20/04/2026
🚩👆 ಭಾರತ ಸರ್ಕಾರದಿಂದ ನವದೆಹಲಿಯ ಸಂಸತ್ತಿನಲ್ಲಿ 2ನೇ ಬಾರಿ ಬಸವ ಜಯಂತಿ ಆಚರಣೆ – 20 April 2026 🚩
ಪೂಜ್ಯ Basava Jaya Mruthyunjaya Swamiji page ಅವರ ಪವಿತ್ರ ಸಾನ್ನಿಧ್ಯದಲ್ಲಿ,
Lingayat Panchamasali Jagadguru Mahapeetha ಅವರ ಆಶೀರ್ವಾದದೊಂದಿಗೆ ಈ ಮಹತ್ವದ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮವನ್ನು ಕೇಂದ್ರ ರಾಜ್ಯ ಸಚಿವರಾದ V Somanna ನೇತೃತ್ವದಲ್ಲಿ ಆಯೋಜಿಸಲಾಯಿತು.
ಇದರಲ್ಲಿ ಕೇಂದ್ರ ಸಚಿವರಾದ H. D. Kumaraswamy ಹಾಗೂ Kiren Rijiju ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ಗದಗ ಜಿಲ್ಲೆಯ ಪಂಚಮಸಾಲಿ ಸಮಾಜದ ಬಾಂಧವರು
ಶ್ರೀ ಪೀಠ ಕೂಡಲಸಂಗಮ
BJP Karnataka
Indian National Congress