Voice of Karnataka -ಕರ್ನಾಟಕ ಧ್ವನಿ

Voice of Karnataka -ಕರ್ನಾಟಕ ಧ್ವನಿ ಕನ್ನಡಿಗರು

14/10/2025

KIADB
Scam scam.
ಇನ್ನು ಮುಂದೆ ಯಾವ ರೈತರು ಒಂದಿಂಚು ಭೂಮಿಯನ್ನು‌ ಕೋಡಬೇಡಿ.ನಿಮ್ಮ ಭೂಮಿ ಶ್ರೀಮಂತರ ಪಾಲಾಗಿ ಮುಂದೊಂದು ದಿನ ಭಿಕ್ಷುಕರಾಗುವ ಪರಿಸ್ಥಿತಿ ಬರುತ್ತದೆ.

14/10/2025

ಡಿನ್ನರ್ ಮೀಟಿಂಗ್:-
ಬಿಹಾರದ ಚುನಾವಣೆಗೆ ತನು ಮನ ಧನ ಅರ್ಪಿಸುವಂತೆ ಸಚಿವರಿಗೆ ಸಿಎಂ ಮನವಿ 🙏
ಮುಖ್ಯವಾಗಿ ಧನ ಕೊಟ್ಟಿಲ್ಲ ವೆಂದರೆ ಸಚಿವ ಸ್ಥಾನ ಕಳೆದುಕೊಳ್ಳಬಹುದು.

ನೂರು ಅಯೋಗ್ಯರನ್ನು ಗೆಲ್ಲಿಸುವ ಬದಲು ಒಬ್ಬ ಯೋಗ್ಯನನ್ನು ಗೆಲ್ಲಿಸಿ. Ravi Krishna Reddy
12/10/2025

ನೂರು ಅಯೋಗ್ಯರನ್ನು ಗೆಲ್ಲಿಸುವ ಬದಲು ಒಬ್ಬ ಯೋಗ್ಯನನ್ನು ಗೆಲ್ಲಿಸಿ. Ravi Krishna Reddy

ಡಿಕೆ ಶಿವಕುಮಾರ್ ಆಪ್ತ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮಳವಳ್ಳಿ ಶಾಸಕ ಪಿ ಎಂ ನರೇಂದ್ರ ಸ್ವಾಮಿ.ಡಿಕೆ ಅಣ್ಣಾ bigboss ಓಪನ್ ಮಾಡ್ಲಿ ಅಂತ ...
08/10/2025

ಡಿಕೆ ಶಿವಕುಮಾರ್ ಆಪ್ತ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮಳವಳ್ಳಿ ಶಾಸಕ ಪಿ ಎಂ ನರೇಂದ್ರ ಸ್ವಾಮಿ.
ಡಿಕೆ ಅಣ್ಣಾ bigboss ಓಪನ್ ಮಾಡ್ಲಿ ಅಂತ ಹೇಳ್ತಾ ಇದ್ದಾರೆ ಆಪ್ತ ಗೆಳಯ ಓಪನ್ ಆಗಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಡಿಕೆ ಶಿವಕುಮಾರ್ ಮಾತನ್ನು ಕೇಳದೇ ಇರುವಷ್ಟು ನರೇಂದ್ರ ಸ್ವಾಮಿ ಸ್ಟ್ರಾಂಗ್ ಇದ್ದಾರ 😂

ಮಗುವನ್ನು ಚಿವುಟುವುದು ತೊಟ್ಟಿಲ್ಲನ್ನು ತೂಗುವುದು ಎಂದರೆ ಇದು.😅😅 Kichcha Sudeep

08/10/2025

Bigboss ನಿಂದ ಸೆಟಲ್ ಮೆಂಟ್ ಕ್ಲೀಯರ್ 💲 ಓಪನ್ ಗೆ ಸಿದ್ಧತೆ.
ಒಂದೇ ದಿನದಲ್ಲಿ ನಿಯಂತ್ರಣಕ್ಕೆ ಬಂದ ಪರಿಸರ ಮಾಲಿನ್ಯ.
ಇದು ರೀ ನಮ್ಮ ದೇಶ ಅಂದ್ರೆ.

ಸಮೀಕ್ಷೆ ತಿಟೆಗೆ ರಜೆ ವಿಸ್ತರಣೆ.ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯ ಹಾಳು.ಈ ರೀತಿ ಮಕ್ಕಳ ಭವಿಷ್ಯ ಹಾಳು ಮಾಡುವ ಬದಲು ಶಾಲೆಗಳನ್ನು ಮುಚ್ಚುವುದು ಒಳ...
07/10/2025

ಸಮೀಕ್ಷೆ ತಿಟೆಗೆ ರಜೆ ವಿಸ್ತರಣೆ.ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯ ಹಾಳು.ಈ ರೀತಿ ಮಕ್ಕಳ ಭವಿಷ್ಯ ಹಾಳು ಮಾಡುವ ಬದಲು ಶಾಲೆಗಳನ್ನು ಮುಚ್ಚುವುದು ಒಳ್ಳೆಯದು. Chief Minister of Karnataka Siddaramaiah Madhu Bangarappa

01/10/2025

ಓಟು ಹಾಕಿಸಿಕೊಂಡವರು ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಪೂಜೆ ಮಾಡುತ್ತಿದ್ದಾರೆ ಓಟು ಹಾಕಿದವರು ಆಟಸಾಮನು ಕಾರುಗಳಿಗೆ ಪೂಜೆ ಮಾಡುತ್ತಿದ್ದಾರೆ.🤦
JCB ಪಕ್ಷಗಳನ್ನು ಬಹಿಷ್ಕರಿಸಿ. KRS ಪಕ್ಷ ಬೆಂಬಲಿಸಿ. ಬದಲಾಗಿ ಸಮಾಜವನ್ನು ಬದಲಾಯಿಸಿ. Ravi Krishna Reddy Rashtra Samithi Party ಕೆ ಆರ್ ಎಸ್ ಪಕ್ಷ ಕುಣಿಗಲ್ - KRS Party Kunigal @ಕರ್ನಾಟಕರಾಷ್ಟ್ರಸಮಿತಿಪಕ್ಷ

ಜಯ ಜಯ ಜಯ ಹೇ🇮🇳ಪಾಪಿ ಪಾಕಿಸ್ತಾನ ಪ್ರಧಾನಿ ಹಿಂದೂಗಳು ಡೇಂಜರಸ್ ಎಂದು ಹೇಳಿದ್ದಕ್ಕೆ ನಿಜವಾಗಿಯೂ ಡೇಂಜರ್ ಆದ ಹಿಂದೂಸ್ತಾನಿ ಹುಡುಗರು.🚩 Narendra...
28/09/2025

ಜಯ ಜಯ ಜಯ ಹೇ
🇮🇳
ಪಾಪಿ ಪಾಕಿಸ್ತಾನ ಪ್ರಧಾನಿ ಹಿಂದೂಗಳು ಡೇಂಜರಸ್ ಎಂದು ಹೇಳಿದ್ದಕ್ಕೆ ನಿಜವಾಗಿಯೂ ಡೇಂಜರ್ ಆದ ಹಿಂದೂಸ್ತಾನಿ ಹುಡುಗರು.🚩 Narendra Modi Mian Shehbaz Sharif

ಗ್ಯಾರಂಟಿ ಯೋಜನೆಗೆ ಹೊಸ ಸೇರ್ಪಡೆ . ಸರ್ಕಾರಿ ಜಾಗದಲ್ಲಿ ಕಾಂಗ್ರೆಸ್ ಕಛೇರಿ ನಿರ್ಮಾಣ ! Ravi Krishna Reddy H D Kumaraswamy Chief Minis...
25/09/2025

ಗ್ಯಾರಂಟಿ ಯೋಜನೆಗೆ ಹೊಸ ಸೇರ್ಪಡೆ . ಸರ್ಕಾರಿ ಜಾಗದಲ್ಲಿ ಕಾಂಗ್ರೆಸ್ ಕಛೇರಿ ನಿರ್ಮಾಣ ! Ravi Krishna Reddy H D Kumaraswamy Chief Minister of Karnataka

ಗುಂಡಿಗಳ ಲೆಕ್ಕ ರಾತ್ರೋ ರಾತ್ರಿ ಏರಿಕೆ ಆಗುವ ಸಂಭವ. ಗುಂಡಿ ಹಣ ತಿಂದವನೇ ಜಾಣ.
23/09/2025

ಗುಂಡಿಗಳ ಲೆಕ್ಕ ರಾತ್ರೋ ರಾತ್ರಿ ಏರಿಕೆ ಆಗುವ ಸಂಭವ. ಗುಂಡಿ ಹಣ ತಿಂದವನೇ ಜಾಣ.

Govt Spending ₹5 Lakh Per Bengaluru Pothole ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಸರ್ಕಾರ ₹750 ಕೋಟಿ ಮೀಸಲಿಟ್ಟಿದೆ. ಆದರೆ, ಪ್ರತಿ ಗುಂಡಿಗೆ ₹5 ಲಕ್ಷ ಖರ್.....

ಸರಳ ಜೀವಿಗಳು ‌.ದೇಶದ್ ಕಥೆ ಇಷ್ಟೇ ಕಣಮ್ಮೋ ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೋ
20/09/2025

ಸರಳ ಜೀವಿಗಳು ‌.
ದೇಶದ್ ಕಥೆ ಇಷ್ಟೇ ಕಣಮ್ಮೋ ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೋ

Address

Banglore
Banglore

Website

Alerts

Be the first to know and let us send you an email when Voice of Karnataka -ಕರ್ನಾಟಕ ಧ್ವನಿ posts news and promotions. Your email address will not be used for any other purpose, and you can unsubscribe at any time.

Share