05/06/2026
*"ಹಸಿರೇ ಉಸಿರು" - ವಿಶ್ವ ಪರಿಸರ ದಿನದಂದು ಬೃಹತ್ ಗಿಡ ನೆಡುವ ಕಾರ್ಯಕ್ರಮ ಯಶಸ್ವಿ*
*ಸೊರಬ, ಜೂನ್ 5:* *ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್* ವತಿಯಿಂದ *ಶ್ರೀ ರಾಘವೇಂದ್ರ ಸುಂಟ್ರಹಳ್ಳಿ* ಅವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ *"ಹಸಿರೇ ಉಸಿರು"* ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ *ಬೃಹತ್ ಗಿಡ ನೆಡುವ ಕಾರ್ಯಕ್ರಮ*ವು ಸೊರಬ ತಾಲ್ಲೂಕು, ಚಂದ್ರಗುತ್ತಿ ಹೋಬಳಿಯ *ಹರೀಶಿ ವಿನಯ ಸ್ಮಾರಕ ಕ್ರೀಡಾಂಗಣದಲ್ಲಿ* ಅತ್ಯಂತ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ *ಮುಖ್ಯ ಅತಿಥಿಗಳಾಗಿ ಸಾಗರದ ಮಾಜಿ ಶಾಸಕರಾದ ಶ್ರೀ ಹರತಾಳು ಹಾಲಪ್ಪ* ಅವರು ಆಗಮಿಸಿ, ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
*ಗಣ್ಯರ ಉಪಸ್ಥಿತಿ:*
ಸೊರಬ ಭಾಗದ ಪ್ರಮುಖ ಮುಖಂಡರುಗಳಾದ ಶ್ರೀ ತಬಲಿ ಬಂಗಾರಪ್ಪ ತೆಲಗುಂದ್ಲಿ, ಶ್ರೀ ಸುರೇಶ್ ಉದ್ರಿ, ಶ್ರೀ ಶಿವಕುಮಾರ್ ಕಡಸೂರು, ಶ್ರೀ ಚನ್ನಪಟ್ಟಣ ಈಶ್ವರಪ್ಪ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಹೊಳಿಯಮ್ಮ, ಶ್ರೀ ರಾಜು ಕೆಂಚಿಕೊಪ್ಪ, ಶ್ರೀ ರಾಜು ಮಾವಿನಬಳ್ಳಿಕೊಪ್ಪ, ಶ್ರೀ ಕೃಷ್ಣಮೂರ್ತಿ ನೆಲ್ಲೂರು, ಶ್ರೀ ಮಹೇಶ್ ದ್ಯಾವಾಸ್, ಶ್ರೀ ವಜ್ರ ಕುಮಾರ್ ಸುಂಟ್ರಹಳ್ಳಿ, ಶ್ರೀ ಕೃಷ್ಣ ಕೂಡಿಯ, ಶ್ರೀ ಜಿ.ಎಸ್. ಹೆಗಡೆ, ಶ್ರೀ ಅನಂತ ಹೆಗಡೆ, ಶ್ರೀ ಶ್ರೀನಿವಾಸ ಭಟ್, ಶ್ರೀ ಉಮಾಕಾಂತ್ ಗೌಡ ನೆಲ್ಲೂರು, ಶ್ರೀ ಮಂಜು ಹರೀಶಿ, ಶ್ರೀ ಗಣೇಶ ಆಚಾರಿ ಹರೀಶಿ, ಶ್ರೀ ಸಿಟಿ ರಾಜು, ಶ್ರೀ ಅನಿಲ್ ದ್ಯಾವಾಸ