ಇಲ್ಲಿ ಯಾರೂ ಸಾಚಾ ಅಲ್ಲ

ಇಲ್ಲಿ ಯಾರೂ ಸಾಚಾ ಅಲ್ಲ Contact information, map and directions, contact form, opening hours, services, ratings, photos, videos and announcements from ಇಲ್ಲಿ ಯಾರೂ ಸಾಚಾ ಅಲ್ಲ, Community Organization, Bangalore.

Permanently closed.
26/09/2025

ಬೈರಮಂಗಲ, ಕಂಚುಗಾರನಹಳಿಯಲ್ಲಿ ರೈತರ ಒಗ್ಗಟ್ಟು..

ಹೋರಾಟ ಮಾಡಿದಕ್ಕೆ ಕೊಚ್ಚೆ ನೀರನ್ನು ರೈತರ ಜಮೀನುಗಳ ಮೇಲೆ ಬಿಟ್ಟ ಅಧಿಕಾರಿಗಳು..
24/09/2025

ಹೋರಾಟ ಮಾಡಿದಕ್ಕೆ ಕೊಚ್ಚೆ ನೀರನ್ನು ರೈತರ ಜಮೀನುಗಳ ಮೇಲೆ ಬಿಟ್ಟ ಅಧಿಕಾರಿಗಳು..

24/09/2025

ಬಿಡದಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ಇವತ್ತು ಹೈಡ್ರಾಮಾ ನಡೆಯಿತು, ಮಧ್ಯವರ್ತಿಗಳ ಮತ್ತು ಅಧಿಕಾರಿಗಳ ಡ್ರಾಮಾ. ಅಲ್ಲಿ ಬೈರಮಂಗಲ ಸರ್ಕಲ್ ಬಳಿ ರೈತರು ಸೊಳ್ಳೆಗಳ ಜೊತೆ ಕಚ್ಚಿಸಿಕೊಂಡು ಆಹೋರಾತ್ರಿ ಧರಣಿ ಮಾಡ್ತಾ ಇದ್ದಾರೆ, ಈ ಕಡೆ ಯಾರೋ ಮಧ್ಯವರ್ತಿ ಅಧಿಕಾರಿಗಳು ಉಳ್ಕೊಳ್ಳೋಕೆ ತನ್ನದೇ ರೆಸಾರ್ಟ್ ಕೊಟ್ಟು, ಒಳ್ಳೆ ಮಟನ್ ಊಟ ಕೊಟ್ಟು, ಅಲ್ಲಿಂದಲೇ ಕೆಲ ರೈತರನ್ನು ಪುಸಲಾಯಿಸಿ, ಸರ್ವೇ ಮಾಡಿಸಿಕೊಡೂ ಕೆಲಸ ಮಾಡ್ತಾ ಇದ್ದಾರೆ. ನಮ್ಮೊಳಗೆ ಇರೋ ಶತ್ರುಗಳು..

ಹಾಗಿದ್ದರೆ ಇದು ಜಾತಿ ಗಣತಿನ, ಇಲ್ಲ ಮತಾಂತರ ಆಗಿದ್ದವರನ್ನು ಅಕ್ರಮ, ಸಕ್ರಮ ಮಾಡೋ ಹುನ್ನಾರ ??
23/09/2025

ಹಾಗಿದ್ದರೆ ಇದು ಜಾತಿ ಗಣತಿನ, ಇಲ್ಲ ಮತಾಂತರ ಆಗಿದ್ದವರನ್ನು ಅಕ್ರಮ, ಸಕ್ರಮ ಮಾಡೋ ಹುನ್ನಾರ ??

22/09/2025

ಕೃಷ ಭೂಮಿ ಅನ್ನೋದು ಪ್ರಪಂಚದಲ್ಲಿ ಇರೋ ಏಕೈಕ ಆಮಜನಕ ತಯಾರಿಸೋ ಕಂಪನಿ, ಬೇರೆ ಯಾವ ಕಂಪನಿ ತಯಾರು ಮಾಡೋಕೆ ಆಗುತ್ತೆ?

ಉಳುವವರಿಗೆ ಭೂಮಿ ಕೊಟ್ಟಿದ್ದು ಅರಸು, ಉಳುವವನಿಗೆ ಆ ಭೂಮಿಯನ್ನು ಇಂದು ಉಳಿಸಿಕೊಳ್ಳೋದು ಒಂದು ಕನಸು, ಉಳುವವನಿಂದ ಉಳ್ಳವನಿಗೆ ಜಮೀನು ಹಸ್ತಾರಂತ ಮ...
21/09/2025

ಉಳುವವರಿಗೆ ಭೂಮಿ ಕೊಟ್ಟಿದ್ದು ಅರಸು, ಉಳುವವನಿಗೆ ಆ ಭೂಮಿಯನ್ನು ಇಂದು ಉಳಿಸಿಕೊಳ್ಳೋದು ಒಂದು ಕನಸು, ಉಳುವವನಿಂದ ಉಳ್ಳವನಿಗೆ ಜಮೀನು ಹಸ್ತಾರಂತ ಮಾಡಲು ಸರ್ಕಾರವೇ ಮಾಡಿದೆ ಮನಸು, ಸದ್ಯಕ್ಕೆ ಸೂತ್ರಧಾರಿ ಪಾಟೀಲ ಶಿವ ಪುತ್ರ ಮತ್ತು ಮೂಖ ಪ್ರೇಕ್ಷಕನಾಗಲು ಸಿದ್ಧವಾಗಿರೋ ರಾಮ..

19/09/2025

ನಾವು ಈಗ ಕೆಐಎಡಿಬಿ ಸರ್ಕಾರಕ್ಕೆ ಹೆದರಿ, ಅಥವಾ ಕೆಲಸದಲ್ಲಿ ಬ್ಯುಸಿ ಇದು, ಕೃಷಿ ಭೂಮಿ ಕಳೆದುಕೊಂಡರೆ ಮುಂದಿನ ಪೀಳಿಗೆ ನಮಗೆ ಹಿಡಿ ಶಾಪ ಇಡುತ್ತೆ.

19/09/2025

ಬೈ ಕಂ ಗ್ರಾ ಪಂ ಭೂಸ್ವಾದೀನ ವಿರೋಧಿ ಹೋರಾಟ

ಹೆಣ್ಣು ಮಕ್ಕಳು ಊರಲ್ಲಿ ತಾವಾಯಿತು, ತಮ್ಮ ತೋಟ ಆಯಿತು, ತಮ್ಮ ಸಂಸಾರವಾಯಿತು ಅಂತ ನೆಮ್ಮದಿಯಿಂದ ಇದ್ದರು, ಈಗ ಅವರನ್ನು ಬೀದಿಗೆ ತಂದದ್ದು ಅಲ್ಲದೆ, ಅವರನ್ನು ಮಾತಾಡಬೇಡಿ ಅನ್ನೋ ಪುರುಷ ಮನಸ್ಥಿತಿಗಳು ನಮ್ಮ ಜೊತೇನೆ ಇರುತ್ತೆ ಅನ್ನೋದು ವಿಪರ್ಯಾಸ..

19/09/2025

ಹಾಗೆ ಶಿವಣ್ಣನವರು ಇನ್ನೂ ಹೆಚ್ಚು ಒತ್ತಡ ಹಾಕಿ ಭೂಸ್ವಾಧೀನ ವಿರೋಧಿ ಹೋರಾಟ ಆನೇಕಲ್ ಸರ್ಜಾಪುರ ಭಾಗದ ಭೂಸ್ವಾದೀನ ಕೈ ಬಿಡೋ ಹಾಗೆ ಮಾಡಿದರೆ, ಶಿವಣ್ಣನವರ ಹೆಸರು ರೈತರ ಮನೆಗಳಲ್ಲಿ, ಮನಗಳಲ್ಲಿ ಸದಾ ಉಳಿದುಹೋಗುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ..

18/09/2025

ಸಣ್ಣ ಸಣ್ಣ ಕೆಲಸಗಳಿಗೂ ನಾಯಕತ್ವ ತುಂಬ ಮುಖ್ಯ, ಇನ್ನು ಭೂಸ್ವಾದೀನದಂತಹ ಹೋರಾಟಕ್ಕೆ ದಿಟ್ಟ ನಾಯಕತ್ವ, ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಜನರ ನಂಬಿಕೆ ಗಳಿಸಿ, ಟೀಮ್ ವರ್ಕ್ ಮಾಡಿಸಿ, ಮುಂದಿನ ಒಂದು ವರ್ಷಕ್ಕೆ ಏನೇನು ಹೋರಾಟ ಮಾಡಬೇಕು ಎಂದು ನಿರ್ಧರಿಸಬೇಕಿದೆ. ಹೋರಾಟ ಅಂದ್ರೆ ಚಳುವಳಿ ಮಾತ್ರ ಅಲ್ಲ, ಕಾನೂನು ಹೋರಾಟ ಮಾತ್ರ ಅಲ್ಲ, 360ಡಿಗ್ರಿ ಯೋಚನೆ / ಯೋಜನೆ ಆಗಬೇಕು.

ಸರ್ಜಾಪುರದ ಭೂಸ್ವಾಧೀನ ವಿರೋಧಿ ಹೋರಾಟ ಆನೇಕಲ್ ತೀಕ್ಷತೆ ಪಡೆಯೋಕೆ ಮುಂಚೆ ಯುವಕರ ಮಾತು

Address

Bangalore
560087

Website

Alerts

Be the first to know and let us send you an email when ಇಲ್ಲಿ ಯಾರೂ ಸಾಚಾ ಅಲ್ಲ posts news and promotions. Your email address will not be used for any other purpose, and you can unsubscribe at any time.

Share