ಭಾರತೀಯ ನಾಗರೀಕಹಕ್ಕು ಸೇವಾ ಹಿತರಕ್ಷಣ ಸಮಿತಿ ರಿ

  • Home
  • India
  • Anekal
  • ಭಾರತೀಯ ನಾಗರೀಕಹಕ್ಕು ಸೇವಾ ಹಿತರಕ್ಷಣ ಸಮಿತಿ ರಿ

ಭಾರತೀಯ ನಾಗರೀಕಹಕ್ಕು ಸೇವಾ ಹಿತರಕ್ಷಣ ಸಮಿತಿ ರಿ "ಭಾರತೀಯ ನಾಗರಿಕ ಹಕ್ಕುಗಳ ರಕ್ಷಣೆ ನಮ್ಮ ಕರ್ತವ್ಯ!"

ಜನಗಣತಿ ಮಾಡೋಕೆ ವೈದ್ಯಕೀಯ ಸಿಬ್ಬಂದಿಯೇ ಬೇಕಾ? ಹಾಗಾದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ಬಡಜನರ ಪರಿಸ್ಥಿತಿ ಯಾರಿಗಾದರೂ ನೆನಪಿದೆಯಾ?
16/04/2026

ಜನಗಣತಿ ಮಾಡೋಕೆ ವೈದ್ಯಕೀಯ ಸಿಬ್ಬಂದಿಯೇ ಬೇಕಾ? ಹಾಗಾದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ಬಡಜನರ ಪರಿಸ್ಥಿತಿ ಯಾರಿಗಾದರೂ ನೆನಪಿದೆಯಾ?

26/10/2025
🚨 ತಮ್ಮನಾಯಕನಹಳ್ಳಿ  ಹಾಗೂ ಸುತ್ತಾಮುತ್ತಲಿನ ಗ್ರಾಮದ ರೈತರಿಗೆ ಅನ್ಯಾಯ ನಡೆಯುತ್ತಿದೆ! 🚨ತಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂ. 23 ರಲ್ಲಿಹಳ್ಳ–ಕ...
25/10/2025

🚨 ತಮ್ಮನಾಯಕನಹಳ್ಳಿ ಹಾಗೂ ಸುತ್ತಾಮುತ್ತಲಿನ ಗ್ರಾಮದ ರೈತರಿಗೆ ಅನ್ಯಾಯ ನಡೆಯುತ್ತಿದೆ! 🚨

ತಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂ. 23 ರಲ್ಲಿ
ಹಳ್ಳ–ಕೊಳ್ಳ, ಕೆರೆ–ಕಟ್ಟೆ ಮತ್ತು eco-sensitive zone ಒಳಗೆ ಬರುವ ಕಲ್ಲುಬಂಡೆಗಳನ್ನು ಹೊರತುಪಡಿಸಿ
ಯಾವುದೇ ಸರ್ಕಾರಿ ಗೋಮಾಳ ಜಮೀನು ಇಲ್ಲ!

🟢 2011 ರ ಆನೇಕಲ್ ತಹಶೀಲ್ದಾರ್ ರವರ ಅಧಿಕೃತ ಮಾಹಿತಿಯ ಪ್ರಕಾರ —
ಸರ್ವೆ ನಂ. 23 ರಲ್ಲಿ ಗೋಮಾಳ ಜಮೀನು ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಅದು ದಾಖಲೆ ಆಧಾರಿತ ಸತ್ಯ!

ಆದರೆ ಈಗ, 2019 ನಂತರದ ದಾಖಲೆಗಳಲ್ಲಿ ಕೆಲವು ಅಧಿಕಾರಿಗಳು
ರೈತರ ಸ್ವಾಧೀನದ ಜಮೀನನ್ನು ಸರ್ಕಾರಿ ಗೋಮಾಳ ಎಂದು ತಿದ್ದು,
ಸುಮಾರು 109 ಎಕರೆ ಪ್ರದೇಶವನ್ನು ಕ್ರಷರ್ ಘಟಕಗಳಿಗೆ ನೀಡಲು ಯತ್ನಿಸುತ್ತಿದ್ದಾರೆ. 😡

💥 ಇದು ಕೇವಲ ದಾಖಲೆ ತಿದ್ದುಪಡಿ ಅಲ್ಲ —
ಇದು ರೈತರ ಜೀವನದ ಮೇಲೆ ನಡೆದಿರುವ ಅನ್ಯಾಯ ಮತ್ತು ಭ್ರಷ್ಟಾಚಾರದ ಕೃತ್ಯ!

👉 ಮೊದಲು ಸರ್ಕಾರಿ ಗೋಮಾಳವನ್ನು ನಿಖರವಾಗಿ ಗುರುತಿಸಿ,
ನಂತರ ಮಾತ್ರ ರೈತರ ಜಮೀನನ್ನು ಅವರ ಅನುಭವ ಮತ್ತು ದಾಖಲೆಗಳ ಆಧಾರದಲ್ಲಿ ಗುರುತಿಸಬೇಕು.

✊ ರೈತರ ನೆಲ ರೈತರಿಗೆ ಸೇರಬೇಕು!
✊ ತಪ್ಪು ದಾಖಲೆ ತಿದ್ದುಪಡಿ ತಕ್ಷಣ ರದ್ದುಪಡಿಸಬೇಕು!
✊ ಕ್ರಷರ್ ಘಟಕಗಳ ವಿರುದ್ಧ ಹೋರಾಟ ಮುಂದುವರಿಯುತ್ತದೆ!

🌾💪 ರೈತರ ಹಕ್ಕು – ರೈತರಿಗೆ ನ್ಯಾಯ! 💪🌾ರೈತರ ಬೆವರಿನಿಂದ ಬೆಳೆದ ಜಮೀನು ರೈತರಿಗೆ ಮಾತ್ರ ಸೇರಬೇಕು!ಯಾವುದೇ ಕ್ರಷರ್‌ಗಳು ಅಥವಾ ಕಲ್ಲು ಗಣಿಗಳು ರೈ...
25/10/2025

🌾💪 ರೈತರ ಹಕ್ಕು – ರೈತರಿಗೆ ನ್ಯಾಯ! 💪🌾

ರೈತರ ಬೆವರಿನಿಂದ ಬೆಳೆದ ಜಮೀನು ರೈತರಿಗೆ ಮಾತ್ರ ಸೇರಬೇಕು!
ಯಾವುದೇ ಕ್ರಷರ್‌ಗಳು ಅಥವಾ ಕಲ್ಲು ಗಣಿಗಳು ರೈತರ ನೆಲದ ಮೇಲೆ ಕಣ್ಣಿಟ್ಟರೆ —
ಅದು ರೈತರ ಬದುಕಿನ ಮೇಲೆ ದಾಳಿ ಮಾಡಿದಂತೆಯೇ! 🚫

🚜 ರೈತರ ಅನುಮತಿ ಇಲ್ಲದೆ ಯಾವ ಕಾರಣಕ್ಕೂ ಕ್ರಷರ್‌ಗಳಿಗೆ ಅನುಮತಿ ನೀಡಿದರೆ,
ನಮ್ಮ ಸಂಘಟನೆ ಮೌನವಾಗಿರುವುದಿಲ್ಲ!

✊ ನಾವು ಹೋರಾಟಕ್ಕೆ ಸಜ್ಜಾಗಿದ್ದೇವೆ —
ರೈತರ ನೆಲ, ರೈತರ ಹಕ್ಕು, ರೈತರ ಗೌರವಕ್ಕಾಗಿ!

🔥 ರೈತರ ನೆಲ ರೈತರಿಗೆ!
🔥 ಅನುಮತಿ ಇಲ್ಲದ ಕ್ರಷರ್‌ಗಳಿಗೆ “ನೋ”!
🔥 ರೈತ ಹೋರಾಟ ಜೈ!

08/10/2025

ಕ್ರಷರ್‌ಗಳಿಂದ ಹಾರುವ ಧೂಳು,
ಗುಂಡಿ ಬಿದ್ದ ರಸ್ತೆಗಳಲ್ಲಿನ ಮಣ್ಣಿನ ಮೋಡ,
ಫ್ಯಾಕ್ಟರಿಗಳಿಂದ ಹರಿಯುವ ಕಸದ ನೀರು…
ಇವುಗಳ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರ,
ಆದರೆ ಬಿಗ್‌ಬಾಸ್‌ನ ಹೊಸ ಸೀಸನ್‌ಗೆ ದೊಡ್ಡ ಪ್ರಚಾರ! 📺

ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲಿ ಮಲಗಿದೆ? 😷
ಜನರ ಉಸಿರಿಗಿಂತ ಜಾಲಿವುಡ್‌ನ ಶೋಗಳೇ ಮುಖ್ಯವೇ?

🚫 ಪರಿಸರ ಕಾಪಾಡುವುದು “ಆಪ್ಷನ್” ಅಲ್ಲ,

27/09/2025

ಆನೇಕಲ್‌ ತಾಲ್ಲೂಕಿನಾದ್ಯಂತ "ಬೆಸ್ಕಾಂ ಸಿಬ್ಬಂದಿಗಳು ರೈತರ ಬಳಿಯಿಂದ ಆಯುಧ ಪೂಜೆಯ ಹೆಸರಲ್ಲಿ ಹಣ ವಸೂಲಿಸು ಮಾಡುತ್ತಿದ್ದಾರೆ ಇದು ನ್ಯಾಯಸಮ್ಮತ ಮತ್ತು ನೈತಿಕವಾಗಿ ಸರಿಯೇ?"

28/07/2025
ಧರ್ಮಸ್ಥಳ ಸಂಬಂಧಿತ ತನಿಖೆ ನಿರಾಳವಾಗಿ ನಡೆಯುತ್ತಿದೆಯೆಂದು ತೋರುತ್ತಿತ್ತು.ಆದರೆ ಅದೇ ಕ್ಷಣದಲ್ಲಿ, SIT-2 ಅಧಿಕಾರಿಯ ಹಠಾತ್ ವೈಯಕ್ತಿಕ ಕಾರಣ ನೀ...
21/07/2025

ಧರ್ಮಸ್ಥಳ ಸಂಬಂಧಿತ ತನಿಖೆ ನಿರಾಳವಾಗಿ ನಡೆಯುತ್ತಿದೆಯೆಂದು ತೋರುತ್ತಿತ್ತು.
ಆದರೆ ಅದೇ ಕ್ಷಣದಲ್ಲಿ, SIT-2 ಅಧಿಕಾರಿಯ ಹಠಾತ್ ವೈಯಕ್ತಿಕ ಕಾರಣ ನೀಡಿ ಹೊರಗೆ ಹೋದ ಸುದ್ದಿ ಕೇಳಿ ಬೇಸರವಾಯಿತು

ಸರಳವಾಗಿ ಹೇಳಬೇಕು ಅಂದ್ರೆ —
*ಇದ್ದವರಿಲ್ಲ. ಬದಲಾಗಿದ್ದಾರೆ. ಸದಾ ಬದಲಾಗುತ್ತಲೇ ಇದ್ದಾರೆ. ಆದರೆ ಸತ್ಯ ಮಾತ್ರ ಏಕಸ್ಥಾನದಲ್ಲಿ ನಿಲ್ಲುವಂತೆ ಮಾಡಬೇಕು.*







20/07/2025

ಧರ್ಮಸ್ಥಳ ಅಸಹಜ ಸಾವಿನ ಪ್ರಕರಣಕ್ಕೆ ಸರ್ಕಾರದಿಂದ SIT ರಚನೆ – ಶ್ಲಾಘನೀಯ ಹೆಜ್ಜೆ!
IPS ಡಾ. ಪ್ರಣಮ್ ಮೊಹಂತಿ, IPS ಎನ್.ಎಸ್. ಅನುಚೇತನ್, IPS ಸೌಮ್ಯಲತಾ ಅವರ ನೇತೃತ್ವದ ತಂಡದಿಂದ ಶೀಘ್ರ ತನಿಖೆ ಪ್ರಾರಂಭವಾಗಲಿದೆ.
ಇದು ನೂರಾರು ನಾಪತ್ತೆಯಾಗಿರುವ ಯುವತಿಯರಿಗೆ ನ್ಯಾಯ ಸಿಗುವ ನಂಬಿಕೆಗೆ ಕಾರಣವಾಗಲಿ!




#ಕನ್ನಡಸುದ್ದಿಗಳು #ನ್ಯಾಯಬೆಕು ೇಕು

19/07/2025

"ಒಬ್ಬ ವ್ಯಕ್ತಿಯ ಹೇಳಿಕೆಯ ಹಿಂದೆ ಬಿದ್ದಿದೆ ನೂರಾರು ಶವಗಳ ಕಥೆ...
ಧರ್ಮಸ್ಥಳದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ, ಅತ್ಯಾಚಾರ, ಹತ್ಯೆಗಳಿಗೆ ನ್ಯಾಯ ದೊರಕಬೇಕಾದರೆ
ಸರ್ಕಾರವು ತಕ್ಷಣವೇ ವಿಶೇಷ ತನಿಖಾ ತಂಡ (SIT) ರಚಿಸಬೇಕು!

SIT ತನಿಖೆ ಈಗಲೇ ನಡೆಯಲಿ – ಬಲಾತ್ಕಾರ, ಹತ್ಯೆಗಳನ್ನು ಮರೆಮಾಚಬೇಡಿ!

#ದೇಶಕೇಳೋಣ"

Address

Near Nayars Hotel Attibele Road Anekal Taluk
Anekal
562106

Website

Alerts

Be the first to know and let us send you an email when ಭಾರತೀಯ ನಾಗರೀಕಹಕ್ಕು ಸೇವಾ ಹಿತರಕ್ಷಣ ಸಮಿತಿ ರಿ posts news and promotions. Your email address will not be used for any other purpose, and you can unsubscribe at any time.

Share