ಉಪ್ಪಾರ ಸಮಾಜ ಕರ್ನಾಟಕ

ಉಪ್ಪಾರ ಸಮಾಜ ಕರ್ನಾಟಕ We are Members of Uppara Society Karnataka
ಕರ್ನಾಟಕ ಉಪ್ಪಾರ ಸಮಾಜದ ಸದಸ್ಯರು ನಾವು.

ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ಮಾ.22ರ ಭಾನುವಾರ ಮೈಸೂರು ನಗರದ  ಕಲಾಮಂದಿರದಲ್ಲಿ 30ನೇ ವಾರ್ಷಿಕ ಪ್ರತಿಭಾ ಪು...
17/03/2026

ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ಮಾ.22ರ ಭಾನುವಾರ ಮೈಸೂರು ನಗರದ ಕಲಾಮಂದಿರದಲ್ಲಿ 30ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ 2025ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು. ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಎಂ ಜಯಕುಮಾರ್ ಜಿಲ್ಲಾಧ್ಯಕ್ಷರು ಜಿಲ್ಲಾ ಉಪ್ಪಾರ ಯುವಕರ ಸಂಘ (ರಿ) ಚಾಮರಾಜನಗರ ಜಿಲ್ಲೆ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ವರುಣ ಕ್ಷೇತ್ರದ ಅಳಗಂಚಿ ಗ್ರಾಮದಲ್ಲಿ ಉದ್ಘಾಟನೆ ಗೊಳ್ಳುತ್ತಿರುವ ಉಪ್ಪಾರ ಸಮುದಾಯ ಭವನ ಹಾಗೂ ದೇವಸ್ಥಾನ ಉ...
16/03/2026

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ವರುಣ ಕ್ಷೇತ್ರದ ಅಳಗಂಚಿ ಗ್ರಾಮದಲ್ಲಿ ಉದ್ಘಾಟನೆ ಗೊಳ್ಳುತ್ತಿರುವ ಉಪ್ಪಾರ ಸಮುದಾಯ ಭವನ ಹಾಗೂ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ 💐🙏

ಸೂರ್ಯವಂಶದ ಇತಿಹಾಸದ ಬಗ್ಗೆ ಅದ್ಭುತವಾದ ಗೀತೆಯನ್ನು ಹೊರಗೆ ತರಲಾಗಿದೆ ಕೇಳಿ ಆನಂದಿಸಿ
02/03/2026

ಸೂರ್ಯವಂಶದ ಇತಿಹಾಸದ ಬಗ್ಗೆ ಅದ್ಭುತವಾದ ಗೀತೆಯನ್ನು ಹೊರಗೆ ತರಲಾಗಿದೆ ಕೇಳಿ ಆನಂದಿಸಿ

Enjoy the videos and music you love, upload original content, and share it all with friends, family, and the world on YouTube.

14/02/2026

Share your videos with friends, family, and the world

11/02/2026

ಸೂರ್ಯವಂಶದ ಕುಲ ತಿಲಕ ಶ್ರೀ ಭಗೀರಥ ಪೀಠದ ಪೀಠಾಧ್ಯಕ್ಷರ 27ನೆಯ ಪಟ್ಟಾಭಿಷೇಕ ಮಹೋತ್ಸವ ಅತಿ ವಿಜ್ರಂಭಣೆಯಿಂದ ನಿನ್ನೆ ಜರುಗಿತು . ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವ ಅಂತ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು .
ಉಪ್ಪಾರ ಸಮಾಜ ಕರ್ನಾಟಕ
The 27th coronation ceremony of the Peethadhyaksha of Suryavamsha's Kula Tilak Sri Bhagiratha Peetha was held yesterday with great pomp and show. Heartfelt thanks to everyone who participated directly and indirectly in this program.
Uppara Samaja Karnataka

22/01/2026

ಮರೆಯಲಾಗದ ಮಾಣಿಕ್ಯ

https://www.facebook.com/share/p/1DWxnaA7mW/
21/01/2026

https://www.facebook.com/share/p/1DWxnaA7mW/

ಕರ್ನಾಟಕದ ಖ್ಯಾತ ಉದ್ಯಮಿ ಡಿವೈ ಉಪ್ಪಾರ ಅಂಡ್ ಸನ್ಸ್ ಕಂಪನಿಯ ಸ್ಥಾಪಕರು ಹಾಗೂ ಉಪ್ಪಾರ ಸಮಾಜದ ಬುದ್ಧಿಜೀವಿಗಳು ಸಮಾಜಕ್ಕೆ ತಮ್ಮದೇ ಆದಂತ ಕೊಡುಗೆಯನ್ನು ನೀಡಲು ಡಿವೈ ಉಪ್ಪಾರ ಟೇಬಲ್ ಅಂಡ್ ಎಜುಕೇಶನಲ್ ಟ್ರಸ್ಟ್ ಸ್ಥಾಪಕರು ತೆರೆಮರೆಯಲ್ಲಿ ಸಮಾಜಕ್ಕೆ ಸಮಾಜದ ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಸಹಾಯ ಸಹಕಾರವನ್ನು ನೀಡುತ್ತಾ ಅಭಿವೃದ್ಧಿಯನ್ನು ಬಯಸುವ ಹಿರಿಯ ಜೀವಿ ಇಂದು ಹೃದಯಘಾತದಿಂದ ಸಾವನ್ನಪ್ಪಿದ್ದು ತುಂಬಾ ದುಃಖದ ಸಂಗತಿ ಡಿವೈ ಉಪ್ಪಾರವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸವ ಭಗೀರಥ ನ್ಯೂಸ್ ಟೀಮ್.

29/11/2025

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಶ್ರೀ ಭಗೀರಥ ಪೀಠ ಇವರಿಗೆ ಉಪ್ಪಾರ ಕುಟುಂಬ ಕರ್ನಾಟಕ ಎಲ್ಲರೂ ಪರವಾಗಿ ಜನ್ಮ ದಿನದ ಶುಭಾಶಯಗಳು

🚩🙏 ಜೈ ಭಗೀರಥ ನಹರ್ಷಿ 🙏🚩

ಟೈಮ್ಸ್ ಆಫ್ ಇಂಡಿಯಾದ ಬೆಳಗಾವಿಯ ಹಿರಿಯ ವರದಿಗಾರ ಶ್ರೀ ರವಿ ಉಪ್ಪಾರ ಅವರಿಗೆ ಬಡ್ತಿ ದೊರೆತಿದ್ದಕ್ಕಾಗಿ  ಹೃತ್ಪೂರ್ವಕ ಅಭಿನಂದನೆಗಳುರವಿ ಉಪ್ಪಾರ...
22/11/2025

ಟೈಮ್ಸ್ ಆಫ್ ಇಂಡಿಯಾದ ಬೆಳಗಾವಿಯ ಹಿರಿಯ ವರದಿಗಾರ
ಶ್ರೀ ರವಿ ಉಪ್ಪಾರ ಅವರಿಗೆ ಬಡ್ತಿ ದೊರೆತಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು
ರವಿ ಉಪ್ಪಾರ ಎಂದರೆ:
ಮಾತಿನಲ್ಲಿ ಮೃದು,
ನಿಖರ ವರದಿಗಾರಿಕೆ , ಹಿರಿಯರಿಗೆ ಕೊಡುವ ಗೌರವ
ಮತ್ತು ಸಹೋದ್ಯೋಗಿಗಳತ್ತ ಸದಾ ಗೌರವದಿಂದ‌ಕಾಣುವ ಅವರ ಸ್ವಭಾವ ಎಲ್ಲರ ಗಮನ‌ ಸೆಳೆಯುತ್ತದೆ.
ಇಷ್ಟೊಂದು ಗಲಾಟೆಗಳಿಂದ ಕೂಡಿದ ಪತ್ರಿಕಾ ಲೋಕದಲ್ಲಿಯೂ
ಶಾಂತಸ್ವಭಾವದ, ಸಮತೋಲನದ,
ಅವಸರವಿಲ್ಲದೆ ಆಲೋಚಿಸಿ ಬರೆಯುವ
ಒಬ್ಬ ಪತ್ರಕರ್ತ ಎಂದರೆ ಅದು ರವಿ ಉಪ್ಪಾರ.
ಇನ್ನು ಮುಂದೆ ಕೂಡ ಇನ್ನಷ್ಟು ಬಡ್ತಿ ಎಲ್ಲವೂ ಸಿಗಲಿ ಎನ್ನುವುದು ನಮ್ಮ‌ಆಶಯ.
Timesofdeenabandhu Newspaper

30/10/2025

ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಕಚೇರಿ ಹಾಗೂ ನೂತನ ಅಧ್ಯಕ್ಷರ ಪದಗ್ರಹಣ ಸಿದ್ಧವಾಗಿದೆ ಎಲ್ಲರಿಗೂ ಆತ್ಮೀಯ ಸ್ವಾಗತ

Address

Bangalore
560010

Website

Alerts

Be the first to know and let us send you an email when ಉಪ್ಪಾರ ಸಮಾಜ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Share