ವಿಜಯ ಸೇನೆ

ವಿಜಯ ಸೇನೆ ಕನ್ನಡ-ಕನ್ನಡಿಗ-ಕರ್ನಾಟಕ

ಕರುನಾಡ ವಿಜಯಸೇನೆ
(2)

ವಿಜಯ ಸೇನೆ ವತಿಯಿಂದ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಜಯ ಸೇನೆ ರಾಜ್ಯಧ್ಯಕ್ಷ...
30/11/2025

ವಿಜಯ ಸೇನೆ ವತಿಯಿಂದ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಜಯ ಸೇನೆ ರಾಜ್ಯಧ್ಯಕ್ಷರಾದ ದೀಪಕ್ ಹೆಚ್ ಎನ್ ರವರು, ಶಾಸಕರಾದ ಸತೀಶ್ ರೆಡ್ಡಿ ಡಿಒ ಎಸ್ ಪಿ ರಾಜೇಶ್ ರವರು ಜಿಲ್ಲಾಧ್ಯಕ್ಷರಾದಂತಹ ವಾಸದೇವ್ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಹೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವೇಣುಗೋಪಾಲ್ ಹಾಗೂ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು

ಸಂವಿಧಾನ ದಿನದಂದು ಎಲ್ಲರೂ ನ್ಯಾಯ ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಪಾಲಿಸಬೇಕೆಂದು ಹಾರೈಸುತ್ತೇವೆ
26/11/2025

ಸಂವಿಧಾನ ದಿನದಂದು ಎಲ್ಲರೂ ನ್ಯಾಯ ಸಮಾನತೆ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಪಾಲಿಸಬೇಕೆಂದು ಹಾರೈಸುತ್ತೇವೆ

ಬಡತನ ಗೆದ್ದು ಅಧಿಕಾರಿಯಾದವರು ಮಹಾಂತೇಶ್ ಬೀಳಗಿ, ಸ್ಫೂರ್ತಿ ಸೆಲೆಯಾಗಿದ್ದ ಐಎಎಸ್‌ ಆಫೀಸರ್‌ ಇನ್ನು ನೆನಪು ಮಾತ್ರ!
26/11/2025

ಬಡತನ ಗೆದ್ದು ಅಧಿಕಾರಿಯಾದವರು ಮಹಾಂತೇಶ್ ಬೀಳಗಿ, ಸ್ಫೂರ್ತಿ ಸೆಲೆಯಾಗಿದ್ದ ಐಎಎಸ್‌ ಆಫೀಸರ್‌ ಇನ್ನು ನೆನಪು ಮಾತ್ರ!

25/11/2025

ಅತ್ಯಂತ ಕಡು ಬಡತನದಲ್ಲಿ ಬೆಳೆದು, ರಾಜ್ಯದ ಕೆ. ಎ.ಎಸ್ ಅಧಿಕಾರಿಯಾಗಿ, ಐ.ಎ.ಎಸ್ ಅಧಿಕಾರಿಯಾಗಿ ದಕ್ಷ, ಸರಳತೆ ಪ್ರಾಮಾಣಿಕವಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಮಹಾಂತೇಶ ಬೀಳಗಿ ಹಾಗೂ ಅವರ ಸಹೋದರರು ಇಂದು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಳಿ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿರೋ ಸುದ್ದಿ ಕೇಳಿ ಅತೀವ ದುಃಖವನ್ನುಂಟು ಮಾಡಿದೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾಗೂ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ದುಃಖವನ್ನು ಭರಿಸುವ ಶಕ್ತಿ ಭಗವಂತನಲ್ಲಿ ಕರುಣಿಸಲೆಂದು ಪ್ರಾರ್ಥಿಸೋಣ.

ಇಂದು ಚಾಲಕ ಮಿತ್ರರು  ವಿಜಯ ಸೇನೆಯ ಚಾಲಕರ ಘಟಕಕ್ಕೆ ಸೇರ್ಪಡೆಯಾಗಿದ್ದಾರೆ....
25/11/2025

ಇಂದು ಚಾಲಕ ಮಿತ್ರರು ವಿಜಯ ಸೇನೆಯ ಚಾಲಕರ ಘಟಕಕ್ಕೆ ಸೇರ್ಪಡೆಯಾಗಿದ್ದಾರೆ....

24/11/2025

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿರುವ ಶಿವಾನಂದ್ ತಗಡೂರು ರವರಿಗೆ ವಿಜಯ ಸೇನೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ದೀಪಕ್ ಎಚ್ ಎನ್ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ರೇಣುಕಾ ಪ್ರಸಾದ್ ಕಾರ್ಮಿಕ ಘಟಕ ಬೆಂಗಳೂರು ಜಿಲ್ಲಾಧ್ಯಕ್ಷರಾದ ನವೀನ್ ಎಂ ರವರು ಭಾಗಿಯಾಗಿದ್ದರು

ವಿಜಯ ಸೇನೆ ಬೆಂಗಳೂರು ನಗರ ಜಿಲ್ಲೆ, ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ರವರ ...
23/11/2025

ವಿಜಯ ಸೇನೆ ಬೆಂಗಳೂರು ನಗರ ಜಿಲ್ಲೆ, ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ರವರ ಹುಟ್ಟುಹಬ್ಬ ಆಚರಣೆಯ ಚಿತ್ರಣಗಳು

ಕಬ್ಬು ಬೆಳೆದ ರೈತರಿಗೆ 3500 ಬೆಂಬಲ ಬೆಲೆ ನೀಡಲು ಸರಕಾರಕ್ಕೆ ವಿಜಯ ಸೇನೆ ಆಗ್ರಹಿಸುತ್ತಿದೆ.
07/11/2025

ಕಬ್ಬು ಬೆಳೆದ ರೈತರಿಗೆ 3500 ಬೆಂಬಲ ಬೆಲೆ ನೀಡಲು ಸರಕಾರಕ್ಕೆ ವಿಜಯ ಸೇನೆ ಆಗ್ರಹಿಸುತ್ತಿದೆ.

ನವರಾತ್ರಿಯ ಈ ಶುಭ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸೋಣ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ಚಂದ...
24/09/2025

ನವರಾತ್ರಿಯ ಈ ಶುಭ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸೋಣ.

ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ಚಂದ್ರಘಂಟಾ ದೇವಿಯು ಸರ್ವರ ಇಷ್ಟಾರ್ಥಗಳನ್ನು ಈಡೇರಿಸಲಿ.

#ನವರಾತ್ರಿ

23/09/2025

ಶಂಕರಪ್ರಿಯ ವೀ ಭುಕ್ತಿ-ಮುಕ್ತಿ ದಾಯಿನಿ
ಶಂತಿದಾ ಜ್ಞಾನದಾ ಬ್ರಹ್ಮಚಾರಿನೀ ಪ್ರಣಮಾಮ್ಯಹಂ |

ಬ್ರಹ್ಮಚಾರಿಣಿ ದೇವಿ

ನವರಾತ್ರಿಯ ಎರಡನೇ ಶುಭದಿನದಂದು ಜ್ಞಾನವನ್ನು ದಯಪಾಲಿಸುವ ಬ್ರಹ್ಮಚಾರಿಣಿ ದೇವಿಯನ್ನು ಭಕ್ತಿಪೂರ್ವಕವಾಗಿ ಪೂಜಿಸೋಣ.

"ಮಹಾಕಾಯ ಶೈಲಪುತ್ರಿ ದೇವಿಯ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ." ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾಶಯಗಳು.
22/09/2025

"ಮಹಾಕಾಯ ಶೈಲಪುತ್ರಿ ದೇವಿಯ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ."
ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾಶಯಗಳು.

15/08/2025

ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

Address

18/2, 3ನೇ ಮಹಡಿ ಗಾಂಧಿನಗರ ಎಸ್ ಜೆ ಎಂ ಟವರ ಹಿಂಭಾಗ , ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಬೆಂಗಳೂರು
Bangalore
560009

Alerts

Be the first to know and let us send you an email when ವಿಜಯ ಸೇನೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ವಿಜಯ ಸೇನೆ:

Share