Adamya Chetana

Adamya Chetana Adamya Chetana is a voluntary organisation working in the field of social development. Registered in 1998, it has been set up in the memory of Smt.

Adamya Chetana is a voluntary organization working in the field of social development. Girija Shastry, mother of Shri AnanthKumar, MP Bangalore South, who dedicated her life to serving the poor and the underprivileged. Starting in a small way with conducting ‘tailoring classes’ for poor girls (1998), computer training for girls (1999), innovative web portal for blood donation (www.raktadan.org) an

d Aata-Paatha (2001), Adamya Chetana has touched the lives of thousands through its various projects. Annapoorna, the midday meal programme of Adamya Chetana reaches over 2 Lakh children in thousands of schools across Bangalore, Hubli, Gulbarga and Jodhpur. The nutritious tasty meals are hygienically prepared at well-equipped kitchens set up specially for this project with the help of government and donors. Recent initiatives of Adamya Chetana have yielded exciting results making Annapoorna, a Zero-garbage kitchen. Our search for alternate fuels has enabled us to effectively use bio-Fuels derived from waste saving the otherwise used fossil based fuels - 60 LPG cylinders or 300 liters of Diesel per day. Shri Ananthkumar, Member of Parliament from Bangalore South is the chief patron of Adamya Chetana, a 17 year old organization that has worked in various areas to bring about societal development.

12/06/2026

"ನಿರಂತರವಾಗಿ ಸಾಗುತ್ತಿದೆ ಅನ್ನದಾಸೋಹದ ಪವಿತ್ರ ಪಯಣ"

ಅದಮ್ಯ ಚೇತನದ ಮೂಲಕ ದಿನದ 365 ದಿನವೂ ಹಸಿವು ನೀಗಿಸುವ ಸತ್ಕಾರ್ಯ. ಅನ್ನದಾನಕ್ಕಿಂತ ಮಿಗಿಲಾದ ದಾನ ಮತ್ತೊಂದಿಲ್ಲ. ಹೆಚ್ಚಿನ ಮಾಹಿತಿಗಾಗಿ adamyachetana.org ಭೇಟಿ ನೀಡಿ.

🌱 Join the Eco Chetana Movement! 🌱Take a step towards a greener and more sustainable future with Eco Chetana. Explore ec...
12/06/2026

🌱 Join the Eco Chetana Movement! 🌱

Take a step towards a greener and more sustainable future with Eco Chetana. Explore eco-friendly products at Eco Angadi, learn practical sustainability through expert workshops, enjoy delicious snacks at Tasty Corner, and be a part of positive environmental change.

📅 Date: 13 June 2026
⏰ Time: 3:00 PM – 7:00 PM
📍 Venue: Adamya Chetana, Annapoorna Big Kitchen Premises

Together, let's embrace the 3Rs – Reduce • Reuse • Recycle and build a greener tomorrow. 🌍💚

"ಹಸಿರು ಕ್ರಾಂತಿಗೆ ನಿಮ್ಮ ಹೆಜ್ಜೆಯೂ ಸೇರಲಿ!"ಜಟ್ಟಿಗರಹಳ್ಳಿಯ ಮುನೇಶ್ವರ ದೇವಸ್ಥಾನದಲ್ಲಿ ನೆರವೇರಿದ 545ನೇ ಹಸಿರು ಭಾನುವಾರಕ್ಕೆ ಸಿಕ್ಕ ಸಾರ್ವ...
12/06/2026

"ಹಸಿರು ಕ್ರಾಂತಿಗೆ ನಿಮ್ಮ ಹೆಜ್ಜೆಯೂ ಸೇರಲಿ!"

ಜಟ್ಟಿಗರಹಳ್ಳಿಯ ಮುನೇಶ್ವರ ದೇವಸ್ಥಾನದಲ್ಲಿ ನೆರವೇರಿದ 545ನೇ ಹಸಿರು ಭಾನುವಾರಕ್ಕೆ ಸಿಕ್ಕ ಸಾರ್ವಜನಿಕರ ಸ್ಪಂದನೆ ಅದ್ಭುತವಾಗಿತ್ತು. ನಮ್ಮ ಪರಿಸರವನ್ನು ನಾವೇ ರಕ್ಷಿಸಿಕೊಳ್ಳಬೇಕು ಎನ್ನುವ ಕಾಳಜಿ ಎಲ್ಲರಲ್ಲೂ ಎದ್ದು ಕಾಣುತ್ತಿತ್ತು.
ಈ ಹಸಿರು ಪಯಣವನ್ನು ಮುಂದುವರಿಸುತ್ತಾ, 546ನೇ ಹಸಿರು ಭಾನುವಾರವನ್ನು ಕೊಡಿಪಾಳ್ಯದ ಜೆಟ್ಟಿಗನ ಹಳ್ಳಿಯಲ್ಲಿ ಆಯೋಜಿಸಲಾಗುತ್ತಿದೆ.

ದಿನಾಂಕ: 14-06-2026 | ಭಾನುವಾರ ಬೆಳಗ್ಗೆ 9:00
ಸ್ಥಳ: ಬನಶಂಕರಿ 6ನೇ ಸ್ಟೇಜ್ 9ನೇ ಬ್ಲಾಕ್, ಜೆಟ್ಟಿಗನ ಹಳ್ಳಿ, ಕೊಡಿಪಾಳ್ಯ, ಬೆಂಗಳೂರು.

ನಿಮ್ಮ ಕ್ಯಾಲೆಂಡರ್‌ ನಲ್ಲಿ ಈ ದಿನವನ್ನು ಇಂದೇ ಗುರುತು ಮಾಡಿಕೊಳ್ಳಿ, ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ.

ಸ್ಥಳ: https://maps.app.goo.gl/iCLhNM7hteYkir9s9?g_st=ac

ಕೆಳಗಿನ ಲಿಂಕ್ ಬಳಸಿ ದಯವಿಟ್ಟು ನೋಂದಾಯಿಸಿ: https://adamyachetana.org/green-sunday-registration/

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ: 8904623967 | 9448886841

Adamya Chetana, continuing on the Sasyagraha path envisioned by Shri Ananthkumar ji, invites you to join 546th Green Sunday event.

Date: 14 JUNE 2026 (Sunday)
Time: 9:00 AM
Venue: Banashankari 6th Stage 9th Block, Jettigana Halli, Kodipalya, Bangalore

Location: https://maps.app.goo.gl/iCLhNM7hteYkir9s9?g_st=ac
Kindly register using the link below: https://adamyachetana.org/green-sunday-registration/
For more details, please contact: 8904623967 | 9448886841

#ಹಸಿರುಭಾನುವಾರ #ಅದಮ್ಯಚೇತನ #ಹಸಿರುಕ್ರಾಂತಿ

08/06/2026

ನಿರಂತರ ಸೇವಾ ಪ್ರಗತಿ : ಅದಮ್ಯ ಚೇತನದ ನಿತ್ಯ ಅನ್ನದಾನ (08 - 06 - 2026)

ದೇಶಾದ್ಯಂತ ಹರಡಿರುವ 10 ಕೇಂದ್ರಗಳ ಮೂಲಕ ಪ್ರತಿನಿತ್ಯ ಸಾವಿರಾರು ಜನರಿಗೆ ಹಸಿವು ನೀಗಿಸುವ ಕಾಯಕ ನಮ್ಮದು. ಈ ನಂಬಿಕೆಯೊಂದಿಗೆ, ಪ್ರತಿದಿನ ಆಹಾರ ವಿತರಿಸುತ್ತಿರುವ ಅದಮ್ಯ ಚೇತನ, ಸಾವಿರಾರು ಜನರೊಂದಿಗೆ ಮಾನವೀಯ ಬಂಧವನ್ನು ಕಟ್ಟುತ್ತಿದೆ.

ನಿಮ್ಮ ಸಹಕಾರ ನಮ್ಮ ಶಕ್ತಿ. ಇಂದೇ ನಮ್ಮ ವೆಬ್‌ ಸೈಟ್‌ ಗೆ ಭೇಟಿ ನೀಡಿ, ಸೇವೆಯಲ್ಲಿ ಭಾಗಿಯಾಗಿ: www.adamyachetana.org


ವಿಶ್ವ ಪರಿಸರ ದಿನದ ಸಂಭ್ರಮ: ಹಸಿರು ಕ್ರಾಂತಿಯ 545ನೇ ಹೆಜ್ಜೆ!ವಿಶ್ವ ಪರಿಸರ ದಿನದ ಸಂಭ್ರಮದೊಂದಿಗೆ, ಜೂನ್ 07, 2026 ರಂದು ಜಟ್ಟಿಗರಹಳ್ಳಿಯ ಮು...
08/06/2026

ವಿಶ್ವ ಪರಿಸರ ದಿನದ ಸಂಭ್ರಮ: ಹಸಿರು ಕ್ರಾಂತಿಯ 545ನೇ ಹೆಜ್ಜೆ!

ವಿಶ್ವ ಪರಿಸರ ದಿನದ ಸಂಭ್ರಮದೊಂದಿಗೆ, ಜೂನ್ 07, 2026 ರಂದು ಜಟ್ಟಿಗರಹಳ್ಳಿಯ ಮುನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಅದಮ್ಯ ಚೇತನದ 545ನೇ ಹಸಿರು ಭಾನುವಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ, "ಹಸಿರಾಗಿ ಬದುಕೋಣ, ಭೂಮಿಯನ್ನು ಪ್ರೀತಿಸೋಣ" ಎಂಬ ಸಂಕಲ್ಪದೊಂದಿಗೆ ಕಾರ್ಯಕ್ರಮ ನಡೆಯಿತು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಸ್ವಯಂಸೇವಕರು ಹಾಗೂ ಸ್ಥಳೀಯ ನಾಗರಿಕರು ಒಗ್ಗಟ್ಟಿನಿಂದ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದರು.

"ಕೇವಲ ಒಂದು ದಿನವಲ್ಲ, ವರ್ಷದ 365 ದಿನಗಳೂ ಪರಿಸರ ದಿನವಾಗಬೇಕು" ಎಂಬ ನಮ್ಮ ಸಂದೇಶವನ್ನು ಮತ್ತೊಮ್ಮೆ ಸಾರಿದ ಈ ಹಸಿರು ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ಪರಿಸರ ಪ್ರೇಮಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

ಗಿಡ ನೆಡೋಣ, ಗಿಡ ಬೆಳೆಸೋಣ, ಭೂಮಿಯನ್ನು ಉಳಿಸೋಣ, ನಮ್ಮ ಮುಂದಿನ ಪೀಳಿಗೆಗಾಗಿ ಹಸಿರು ಪರಿಸರವನ್ನು ನಿರ್ಮಿಸೋಣ.

#ವಿಶ್ವಪರಿಸರದಿನ #ಹಸಿರುಭಾನುವಾರ #ಅದಮ್ಯಚೇತನ

🌿ಇಕೋ ಚೇತನ 🌿ಇಕೋ ಅಂಗಡಿ ಯಲ್ಲಿ ಸಾವಯವ ತರಕಾರಿ, ಅಕ್ಕಿ, ಬೇಳೆಕಾಳು, ಬೆಲ್ಲ, ಕೋಲ್ಡ್ ಪ್ರೆಸ್ಡ್ ಎಣ್ಣೆ ಇತ್ಯಾದಿ ದೊರೆಯುತ್ತದೆ. ಇಕೋ ಉಪನ್ಯಾಸ ...
05/06/2026

🌿ಇಕೋ ಚೇತನ 🌿
ಇಕೋ ಅಂಗಡಿ ಯಲ್ಲಿ ಸಾವಯವ ತರಕಾರಿ, ಅಕ್ಕಿ, ಬೇಳೆಕಾಳು, ಬೆಲ್ಲ, ಕೋಲ್ಡ್ ಪ್ರೆಸ್ಡ್ ಎಣ್ಣೆ ಇತ್ಯಾದಿ ದೊರೆಯುತ್ತದೆ.
ಇಕೋ ಉಪನ್ಯಾಸ ನಗರ ಕೃಷಿಯಲ್ಲಿ ಸಮಗ್ರ ಸಸ್ಯ ಸಂರಕ್ಷಣೆ

🌿 Eco Chetana – Eco Angadi - Eco Workshops 🌿

Date: Saturday, 6th June 2026
Time: 3:00 PM – 7:00 PM
Venue: Adamya Chetana

You are heartily invited to Eco Chetana, an engaging and enriching evening a step towards 🌿Green life style🌿

Highlights:
🔹 eco-ಅಂಗಡಿ
Sustainable Marketplace
Sale counters featuring:
• Grains, pulses, millets, spices
• Naturally grown fresh produce - fruits and veggies
Find some yummy Mangoes this time 🥭🥭🥭🥭🥭🥭🥭
• Cold-pressed oils
🔹 Eco Workshops
This time's topic - " Plant protection in Urban gardens " by Dr Rajendra Hegde

🔹 Guided Tour of Mega Kitchen
Explore the zero-waste, fossil-fuel-free mega kitchen at Adamya Chetana

❤️ Special Snacks counter:
Don't forget to visit the snacks counter to taste Girmit and hot Mirchi bhaji with your family!* (Parcel is available, please get your steel boxes)

♻️ Cloth Bags are available in case you forgot to get yours.

Location :
https://maps.app.goo.gl/4fhy651JXTrrf15t9?g_st=aw

"ಪರಿಸರ ಸಂರಕ್ಷಣೆ ನಮ್ಮ ದೈನಂದಿನ ಜೀವನಶೈಲಿಯಾಗಲಿ: ಅದಮ್ಯ ಚೇತನದ ಹಸಿರು ಹೆಜ್ಜೆಗಳು"ಇಂದು ವಿಶ್ವವು ಎದುರಿಸುತ್ತಿರುವ ಹವಾಮಾನ ಬದಲಾವಣೆ ಹಾಗೂ ...
05/06/2026

"ಪರಿಸರ ಸಂರಕ್ಷಣೆ ನಮ್ಮ ದೈನಂದಿನ ಜೀವನಶೈಲಿಯಾಗಲಿ: ಅದಮ್ಯ ಚೇತನದ ಹಸಿರು ಹೆಜ್ಜೆಗಳು"

ಇಂದು ವಿಶ್ವವು ಎದುರಿಸುತ್ತಿರುವ ಹವಾಮಾನ ಬದಲಾವಣೆ ಹಾಗೂ ಮಾಲಿನ್ಯದಂತಹ ಗಂಭೀರ ಸವಾಲುಗಳಿಗೆ ಕೇವಲ ಸರ್ಕಾರಗಳ ಪ್ರಯತ್ನ ಸಾಕಾಗುವುದಿಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ಭಾಗವಹಿಸುವಿಕೆಯೂ ಅಗತ್ಯವಾಗಿದೆ. ಪರಿಸರದ ಬಗೆಗಿನ ಕಾಳಜಿ ಮತ್ತು ಸುಸ್ಥಿರ ಜೀವನಶೈಲಿಯೇ ನಾವು ಭವಿಷ್ಯದ ಪೀಳಿಗೆಗೆ ನೀಡಬಹುದಾದ ಅಮೂಲ್ಯ ಕೊಡುಗೆ.

ಈ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆಯು ಪರಿಸರ ಸಂರಕ್ಷಣೆಯನ್ನು ಕೇವಲ ಘೋಷಣೆಯಾಗಿಸದೆ, ದೈನಂದಿನ ಬದುಕಿನ ಭಾಗವಾಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.

ನಮ್ಮ ಪ್ರಮುಖ ಹಸಿರು ಚಟುವಟಿಕೆಗಳು:

- ಅನ್ನಪೂರ್ಣ ಅಡುಗೆ ಮನೆಯ ಹಸಿರು ಮಾದರಿ: 100% ಪಳೆಯುಳಿಕೆ ರಹಿತ ಇಂಧನ ಬಳಕೆ ಹಾಗೂ ಯಶಸ್ವಿ ಶೂನ್ಯ ತ್ಯಾಜ್ಯ (Zero Waste) ತತ್ವದ ಅನುಷ್ಠಾನ.

- ತ್ಯಾಜ್ಯದಿಂದ ಶಕ್ತಿಯತ್ತ: ಜೈವಿಕ ಅನಿಲ (Biogas) ಮತ್ತು ಬ್ರಿಕೆಟ್ ವಿಧಾನಗಳ ಮೂಲಕ ತ್ಯಾಜ್ಯವನ್ನು ಸಮಸ್ಯೆಯಾಗಿ ನೋಡದೆ, ಅದನ್ನೊಂದು ಅಮೂಲ್ಯ ಶಕ್ತಿಯ ಮೂಲವಾಗಿ ಪರಿವರ್ತಿಸುವ ತಂತ್ರಜ್ಞಾನ.

- 545ನೇ ವಾರದತ್ತ 'ಹಸಿರು ಭಾನುವಾರ': ದಿವಂಗತ ಶ್ರೀ ಅನಂತಕುಮಾರ್ ಅವರ ದೂರದೃಷ್ಟಿ ಮತ್ತು ಪ್ರೇರಣೆಯಿಂದ ಆರಂಭವಾದ ಈ ಅಭಿಯಾನವು ಇಂದು ಸಾವಿರಾರು ಸ್ವಯಂಸೇವಕರ ಬೆಂಬಲದೊಂದಿಗೆ ಬೃಹತ್ ಜನಾಂದೋಲನವಾಗಿ ಬೆಳೆದಿದೆ.

- ತೇಜಸ್ವಿನಿ ಅನಂತಕುಮಾರ್ ಅವರ ಮಾರ್ಗದರ್ಶನ: ಸಂಸ್ಥೆಯ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ ಕೇವಲ ಗಿಡ ನೆಡುವುದಕ್ಕೆ ಸೀಮಿತವಾಗದೆ, ಅವುಗಳ ನಿರಂತರ ಪೋಷಣೆ, ನೀರಾವರಿ ಮತ್ತು ಸಂರಕ್ಷಣೆಗೆ ಸಮಾನ ಆದ್ಯತೆ ನೀಡಲಾಗುತ್ತಿದೆ.

- ಸಸ್ಯಾಗ್ರಹ ಮತ್ತು ಜನಜಾಗೃತಿ: ಪ್ರಕೃತಿಯೊಂದಿಗೆ ಮನುಷ್ಯನ ಬಾಂಧವ್ಯ ಬೆಸೆಯುವ 'ಸಸ್ಯಾಗ್ರಹ', ಪ್ಲೇಟ್ ಬ್ಯಾಂಕ್ ಹಾಗೂ ರಾಸಾಯನಿಕ ರಹಿತ ಸೋಪ್ ಬಳಕೆಯಂತಹ ಚಟುವಟಿಕೆಗಳ ಮೂಲಕ ಹಸಿರು ಜೀವನಶೈಲಿಗೆ ಪ್ರೇರಣೆ ನೀಡಲಾಗುತ್ತಿದೆ.

ವಿಶ್ವ ಪರಿಸರ ದಿನದ ಸಂಕಲ್ಪ:
ಬನ್ನಿ, ಪ್ರಕೃತಿಯನ್ನು ಉಳಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸೋಣ. ಒಂದು ಗಿಡ ನೆಡೋಣ, ಒಂದು ಮರ ಬೆಳೆಸೋಣ, ಹಸಿರು ಭವಿಷ್ಯ ನಿರ್ಮಿಸೋಣ!

ವಿಶ್ವ ಪರಿಸರ ದಿನ-೨೦೨೬World Environment Day-2026ಅದಮ್ಯ ಚೇತನ ಸಂಸ್ಥೆಯು ವಿಶ್ವ ಪರಿಸರ ದಿನದ ಅಂಗವಾಗಿ BDA ಸಹಯೋಗದಲ್ಲಿ ಈ ಕೆಳಗಿನ ಸ್ಥಳಗ...
04/06/2026

ವಿಶ್ವ ಪರಿಸರ ದಿನ-೨೦೨೬
World Environment Day-2026

ಅದಮ್ಯ ಚೇತನ ಸಂಸ್ಥೆಯು ವಿಶ್ವ ಪರಿಸರ ದಿನದ ಅಂಗವಾಗಿ BDA ಸಹಯೋಗದಲ್ಲಿ ಈ ಕೆಳಗಿನ ಸ್ಥಳಗಳಲ್ಲಿ ಸಸಿ ನೀಡುವ ಕಾರ್ಯಕ್ರಮ ಇಟ್ಟುಕೊಂಡಿದೆ.
ನಿಮ್ಮ ಮನೆಯ ಮುಂದೆ, ತಾರಸಿಯ ಮೇಲೆ ಹಾಕುವ ಗಿಡ ಕೊಡಲಾಗುವದು.
ಬನ್ನಿ, ಗಿಡ ಕೊಡುವ ಮತ್ತು ಸಸಿಗಳನ್ನು ಪಡೆದು ಬೆಳೆಸುವ ಜವಾಬ್ದಾರಿಯಲ್ಲಿ ಜೊತೆಗೂಡಿ.

Adamya Chetana with the support of
Bangalore Development Authority (BDA) is distributing saplings on the occasion of World Environment Day.
On 5th Of June 2026

Time 7:00am to 09:30am

1. Adamya Chetana, Givipura, Bengaluru:
* Location Incharge Sri Kiran Savakar: +917829177737

* https://maps.app.goo.gl/vkxXP3T4NBxgg5k56?g_st=ac

2). Ananta Prerana Kendra
South end circle, adj La marvella,
Jayanagar
* Location Incharge : Smt. Sujata
* Contact number: +91 94487 08288
* https://maps.app.goo.gl/btpS9g8VxVEUJtBL9?g_st=ac

3} Lalbag West Gate*
* Location Incharge : N Prakash
* Contact number: +919448886841
4) Kannada Katte, Jayanagar 4th Block
* Location Incharge : Srikanta Prasad
* Contact number: 9480219552
* https://maps.app.goo.gl/Qu7UkQYUfFz11n4K9?g_st=ac

Address

Lakshmipura Main Road, 4E Block, Gavipura, Kempegowda Nagar
Bangalore
560019

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

08026620404

Alerts

Be the first to know and let us send you an email when Adamya Chetana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Adamya Chetana:

Share