Karnataka Arya Vysya Yuvajana Mahasabha

Karnataka Arya Vysya Yuvajana  Mahasabha Contact information, map and directions, contact form, opening hours, services, ratings, photos, videos and announcements from Karnataka Arya Vysya Yuvajana Mahasabha, Nonprofit Organization, 16, Sheshadri Road, Bangalore.

13/08/2026
12/08/2026
ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಕುದೂರು
11/08/2026

ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಕುದೂರು

ದೇವನಹಳ್ಳಿ ವಾಸವಿ ದೇವಾಲಯ..
11/08/2026

ದೇವನಹಳ್ಳಿ ವಾಸವಿ ದೇವಾಲಯ..

ಮಾಗಡಿ ಆರ್ಯವ್ಯೆಶ್ಯ ಮಂಡಳಿ ಮತ್ತು ವಾಸವಿ ಯುವಜನ ಸಂಘ ದ ವತಿಯಿಂದ ಆರ್ಯವೈಶ್ಯ ಸಮಾಜದ ಲಾಂಛನದ ಧ್ವಜಾರೋಹಣ ಮತ್ತು ಸಂಕಲ್ಪ ಪೂಜೆ ಯನ್ನು ಯಶಸ್ವಿಯ...
10/08/2026

ಮಾಗಡಿ ಆರ್ಯವ್ಯೆಶ್ಯ ಮಂಡಳಿ ಮತ್ತು ವಾಸವಿ ಯುವಜನ ಸಂಘ ದ ವತಿಯಿಂದ ಆರ್ಯವೈಶ್ಯ ಸಮಾಜದ ಲಾಂಛನದ ಧ್ವಜಾರೋಹಣ ಮತ್ತು ಸಂಕಲ್ಪ ಪೂಜೆ ಯನ್ನು ಯಶಸ್ವಿಯಾಗಿ ನೆರವೇರಿಸಿದರು...

🏸 VBL - 5 ವಿಜಯೋತ್ಸವ 🏸ಎಲ್ಲಾ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ VBL - 5ರಲ್ಲಿ ಚಾಂಪಿಯನ್ ಹಾಗೂ ರನ್ನರ್ಸ್-ಅಪ್ ಸ್ಥಾನ ಪಡೆದ ಎಲ್ಲಾ ...
10/08/2026

🏸 VBL - 5 ವಿಜಯೋತ್ಸವ 🏸
ಎಲ್ಲಾ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ VBL - 5ರಲ್ಲಿ ಚಾಂಪಿಯನ್ ಹಾಗೂ ರನ್ನರ್ಸ್-ಅಪ್ ಸ್ಥಾನ ಪಡೆದ ಎಲ್ಲಾ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳು! 👏🏻🏆

ವಂದನೆಗಳು🙏🏻
ಮಂಜುನಾಥ ವಾಸವಿ ಯುವಜನ ಸಂಘ (ರಿ)

ವಾಸವಿ ಬ್ಯಾಡ್ಮಿಂಟನ್ ಲೀಗ್ – ೫ (VBL 5) ಅದ್ದೂರಿ ಯಶಸ್ಸು! 🏸🤝ಸ್ನೇಹ ದಿನದ ಅಂಗವಾಗಿ 09-08-2026 ರಂದು ಮಂಜುನಾಥನಗರ ವಾಸವಿ ಯುವಜನ ಸಂಘ (MVY...
10/08/2026

ವಾಸವಿ ಬ್ಯಾಡ್ಮಿಂಟನ್ ಲೀಗ್ – ೫ (VBL 5) ಅದ್ದೂರಿ ಯಶಸ್ಸು! 🏸🤝

ಸ್ನೇಹ ದಿನದ ಅಂಗವಾಗಿ 09-08-2026 ರಂದು ಮಂಜುನಾಥನಗರ ವಾಸವಿ ಯುವಜನ ಸಂಘ (MVYS) ಆಯೋಜಿಸಿದ್ದ – VBL 5 ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಪಂದ್ಯಾವಳಿಯಲ್ಲಿ 110+ ಆಟಗಾರರು ಉತ್ಸಾಹದಿಂದ ಭಾಗವಹಿಸಿ, ಸ್ನೇಹ, ಕ್ರೀಡಾಸ್ಪೂರ್ತಿ ಮತ್ತು ಒಗ್ಗಟ್ಟಿನ ಮನೋಭಾವವನ್ನು ಮೆರೆದರು.

ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಆಟಗಾರರು, ಅತಿಥಿಗಳು, ಪ್ರಾಯೋಜಕರು, ಸ್ವಯಂಸೇವಕರು ಹಾಗೂ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು

ವಂದನೆಗಳು 🙏🏻

ಟೀಮ್ MVYS – ಸ್ನೇಹ, ಸೇವೆ ಮತ್ತು ಸಂಘಟನೆಯ ಸಂಕೇತ. 💙

09/08/2026

ಡಿ ಪಾಳ್ಯ ಗ್ರಾಮದ ಆರ್ಯವೈಶ್ಯ ಮಂಡಳಿ ವತಿಯಿಂದGAVS ನ ಮಹಾಸಂಕಲ್ಪ ಪೂಜೆ ಹಾಗೂ ವಾಸವಿ ಧ್ವಜಾರೋಹಣ ನೆರವೇರಿಸಿದ ಸಂದರ್ಭದ ಕಿರು ಚಿತ್ರೀಕರಣ

🚩 ಜೈ ವಾಸವಿ 🚩ಲಿಂಗದಹಳ್ಳಿ ಪಾವಗಡ (ತಾ ) ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನದಅಧ್ಯಕ್ಷರು Tk ವೀರಭದ್ರ ಶೆಟ್ಟಿ ಖಜಾಂಚಿ ತಿಮ್ಮರಾಜು ಗೌರ...
09/08/2026

🚩 ಜೈ ವಾಸವಿ 🚩

ಲಿಂಗದಹಳ್ಳಿ ಪಾವಗಡ (ತಾ )
ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನದಅಧ್ಯಕ್ಷರು Tk ವೀರಭದ್ರ ಶೆಟ್ಟಿ ಖಜಾಂಚಿ ತಿಮ್ಮರಾಜು ಗೌರಧ್ಯಕ್ಷರು ರಾಧಾಕೃಷ್ಣ ಶೆಟ್ಟಿ ಕೆ ಅತಿಥಿಗಳಾದ ರಾಮಕೃಷ್ಣ ಸೇತುರಾಮ್ ಲೋಕೇಶ್ ಸಮ್ಮುಖದಲ್ಲಿನೂತನ ಆರ್ಯವೈಶ್ಯ ಧ್ವಜಾರೋಹಣ ಹಾಗೂ GAVS ಸಂಕಲ್ಪ ಕಾರ್ಯಕ್ರಮವು ವಾಸವಿ ಯುವಜನ ಸಂಘ ಮತ್ತು ಆರ್ಯವೈಶ್ಯ ಮಂಡಳಿ, ಲಿಂಗದಹಳ್ಳಿ ವತಿಯಿಂದ ಯಶಸ್ವಿಯಾಗಿ ನೆರವೇರಿತು.

ಸಮಾಜದ ಎಲ್ಲಾ ಬಾಂಧವರಿಗೆ ಹೃತ್ಪೂರ್ವಕ ಧನ್ಯವಾದಗಳು🚩

Address

16, Sheshadri Road
Bangalore
560009

Telephone

9886771242

Website

Alerts

Be the first to know and let us send you an email when Karnataka Arya Vysya Yuvajana Mahasabha posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Arya Vysya Yuvajana Mahasabha:

Shortcuts

Share