Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ

  • Home
  • India
  • Bangalore
  • Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ

Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ ಭಗೀರಥ ಬ್ರಿಗೇಡ ಸದಸ್ಯರ ಬಳಗ

07/10/2025

ನಾಡಿನ ಸಮಸ್ತ ಜನತೆಗೆ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. ಭಾರತದ ಮೊಟ್ಟ ಮೊದಲ ಮಹಾಕಾವ್ಯ, ಪರಮ ಪವಿತ್ರವಾದ ರಾಮಾಯಣದ ಮೂಲಕ ಜಗತ್ತಿಗೆ ಜೀವನ ಮೌಲ್ಯಗಳನ್ನು ತಿಳಿಸಿದ ಕರ್ತೃ ಮಹರ್ಷಿ ವಾಲ್ಮೀಕಿ ಅವರನ್ನು ಸದಾಕಾಲ ಸ್ಮರಿಸೋಣ.

05/10/2025

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮದಬಾವಿ ಗ್ರಾಮದಲ್ಲಿ ನಿರ್ಮಿಸಿದ ಕಂಚಿನ ಮೂರ್ತಿ ಸರ್ಕಲ್ ಉದ್ಘಾಟನೆಗೆ ಆಗಮಿಸಿದ ಜಗದ್ಗುರು ಡಾಕ್ಟರ್ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳು ಭಗೀರಥ ಗುರುಪೀಠ ಹೊಸದುರ್ಗ ಪೂಜ್ಯ ಗುರುಗಳನ್ನ ಸನ್ಮಾನಿಸಲಾಯಿತು. ಮರಳಿ ಕಿರೀಟವನ್ನ ನಾಗೇಶ್ ಪೂಜಾರಿ ಉಪ್ಪಾರ ಇವರ ತಲೆಗೆ ತೊಡಿಸಿ ಆಶೀರ್ವದಿಸಿದ ಪೂಜ್ಯರು ಜೈ ಭಗಿರಥ. ಜೊತೆಯಲ್ಲಿ ರಮೇಶ್ ಚೌರಿ ಹಾಗೂ ಕರವೇ ಸಂಘದ ಅಧ್ಯಕ್ಷ ಚನ್ನು ಪಾಟೀಲ್ ಇದ್ದರು

05/10/2025
ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ...
02/10/2025

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಚಾಮುಂಡೇಶ್ವರಿಯ ಆಶೀರ್ವಾದ ನಾಡಿನ ಸಮಸ್ತ ಜನತೆಯ ಮೇಲಿರಲಿ....
01/10/2025

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು.

ಜಗನ್ಮಾತೆ ಚಾಮುಂಡೇಶ್ವರಿಯ ಆಶೀರ್ವಾದ ನಾಡಿನ ಸಮಸ್ತ ಜನತೆಯ ಮೇಲಿರಲಿ. ನಾಡಿನೆಲ್ಲೆಡೆ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಶುಭ ಹಾರೈಸುತ್ತೇನೆ.

ಸಮಸ್ತ ಉಪ್ಪಾರ ಸಮಾಜದ ಬಾಂಧವರು ಈ ನಮ್ಮದಯವಿಟ್ಟು ಮನವಿಯನ್ನು ಪರಿಗಣಿಸಿ ಮುಂದಿನ ಭವಿಷ್ಯ ಗಾಗಿ ನಮ್ಮೊದಿಗಿರಿ.ಇಂತಿ ನಿಮ್ಮ ನಾಗೇಶ್ ಪೂಜಾರಿ ಉಪ್...
12/09/2025

ಸಮಸ್ತ ಉಪ್ಪಾರ ಸಮಾಜದ ಬಾಂಧವರು ಈ ನಮ್ಮ
ದಯವಿಟ್ಟು ಮನವಿಯನ್ನು ಪರಿಗಣಿಸಿ ಮುಂದಿನ ಭವಿಷ್ಯ ಗಾಗಿ ನಮ್ಮೊದಿಗಿರಿ.
ಇಂತಿ ನಿಮ್ಮ ನಾಗೇಶ್ ಪೂಜಾರಿ ಉಪ್ಪಾರ ಸಮಾಜದ ಯುವ ಮುಖಂಡರು ಹಾಗೂ ಭಗೀರಥ ಬ್ರಿಗೇಡ್ ಸಂಘಟನೆ ಸಂಸ್ಥಾಪಕರು.

01/09/2025
ಗಣೇಶ ಚತುರ್ಥಿ ನಾಡಿನ ಸಮಸ್ತ ಬಂಧು-ಬಾಂಧವರಿಗೆ ಸುಖ,‌ ಸಂತೋಷ ಮತ್ತು ನೆಮ್ಮದಿಯನ್ನು ಕರುಣಿಸಲಿ.ಮನುಕುಲದ ವಿಘ್ನಗಳೆಲ್ಲ‌ ದೂರವಾಗಲಿ.ಗಣೇಶನ ಹಬ್ಬ...
26/08/2025

ಗಣೇಶ ಚತುರ್ಥಿ ನಾಡಿನ ಸಮಸ್ತ ಬಂಧು-ಬಾಂಧವರಿಗೆ ಸುಖ,‌ ಸಂತೋಷ ಮತ್ತು ನೆಮ್ಮದಿಯನ್ನು ಕರುಣಿಸಲಿ.
ಮನುಕುಲದ ವಿಘ್ನಗಳೆಲ್ಲ‌ ದೂರವಾಗಲಿ.

ಗಣೇಶನ ಹಬ್ಬವನ್ನು ಮನದುಂಬಿ ಸಂಭ್ರಮಿಸಿ, ನಿಮ್ಮ ಮತ್ತು ನಿಮ್ಮವರೆಲ್ಲರ ಆರೋಗ್ಯದ‌ ಕಡೆ ವಿಶೇಷ ಗಮನ ಇರಲಿ.

ಗಣೇಶ ಚತುರ್ಥಿಯ ಶುಭ ಹಾರೈಕೆಗಳು.

ಧನ್ಯವಾದಗಳು 🙏.
22/08/2025

ಧನ್ಯವಾದಗಳು 🙏.

ಸ್ವಾತಂತ್ರೋತ್ಸವದ ಶುಭಾಶಯಗಳು
15/08/2025

ಸ್ವಾತಂತ್ರೋತ್ಸವದ ಶುಭಾಶಯಗಳು

Address

Bangalore
560001

Alerts

Be the first to know and let us send you an email when Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bhageerath Brigade Karnataka ಭಗೀರಥ ಬ್ರಿಗೇಡ್ ಕರ್ನಾಟಕ:

Share