07/03/2026
ಸುಖಾoಕ್ಷ ರಂಗ ಮಡಿಲು (ರಿ )
ಮತ್ತು
ರಂಗ ಕಳಸ ಕಲಾವಿದರು (ರಿ )
-ಸಂಯುಕ್ತಾಶ್ರಯದಲ್ಲಿ....
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಹಾಗೂ
' ಕತ್ತಲಿಗೆ ಬೆಳಕಾಗಿ ' ನಾಟಕ ಪ್ರದರ್ಶನ
( ಸುಖಾoಕ್ಷ ಮಕ್ಕಳು ನಟಿಸುವ. ರಂಗ ಕಳಸ ಕಲಾವಿದರು ಅರ್ಪಿಸುವ )
ರಚನೆ :ನಿರ್ದೇಶನ :ಸಂಗೀತ :ರಾಕೇಶ್
ದಿನಾಂಕ 08-032026. ಭಾನುವಾರ. ಬೆಳಿಗ್ಗೆ :10-30 ಕ್ಕೆ. ಸ್ಥಳ :ಸಿದ್ಧಗಂಗ ಪ್ರೌಢಶಾಲೆ ಆವರಣ. ಶಿವನಹಳ್ಳಿ. ಮಂಜುನಾಥನಗರ. ಬೆಂಗಳೂರು
ಉದ್ಘಾಟನೆ :ಗೋವಿಂದ, ಕಲಾವಿದರು
ಅಧ್ಯಕ್ಷತೆ : ಯಶೋಧ ಜಿ, ಸಂಸ್ಥಾಪಕ ಅಧ್ಯಕ್ಷರು, ಸುಖಾoಕ್ಷ ಚಾರಿಟಬಲ್ ಟ್ರಸ್ಟ್ (ರಿ )
ಮುಖ್ಯ ಅತಿಥಿಗಳು :
ಸುನೀತ ಗಂಗಾವತಿ, ಹಿಂದೂಸ್ತಾನಿ ಗಾಯಕರು
ಜಯಶ್ರೀ
ವಕೀಲರು, ಕಲಾವಿದರು
ಹೆಚ್. ಸಿದ್ದರಾಜು
ವಕೀಲರು,
ಸಮಾಜ ಸೇವಕರು
ಉಪಸ್ಥಿತಿ :
ಆನಂದ್ ಡಿ ಕಳಸ
ಪ್ರಧಾನ ಕಾರ್ಯದರ್ಶಿಗಳು
ರಂಗ ಕಳಸ ಕಲಾವಿದರು (ರಿ )
ರಾಕೇಶ್
ರಂಗಕರ್ಮಿಗಳು
ಸರ್ವರಿಗೂ ಸುಸ್ವಾಗತ ಬಯಸುವ
ಸಮಸ್ತ ಸುಖಾoಕ್ಷ ರಂಗ ಮಡಿಲು / ರಂಗ ಕಳಸ ಕಲಾವಿದರು / ಸಮೂಹ ಸಂಸ್ಥೆ