18/03/2026
ಬಾಣಸವಾಡಿ ಮುಖ್ಯರಸ್ತೆಯ ಯಾದವ ಸಂಘದ ಸಮುದಾಯ ಭವನದಲ್ಲಿ ಇಂದುಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘದ ವತಿಯಿಂದ ಆಯೋಜಿಸಿದ ಸಭೆಯಲ್ಲಿ ನಿರ್ಮಾಣವಾಗುತಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿಯ ಬಗ್ಗೆ ಹಾಗೂ ಅತೀ ಮುಖ್ಯವಾದ ವಿಷಯಗಳನ್ನು ಅಧ್ಯಕ್ಷರಾದ ಹಾಗೂ ವಿಧಾನ ಪರಿಷತ್ತಿನ ಶಾಸಕರಾದ ಶ್ರೀಯುತ ಡಿ ಟಿ ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.