Nyaaya Kannada

Nyaaya Kannada 'ನ್ಯಾಯ' ಭಾರತದ ಕಾನೂನುಗಳನ್ನು ವಿವರಿಸುವ ಭಾರತದ ಮೊದಲ ಉಚಿತ ಆನ್‌ಲೈನ್ ಸಾಧನ.

ಸ್ತ್ರೀಧನ ಮತ್ತು ವರದಕ್ಷಿಣೆ ಇವೆರಡೂ ಒಂದೇನಾ? ಇಲ್ಲ!ಲಹರಿ ಮತ್ತು ವಿದ್ಯಾ ಅಕ್ಕ ಜೊತೆ ಈ ವ್ಯತ್ಯಾಸ ಸರಳವಾಗಿ ಅರ್ಥ ಮಾಡಿಕೊಳ್ಳಿ Are Stridhan...
17/07/2026

ಸ್ತ್ರೀಧನ ಮತ್ತು ವರದಕ್ಷಿಣೆ ಇವೆರಡೂ ಒಂದೇನಾ? ಇಲ್ಲ!
ಲಹರಿ ಮತ್ತು ವಿದ್ಯಾ ಅಕ್ಕ ಜೊತೆ ಈ ವ್ಯತ್ಯಾಸ ಸರಳವಾಗಿ ಅರ್ಥ ಮಾಡಿಕೊಳ್ಳಿ

Are Stridhan and Dowry the same thing? No!
Join Lahari and Advocate Vidya akka as they break it down in simple terms!

ಪ್ರತಿ ಮದುವೆಯಲ್ಲಿ ನೀಡುವ ಹಣ ಅಥವಾ ಉಡುಗೊರೆ ವರದಕ್ಷಿಣೆಯೇ?ಇಲ್ಲ!ಮುಸ್ಲಿಂ ಮದುವೆಯಲ್ಲಿ ನೀಡುವ ‘ಮಹರ್’ ವರದಕ್ಷಿಣೆ ಎಂದು ಪರಿಗಣಿಸುವುದಿಲ್ಲ, ...
03/07/2026

ಪ್ರತಿ ಮದುವೆಯಲ್ಲಿ ನೀಡುವ ಹಣ ಅಥವಾ ಉಡುಗೊರೆ ವರದಕ್ಷಿಣೆಯೇ?
ಇಲ್ಲ!
ಮುಸ್ಲಿಂ ಮದುವೆಯಲ್ಲಿ ನೀಡುವ ‘ಮಹರ್’ ವರದಕ್ಷಿಣೆ ಎಂದು ಪರಿಗಣಿಸುವುದಿಲ್ಲ, ಏಕೆಂದರೆ ಇದು ಒಂದು ಧಾರ್ಮಿಕ ಆಚರಣೆ.

ಆದರೆ ನೆನಪಿಡಿ,
ಮದುವೆಯಲ್ಲಿ ಉಡುಗೊರೆ ನೀಡಬಹುದು. ಆದರೆ ಅದು ಕುಟುಂಬದ ಇಚ್ಛೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಇರಬೇಕು ಯಾವುದೇ ರೀತಿಯ ಬೇಡಿಕೆ ಅಥವಾ ಒತ್ತಡ ಇದ್ದರೆ ಅದು ವರದಕ್ಷಿಣೆ ಎನಿಸುತ್ತದೆ.

#ವರದಕ್ಷಿಣೆ

ಹೊಸ ಗೆಳೆಯರ ಪರಿಚಯ! 🎉 ನಮ್ಮ ನ್ಯಾಯ ಪ್ರಪಂಚಕ್ಕೆ ಸ್ವಾಗತ! ಭೇಟಿ ಮಾಡಿ ಚುರುಕಾದ ಲಹರಿ 🙋‍♀️ ಪ್ರಶ್ನೆ ಕೇಳಲು ಎಂದಿಗೂ ಹಿಂಜರಿಯದ ನಮ್ಮ ಕುತೂಹಲ ...
26/06/2026

ಹೊಸ ಗೆಳೆಯರ ಪರಿಚಯ! 🎉
ನಮ್ಮ ನ್ಯಾಯ ಪ್ರಪಂಚಕ್ಕೆ ಸ್ವಾಗತ!
ಭೇಟಿ ಮಾಡಿ ಚುರುಕಾದ ಲಹರಿ 🙋‍♀️
ಪ್ರಶ್ನೆ ಕೇಳಲು ಎಂದಿಗೂ ಹಿಂಜರಿಯದ ನಮ್ಮ ಕುತೂಹಲ ಗೆಳತಿ!
ಮತ್ತು ವಕೀಲೆ ವಿದ್ಯಾ ಅಕ್ಕ 👩‍⚖️
ಕಾನೂನು ಗೊಂದಲಗಳಿಗೆ ಸ್ಪಷ್ಟ ಉತ್ತರ ನೀಡುವ ನಮ್ಮ ಬುದ್ಧಿವಂತ ಅಕ್ಕ!

ಇವರಿಬ್ಬರ ಜೊತೆ ಪ್ರತಿ ವಾರ ಭಾರತದ ಕಾನೂನುಗಳ ಬಗ್ಗೆ ಸುಲಭವಾಗಿ, ಮೋಜಿನಿಂದ ಕಲಿಯಿರಿ!

Say hello to our new friends! 🎉
Welcome to the Nyaaya world!
Meet Vidya Akka Maya, our big, wise big lawyer who breaks down legal confusion into simple answers!
And the curious Lahari, our inquisitive friend who's never afraid to ask ""why?"" 🙋‍♀️
Join them every week as they make Indian law simple, relatable, and fun!



[legalexplainers, law, KannadaLaw, LegalAwareness, IndianLaw, Legal literacy, KarnatakaLaw, LegalTips, KannadaContent, Indian LegalHelp, LawForAll, LegalEducation, KannadaReels, KannadaInstagram, ಕನ್ನಡದಲ್ಲಿಕಾನೂನು, ನಿಮ್ಮಹಕ್ಕುತಿಳಿಯಿರಿ, ಕಾನೂನುಜ್ಞಾನ ಕರ್ನಾಟಕಕಾನೂನು]

ಒಂದು ಮಗು ಶಾಲೆಗೆ ಹೋಗಬೇಕು, ಕೆಲಸಕ್ಕೆ ಅಲ್ಲ. ಆದರೆ ಇಂದಿಗೂ ಲಕ್ಷಾಂತರ ಮಕ್ಕಳು ಬಲವಂತದ ಕೆಲಸದಲ್ಲಿ ಸಿಲುಕಿದ್ದಾರೆ. ಕಾನೂನು ಅವರ ಪರವಾಗಿದೆ. ...
12/06/2026

ಒಂದು ಮಗು ಶಾಲೆಗೆ ಹೋಗಬೇಕು, ಕೆಲಸಕ್ಕೆ ಅಲ್ಲ. ಆದರೆ ಇಂದಿಗೂ ಲಕ್ಷಾಂತರ ಮಕ್ಕಳು ಬಲವಂತದ ಕೆಲಸದಲ್ಲಿ ಸಿಲುಕಿದ್ದಾರೆ. ಕಾನೂನು ಅವರ ಪರವಾಗಿದೆ. ಆದರೆ ನಮ್ಮ ಧ್ವನಿ ಕೂಡ ಮುಖ್ಯ.
ನಿಮ್ಮ ಸುತ್ತ ಯಾವುದೇ ಮಗು ಬಲವಂತ ಕೆಲಸ ಮಾಡುತ್ತಿದ್ದರೆ ಮೌನವಾಗಿರಬೇಡಿ. Childline 1098 ಗೆ ಕರೆ ಮಾಡಿ. ನಿಮ್ಮ ಒಂದು ಕರೆ ಒಂದು ಜೀವನ ಬದಲಾಯಿಸಬಹುದು.

A child belongs in a classroom, not a factory, not a mine, or someone's kitchen. Yet millions of children in India are still trapped in forced labour, with no wages, no school or freedom.
This World Day Against Child Labour, know that the law is on their side. If you see a child being forced to work, don't look away. Call Childline 1098. It's free, confidential, and it could change a child's life forever.

ಬಾಲಕಾರ್ಮಿಕಪದ್ಧತಿ 1098 SaveOurChildren EveryChildMatters ChildrenNotWorkers SchoolNotWork BondedLabour ForcedLabour KnowYourRights LegalAwareness PIL ConstitutionalRights Article21 RTEAct ChildProtection KarnatakaForChildren NammaMakkalu SpeakUp BreakTheSilence ProtectChildren JusticeForChildren IndiaForChildren SwipeToLearn Nyaaya NyaayaKannada
"

ಪ್ರಕೃತಿ ನಾಶ ಮಾಡುವುದು ಕೇವಲ ತಪ್ಪಲ್ಲ ಅದು ಅಪರಾಧ. ಆದರೆ ಎಷ್ಟು ಜನರಿಗೆ ಇದು ಗೊತ್ತಿದೆ? ನಮ್ಮ ಸಂವಿಧಾನ ಶುದ್ಧ ಗಾಳಿ, ನೀರು, ಆರೋಗ್ಯಕರ ಪರಿ...
05/06/2026

ಪ್ರಕೃತಿ ನಾಶ ಮಾಡುವುದು ಕೇವಲ ತಪ್ಪಲ್ಲ ಅದು ಅಪರಾಧ. ಆದರೆ ಎಷ್ಟು ಜನರಿಗೆ ಇದು ಗೊತ್ತಿದೆ?
ನಮ್ಮ ಸಂವಿಧಾನ ಶುದ್ಧ ಗಾಳಿ, ನೀರು, ಆರೋಗ್ಯಕರ ಪರಿಸರವನ್ನು ನಮ್ಮ ಮೂಲಭೂತ ಹಕ್ಕು ಎಂದು ಹೇಳುತ್ತದೆ. ಆ ಹಕ್ಕನ್ನು ಚಲಾಯಿಸುವ ಸಮಯ ಬಂದಿದೆ.
ಈ ವಿಶ್ವ ಪರಿಸರ ದಿನ ತಿಳಿಯಿರಿ, ಧ್ವನಿ ಎತ್ತಿರಿ, ಭೂಮಿಯನ್ನು ರಕ್ಷಿಸಿ. ಮೌನವಾಗಿರುವುದು ಕೂಡ ಒಂದು ರೀತಿಯ ತಪ್ಪು. 🌍🌿

Destroying nature isn’t just morally wrong, it is a crime. But how many of us are aware of this?
Our Constitution guarantees every citizen the right to clean air, clean water, and a healthy environment. It's time we claim our rights.
This World Environment Day, learn the law, raise your voice, and protect the earth. Staying silent is also just as wrong. 🌍🌿

#ಪರಿಸರ_ರಕ್ಷಣೆ #ವಿಶ್ವಪರಿಸರದಿನ #ಪರಿಸರರಕ್ಷಣೆ ಕರ್ನಾಟಕ ಭೂಮಿಯನ್ನುರಕ್ಷಿಸಿ ಕನ್ನಡದಲ್ಲಿಕಾನೂನು WorldEnvironmentDay ActForNature BeatPlasticPollution EnvironmentalLaw Article21 NGT GreenRights LegalAwareness ConstitutionalRights EcoAwareness NoisePollution Nyaaya NyaayaKannada Pollution SwipeToLearn DidYouKnow LegalFacts CitizenRights

ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕಾಮರಿಕರ ಹಕ್ಕುಗಳ ಬಗ್ಗೆ ದೂರದರ್ಶನ ಚಂದನ ವಾಹಿನಿಯಲ್ಲಿ ನ್ಯಾಯ ಸಂಸ್ಥೆಯೊಂದಿಗೆ ವಿಶೇಷ ನೇರಪ್ರ...
01/05/2026

ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಕಾಮರಿಕರ ಹಕ್ಕುಗಳ ಬಗ್ಗೆ ದೂರದರ್ಶನ ಚಂದನ ವಾಹಿನಿಯಲ್ಲಿ ನ್ಯಾಯ ಸಂಸ್ಥೆಯೊಂದಿಗೆ ವಿಶೇಷ ನೇರಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಭಾಗವಾಗಿ ನ್ಯಾಯ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ವಕೀಲೆ ಶಿರೀಷ ಬಿ ರೆಡ್ಡಿ ಹಾಗೂ ವಕೀಲರು ಮತ್ತು ನ್ಯಾಯ ಸಂವಿಧಾನ ಫೆಲೋ ಆದ ಬಸವ ಪ್ರಸಾದ್ ಅವರು ಭಾಗವಹಿಸಿ ವೀಕ್ಷಕರಿಗೆ ಕಾರ್ಮಿಕರ ಕಾನೂನುಗಳ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟರು.
#ಹೆಲೋಗೆಳೆಯರೆ #ಕಾನೂನುಅರಿವು #ಕಾರ್ಮಿಕರದಿನಾಚರಣೆ

' ನ್ಯಾಯ ' ಕರ್ನಾಟಕದಲ್ಲಿ ಅವರ ಕೆಲಸವನ್ನು ಮುನ್ನಡೆಸಲು ಮತ್ತು ಸಂವಿಧಾನ್ ಫೆಲೋಶಿಪ್ ಅನ್ನು ಬೆಂಬಲಿಸಲು ಸಂವಿಧಾನ ಫೆಲೋಶಿಪ್ ವ್ಯವಸ್ಥಾಪಕರಿಗಾಗ...
02/04/2026

' ನ್ಯಾಯ ' ಕರ್ನಾಟಕದಲ್ಲಿ ಅವರ ಕೆಲಸವನ್ನು ಮುನ್ನಡೆಸಲು ಮತ್ತು ಸಂವಿಧಾನ್ ಫೆಲೋಶಿಪ್ ಅನ್ನು ಬೆಂಬಲಿಸಲು ಸಂವಿಧಾನ ಫೆಲೋಶಿಪ್ ವ್ಯವಸ್ಥಾಪಕರಿಗಾಗಿ / ಮ್ಯಾನೇಜರ್ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರು, ಅನುಭವಿ ವೃತ್ತಿಪರ ವಕೀಲರಾಗಿದ್ದು, ಮತ್ತು ತಳಮಟ್ಟದ ಸಮುದಾಯಗಳಲ್ಲಿ ಕಾನೂನು ಅರಿವು ಮೂಡಿಸುವ ಬಗ್ಗೆ ಉತ್ಸುಕರಾಗಿದ್ದರೆ, ಅರ್ಜಿ ಸಲ್ಲಿಸಿ.

ಕೊನೆಯ ದಿನಾಂಕ: ಏಪ್ರಿಲ್ 12, 2026.

🔗ಅರ್ಜಿ ಪೋರ್ಟಲ್ ಮೂಲಕ ಮಾತ್ರ ಅರ್ಜಿ ಸಲ್ಲಿಸಿ. ಬಯೋದಲ್ಲಿ ಲಿಂಕ್ ಇದೆ!"

'ನ್ಯಾಯ'  ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ ಎಂದು ಪ್ರಕಟಿಸುವುದು ನಮಗೆ ಸಂತಸದ ವಿಷಯ! ನ್ಯಾಯ ಪಡೆಯುವ ಅವಕಾಶ ಹೆಚ್ಚಿಸುವ ಮತ್ತು ಕಾನ...
07/02/2026

'ನ್ಯಾಯ' ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ ಎಂದು ಪ್ರಕಟಿಸುವುದು ನಮಗೆ ಸಂತಸದ ವಿಷಯ!

ನ್ಯಾಯ ಪಡೆಯುವ ಅವಕಾಶ ಹೆಚ್ಚಿಸುವ ಮತ್ತು ಕಾನೂನು ವ್ಯವಸ್ಥೆಯ ಕೊನೆಯ ಮೈಲಿಗಲ್ಲಿನ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ‘ನ್ಯಾಯ’ ಸಂವಿಧಾನ್ ಫೆಲೋಶಿಪ್ ನ 3ನೇ ಆವೃತ್ತಿ ಆರಂಭಿಸಿದೆ.
ಈ ಉದ್ದೇಶವನ್ನು ಈಡೇರಿಸಲು ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಹಾಸನ, ಉತ್ತರ ಕನ್ನಡ (ಕಾರವಾರ), ಕೊಪ್ಪಳ, ರಾಯಚೂರು, ಕಲ್ಬುರ್ಗಿಯಲ್ಲಿ 18 ನುರಿತ ವಕೀಲರು ಕಾನೂನು ಅರಿವು ಮೂಡಿಸಿ, ನೆರವು ನೀಡಲು ಸಜ್ಜಾಗಿದ್ದಾರೆ.

ಸಂವಿಧಾನ್ ಫೆಲೋಶಿಪ್ ಮೂಲಕ, ಮಹಿಳೆಯರು, ಮಕ್ಕಳು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಇತರ ತಳಮಟ್ಟದ ಸಮುದಾಯಗಳಿಗೆ ನ್ಯಾಯವನ್ನು ವಿಸ್ತರಿಸಲು ಕೆಲಸ ಮಾಡುವ ಕಾನೂನು ವೃತ್ತಿಪರರನ್ನು ಬೆಂಬಲಿಸುವ ಮೂಲಕ ಈ ಅಂತರವನ್ನು ಮುಚ್ಚುವ ತನ್ನ ಧ್ಯೇಯವನ್ನು ‘ನ್ಯಾಯ’ ಮುಂದುವರಿಸಿದೆ.

ಕಳೆದ ಎರಡು ಸಮೂಹಗಳಲ್ಲಿ, ಸಂವಿಧಾನ್ ಫೆಲೋಶಿಪ್ 270 ಕ್ಕೂ ಹೆಚ್ಚು ವೈಯಕ್ತಿಕ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ನ್ಯಾಯ ಪಡೆಯುವ ಅವಕಾಶವನ್ನು ಗಮನಾರ್ಹವಾಗಿ ಬಲಪಡಿಸಿದೆ. ರಾಜ್ಯಾದ್ಯಂತ 9,000 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ತಲುಪಿದೆ.

#ನ್ಯಾಯ #ಕನ್ನಡ #ಸಂವಿಧಾನಫೆಲೋಶಿಪ್

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಸಾಗರ್ ಮುಧೋಳ್ ಅವರು ಡಿಡಿ ಚಂದನ ವಾಹಿನಿಯ ಹೆಲೋ ಗೆಳೆಯರೇ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ನಮ್...
28/11/2025

ನ್ಯಾಯ ಸಂವಿಧಾನ ಫೆಲೋ ಮತ್ತು ವಕೀಲರಾದ ಸಾಗರ್ ಮುಧೋಳ್ ಅವರು ಡಿಡಿ ಚಂದನ ವಾಹಿನಿಯ ಹೆಲೋ ಗೆಳೆಯರೇ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ನಮ್ಮ ಸಂವಿಧಾನದ ಬಗ್ಗೆ ತಿಳಿಸಿಕೊಟ್ಟರು.

Address

Bangalore

Alerts

Be the first to know and let us send you an email when Nyaaya Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nyaaya Kannada:

Shortcuts

Share