, Near Sri Lakshmi Hospital, Nagappa Reddy Layout, Kaggadasapura, CV Raman Nagar Post
Bangalore
560093

Alerts

Be the first to know and let us send you an email when Raghavi Charitable Trust & Seva Foundation posts news and promotions. Your email address will not be used for any other purpose, and you can unsubscribe at any time.

Shortcuts

Share