ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ನೋಂ ಕರ್ನಾಟಕ ಸಾಮಾಜಿಕ ಜಾಲತಾಣ

  • Home
  • India
  • Bangalore
  • ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ನೋಂ ಕರ್ನಾಟಕ ಸಾಮಾಜಿಕ ಜಾಲತಾಣ

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ನೋಂ ಕರ್ನಾಟಕ ಸಾಮಾಜಿಕ ಜಾಲತಾಣ ಚಿನ್ನಪ್ಪ ಕುಂದರಗಿ
ಸಂಸ್ಥಾಪಕ ರಾಜ್ಯಾಧ್ಯಕ್ಷರು.
ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ( ನೋಂ) ಕರ್ನಾಟಕ

ಶ್ರೀಯುತ ಸಂತೋಷ ಮಾರುತಿ ಅರಭಾವಿ ರವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ  ನಮ್ಮ   ರಾಜ್ಯದಲ್ಲಿ ಭ್ರಷ್ಟಾಚಾರ ಮೋಸ ಸುಲಿಗೆ ಅತ್ಯಾಚಾರ, ವಂಚನೆ, ದ...
13/12/2022

ಶ್ರೀಯುತ ಸಂತೋಷ ಮಾರುತಿ ಅರಭಾವಿ ರವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರ ಮೋಸ ಸುಲಿಗೆ ಅತ್ಯಾಚಾರ, ವಂಚನೆ, ದಬ್ಬಾಳಿಕೆ, ವರದಕ್ಷಿಣೆ ಕಿರುಕುಳ, ಮೂಢನಂಬಿಕೆ, ಜಾತಿ ನಿಂದನೆ, ನಿರುದ್ಯೋಗ, ಬಡತನ, ರೈತರ ಸಮಸ್ಯೆ, ಅನ್ಯಾಯ, ಸರಕಾರಿ ಸೌಲಭ್ಯಗಳು ಸಿಗದೆ ವಂಚಿತರಾಗುವುದು. ಇನ್ನೂ ಅತಿ ಹೆಚ್ಚು ಸಮಸ್ಯೆಗಳಿಂದ ನಮ್ಮ ರಾಜ್ಯದ ಜನ ಬಳಲುತ್ತಿದ್ದಾರೆ ಹಾಗೂ ಕೆಲ ಸಮಸ್ಯೆಗಳನ್ನು ಎದುರಿಸಲಾಗದೆ ಕೆಲ ಕುಟುಂಬಗಳು ಬೀದಿಗೆ ಬಂದಿದ್ದು ಇವೆ. ಈ ಭ್ರಷ್ಟಾಚಾರದಿಂದ ನೊಂದ ಜನರ ಮತ್ತು ಸಮಾಜದ ಅಶಕ್ತ ಜನರಿಗೆ ಧ್ವನಿಯಾಗಿ ಸೇವೆ ಸಲ್ಲಿಸಲು ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಚಿನ್ನಪ್ಪ ಕುಂದರಗಿ ಯವರ ಆದೇಶದ ಮೇರೆಗೆ

ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿರುತ್ತೇವೆ. ರಾಜ್ಯಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕಲಾಪಗಳ ವಿವರವನ್ನು ತಿಂಗಳಿಗೊಮ್ಮೆ ಕೇಂದ್ರ ಕಛೇರಿಗೆ ತಲುಪಿಸಬೇಕು.

ನೀವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲಿ ಅಥವಾ ನಮ್ಮ ಸಂಘಟನೆಯ ತತ್ವ ಸಿದ್ಧಾತಂಗಳಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ತಕ್ಷಣದಿಂದಲೇ ನಿಮ್ಮನ್ನು ಈ ಸ್ಥಾನದಿಂದ ತೆರವುಗೊಳಿಸುವ ಅಥವಾ ಅಮಾನತು ಮಾಡುವ ಸಂಸ್ಥಾಪಕ ಅಧ್ಯಕ್ಷರು ಜವಾಬ್ದಾರಿ ಹೊಂದಿರುತ್ತಾರೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ....

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ( ನೋಂ) ಕರ್ನಾಟಕ

State Rural Development Committee (R) Karnataka

ಎಲ್ಲರಿಗೂ ಸಾಮಾಜಿಕ ನ್ಯಾಯ
Social Justice for All

ದಿನಾಂಕ:- 13-12-2022

ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲ  #ಜಮಖಂಡಿಯ_ಮಿನಿ_ವಿಧಾನ_ಸೌದ (ತಾಲೂಕಾ ಆಡಳಿತ ಸೌಧದ ) #ಶೌಚಾಲಯದ_ಅಧ್ಬುತ_ದೃಶ್ಯಗಳು  #ಅಧಿಕಾರಿಗಳೆ_ವಸಿ_ಒಳಗ...
10/11/2022

ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲ

#ಜಮಖಂಡಿಯ_ಮಿನಿ_ವಿಧಾನ_ಸೌದ (ತಾಲೂಕಾ ಆಡಳಿತ ಸೌಧದ ) #ಶೌಚಾಲಯದ_ಅಧ್ಬುತ_ದೃಶ್ಯಗಳು #ಅಧಿಕಾರಿಗಳೆ_ವಸಿ_ಒಳಗೆ_ಹೊಗಿ_ನೋಡಿ_ಬನ್ನಿ
#ಸ್ವಚ್ಛತೆ_ಯಾವ_ರೀತಿ_ಇದೆ_ಎಂದು
#ರೋಗಗಳು_ಹರಡುವ_ತಾಣವಾಗಿದೆ
#ಇದಕ್ಕಾಗಿ_ಖರ್ಚು_ಮಾಡುವ_ಹಣ_ಯಾವ_ಮೋರಿಗೆ #ಹೋಗಿದೆ_ತಿಳಿಸಿ
#ಕೇವಲ_ನಿಮ್ಮ_ಕೊಠಡಿ_ಸ್ವಚ್ಚವಾಗಿದ್ದರೆ_ಸಾಲದು
#ಸಾರ್ವಜನಿಕರ_ಬಗ್ಗೆಯೂ_ಯೋಚಿಸಿ

08/11/2022

ಮಾಧ್ಯಮ ಮಿತ್ರರಿಗೆ ಅಭಿನಂದನೆಗಳು.

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ಬೆಳಗಾವಿ ಜಿಲ್ಲಾ, ಇವರ ವತಿಯಿಂದ ಹುಕ್ಕೇರಿ ತಾಲೂಕ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶಿದ್ನಾಳೆಸರ್ ಅವರಿಗೆ ಸುಲ್ತಾನಪುರ ಗ್ರಾಮ ಪಂಚಾಯತಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯ ಬಗ್ಗೆ ತನಿಖೆ ನಡೆಸಲು ಮನವಿ ಸಲ್ಲಿಸಲಾಯಿತು.

 #ಗುಳೇದಗುಡ್ಡ ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ  #ಲಾಯದಗುಂದಿ ಗ್ರಾಮ ಗ್ರಾಮ ಪಂಚಾಯಿತಿ  #ಕಟಗಿನಹಳ್ಳಿ ಗ್ರಾಮದ ರೈತರು ಜಾಮೀನುಗಳಿಗೆ ಹೋಗ...
08/11/2022

#ಗುಳೇದಗುಡ್ಡ ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ #ಲಾಯದಗುಂದಿ ಗ್ರಾಮ ಗ್ರಾಮ ಪಂಚಾಯಿತಿ #ಕಟಗಿನಹಳ್ಳಿ ಗ್ರಾಮದ ರೈತರು ಜಾಮೀನುಗಳಿಗೆ ಹೋಗೋ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕೆಂದು ನಮ್ಮ ಸಂಘಟನೆ ಗುಳೇದಗುಡ ತಾಲೂಕ ಅಧ್ಯಕ್ಷರಾದ #ಬಸವರಾಜ_ಗೌಡರ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

 #ಜಮಖಂಡಿ ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ  #ಮರೆಗುದ್ದಿ ಗ್ರಾಮ ಪಂಚಾಯಿತಿಯಲ್ಲಿ    ಅಳವಡಿಕೆ ಮಾಡಬೇಕೆಂದು 07-11-2022 ರಂದು ಜಮಖಂಡಿ ತ...
08/11/2022

#ಜಮಖಂಡಿ ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ #ಮರೆಗುದ್ದಿ ಗ್ರಾಮ ಪಂಚಾಯಿತಿಯಲ್ಲಿ ಅಳವಡಿಕೆ ಮಾಡಬೇಕೆಂದು 07-11-2022 ರಂದು ಜಮಖಂಡಿ ತಾಲೂಕ ಪಂಚಾಯಿತಿ #ಕಾರ್ಯನಿರ್ವಾಹಕ_ಅಧಿಕಾರಿಗಳಿಗೆ ನಮ್ಮ ಸಂಘಟನೆ ತಾಲೂಕ ಅಧ್ಯಕ್ಷರಾದ #ಬಂದೇನವಾಜ್_ನದಾಫ ಅವರ ನೇತೃತ್ವದಲ್ಲಿ ಮನವಿಯನ್ನು ನೀಡಲಾಯಿತು.

ಸಿಸಿಟಿವಿ ಅಳವಡಿಕೆ ಮಾಡದೆ ಇದ್ದಲ್ಲಿ ನಮ್ಮ ಸಂಘಟನೆ ವತಿಯಿಂದ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಯಿತು.

State Rural Development Committee R Karnataka

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ನೋಂ ಕರ್ನಾಟಕ ಸಾಮಾಜಿಕ ಜಾಲತಾಣ

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ಬೆಳಗಾವಿ ಜಿಲ್ಲಾ, ಇವರ ವತಿಯಿಂದ ಹುಕ್ಕೇರಿ ತಾಲೂಕ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶಿದ್ನಾಳೆಸರ್ ಅವರಿಗೆ ಸು...
08/11/2022

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ಬೆಳಗಾವಿ ಜಿಲ್ಲಾ, ಇವರ ವತಿಯಿಂದ ಹುಕ್ಕೇರಿ ತಾಲೂಕ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶಿದ್ನಾಳೆಸರ್ ಅವರಿಗೆ ಸುಲ್ತಾನಪುರ ಗ್ರಾಮ ಪಂಚಾಯತಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯ ಬಗ್ಗೆ ತನಿಖೆ ನಡೆಸಲು ಮನವಿ ಸಲ್ಲಿಸಲಾಯಿತು

Address

ನಂ. 06, 1ನೇ ಮಹಡಿ, ಅಮೃತಹಳ್ಳಿ ಸಹಕಾರ ನಗರ ಪೋಸ್ಟ್ ಬೆಂಗಳೂರು
Bangalore
560092

Telephone

+919353500060

Website

Alerts

Be the first to know and let us send you an email when ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ನೋಂ ಕರ್ನಾಟಕ ಸಾಮಾಜಿಕ ಜಾಲತಾಣ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ನೋಂ ಕರ್ನಾಟಕ ಸಾಮಾಜಿಕ ಜಾಲತಾಣ:

Share