30/11/2025
ವಿಜಯ ಸೇನೆ ವತಿಯಿಂದ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಜಯ ಸೇನೆ ರಾಜ್ಯಧ್ಯಕ್ಷರಾದ ದೀಪಕ್ ಹೆಚ್ ಎನ್ ರವರು, ಶಾಸಕರಾದ ಸತೀಶ್ ರೆಡ್ಡಿ ಡಿಒ ಎಸ್ ಪಿ ರಾಜೇಶ್ ರವರು ಜಿಲ್ಲಾಧ್ಯಕ್ಷರಾದಂತಹ ವಾಸದೇವ್ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಹೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವೇಣುಗೋಪಾಲ್ ಹಾಗೂ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು