05/11/2023
ಕುಂದಾಪುರ ತಾಲ್ಲೂಕು ಹೇರಿಕುದ್ರುವಿನಲ್ಲಿ ನಡೆಯುತ್ತಿದ್ದ ಮಕ್ಕಳ ಯಕ್ಷಗಾನವನ್ನು ನಿಲ್ಲಿಸಿದ ರಾಜಕೀಯ ಕಾರ್ಯಕರ್ತರು.
ರಾಜಕೀಯವನ್ನು ಇಂತಹ ವಿಚಾರದಲ್ಲಿ ತರುವುದು ಸರಿಯೇ?
ಮಕ್ಕಳ ಹಾಗೂ ಅವರ ಕುಟುಬದವರಿಗೆ ಎಷ್ಟು ನೋವಾಗಿರಬಹುದು.?
ಆರಕ್ಷಕರು ಉದಯ ಪೂಜಾರಿ ಹೆರಿಕುದ್ರು ಅರ್ಚಕರು ದೂರು ಬಂದಿರುವುದಾಗಿ ತಿಳಿಸಿದರು.
ಮಹಾಂಕಾಳಿ ದೇವಸ್ಥಾನದ ಅರ್ಚಕ ಸ್ಥಾನದಲ್ಲಿರುವ ಇವರು ಇಂತ ಹೀನ ಕೆಲಸ ಮಾಡುವುದು ಸರಿಯೇ?
ವಿನಾಶ ಕಾಲೆ
ವಿಪರೀತ ಬುದ್ಧಿ