obc federation of India

obc federation of India Contact information, map and directions, contact form, opening hours, services, ratings, photos, videos and announcements from obc federation of India, Nonprofit Organization, Bangalore.

ನಮ್ಮ ಸಂಘದ ಗೌರವ ಅಧ್ಯಕ್ಷರು ಹಾಗೂ ರಾಜ್ಯ ಪೋಲೀಸ್  ಮಹಾನಿರ್ದೇಶಕರಾಗಿದ್ದ ಸನ್ಮಾನ್ಯ ಶ್ರೀ ಓಂ ಪ್ರಕಾಶ್ ರವರ ಅಗಲಿಕೆ ರಾಜ್ಯ ಹಾಗೂ ನಮ್ಮ ಸಂಘಕ್...
21/04/2025

ನಮ್ಮ ಸಂಘದ ಗೌರವ ಅಧ್ಯಕ್ಷರು ಹಾಗೂ ರಾಜ್ಯ ಪೋಲೀಸ್ ಮಹಾನಿರ್ದೇಶಕರಾಗಿದ್ದ ಸನ್ಮಾನ್ಯ ಶ್ರೀ ಓಂ ಪ್ರಕಾಶ್ ರವರ ಅಗಲಿಕೆ ರಾಜ್ಯ ಹಾಗೂ ನಮ್ಮ ಸಂಘಕ್ಕೆ ಮಹಾ ನಷ್ಟ ಉಂಟಾಗಿದೆ. ಅವರ ಹಿರಿತನ, ಸೇವೆ, ದಕ್ಷತೆ, ಹಾಗೂ ಪ್ರಾಮಾಣಿಕತೆಗಳು ನಮ್ಮ ಸಂಘಟನೆಯ ಬೆಳವಣಿಗೆಗೆ ಆಶಾದಾಯಕವಾಗಿತ್ತು ಆದರೆ ದುರದೃಷ್ಟವಶಾತ್ ಅವರನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ಅತಿಯಾದ ದುಃಖಕ್ಕೆ ಕಾರಣವಾಗಿದೆ.

ಆ ಗೌರವಾನ್ವಿತ ಹಿರಿಯ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಕೋರುತ್ತೇನೆ.💐🙏
*ಇಂತಿ ದುಃಖತಪ್ತರು*
*ಅಧ್ಯಕ್ಷರು ಹಾಗೂ ಪದಾಧಿಕಾರಿಗಳು*

ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರನ್ನು ಭೇಟಿಯಾದ ಸಂದರ್ಭದಲ್ಲಿ.
19/04/2025

ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರನ್ನು ಭೇಟಿಯಾದ ಸಂದರ್ಭದಲ್ಲಿ.

ಮಾನ್ಯ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಜಿ. ಪರಮೇಶ್ವರ್ ರವರನ್ನು ಭೇಟಿಯಾದ ಸಂದರ್ಭದಲ್ಲಿ.
19/04/2025

ಮಾನ್ಯ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಜಿ. ಪರಮೇಶ್ವರ್ ರವರನ್ನು ಭೇಟಿಯಾದ ಸಂದರ್ಭದಲ್ಲಿ.

ನಮ್ಮ ಸಂಘದ ಗೌರವ ಅಧ್ಯಕ್ಷರಾದ ನಿವೃತ್ತ ಪೊಲೀಸ್ ಅಧೀಕ್ಷಕರಾದ ಓಂ ಪ್ರಕಾಶ್ ರವರು, ಹಾಗೂ ಗೌರವ ಸಲಹೆಗಾರರಾದ ನಿವೃತ್ತ ಐ ಎ ಎಸ್ ಅಧಿಕಾರಿ ಮಾಜಿ ಚ...
19/04/2025

ನಮ್ಮ ಸಂಘದ ಗೌರವ ಅಧ್ಯಕ್ಷರಾದ ನಿವೃತ್ತ ಪೊಲೀಸ್ ಅಧೀಕ್ಷಕರಾದ ಓಂ ಪ್ರಕಾಶ್ ರವರು, ಹಾಗೂ ಗೌರವ ಸಲಹೆಗಾರರಾದ ನಿವೃತ್ತ ಐ ಎ ಎಸ್ ಅಧಿಕಾರಿ ಮಾಜಿ ಚುನಾವಣಾ ಆಯುಕ್ತರಾದ ಶ್ರೀನಿವಾಸ್ ಆಚಾರಿರವರು ಮತ್ತು ಅಧ್ಯಕ್ಷರಾದ ಜೆ ಎಂಜೇರಪ್ಪರವರು....

ಮಾನ್ಯ ಶಿಕ್ಷಣ ಸಚಿವರು ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪರವರನ್ನು ಭೇಟಿಯಾಗಿ ಹಿಂದುಳಿದ ವ...
19/04/2025

ಮಾನ್ಯ ಶಿಕ್ಷಣ ಸಚಿವರು ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪರವರನ್ನು ಭೇಟಿಯಾಗಿ ಹಿಂದುಳಿದ ವರ್ಗಗಳ ಬಗ್ಗೆ ಮನವರಿಕೆ ಮಾಡಿದ ಸಂದರ್ಭ.

ಮಹನೀಯರ ಜನ್ಮದಿನಾಚರಣೆ ಹಾಗೂ ಹಬ್ಬ ಹರಿದಿನಗಳಿಗೆ ಶುಭ ಕೋರಿದ ಸಂದರ್ಭದಲ್ಲಿ.
19/04/2025

ಮಹನೀಯರ ಜನ್ಮದಿನಾಚರಣೆ ಹಾಗೂ ಹಬ್ಬ ಹರಿದಿನಗಳಿಗೆ ಶುಭ ಕೋರಿದ ಸಂದರ್ಭದಲ್ಲಿ.

A program on the life, achievements and reforms of Nalwadi Krishnaraja Wodeyar and Devaraja Arasu was organized at Banga...
10/12/2024

A program on the life, achievements and reforms of Nalwadi Krishnaraja Wodeyar and Devaraja Arasu was organized at Bangalore University today.

The functionaries including the President, General Secretary of OBC Federation of India participated in the program.
Construction of hostel facilities, Devaraja Arasu Bhawan, research and study center, libraries for backward class students by OBC Federation of India to Hon'ble Chancellor in the ceremony. And a request letter was submitted for distribution of laptops.
The chancellor responded positively and said that the work of the hostel would soon be started and the list of other demands would be fulfilled step by step.

On this occasion Mr. Jayakar, Chancellor of Bangalore University, Mr. Sheikh Latif, Retired I.A.S. Officers Mr. Srinivas Achar, famous writer and thinker Banjagere Jayaprakash, National President of OBC Federation of India J. Enjeerappa and Special Officers of University OBC Cell Chittaya Pujar, Federation office bearers Mr. Pawan Singh, K. Bhaskar Dr. J.K. Lokeshappa, Maheshwar Singh, Somanna. Chandra Vasantpur and others were present

ಇಂದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ "ರಾಷ್ಟ್ರೀಯ ವಿಚಾರ ಸಂಕಿರಣ" ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದೇವರಾಜ ಅರಸು ರವರ ಜೀವನ,ಸಾಧನೆ ಮತ್ತು ಸುಧಾರಣೆಗಳ ಕುರಿತಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಒಬಿಸಿ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾನ್ಯ ಕುಲಪತಿಗಳಿಗೆ ಒಬಿಸಿ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯ, ದೇವರಾಜ ಅರಸು ಭವನ, ಸಂಶೋಧನಾ ಮತ್ತು ಅಧ್ಯಯನ ಕೇಂದ್ರ,ಗ್ರಂಥಾಲಯಗಳನ್ನು ನಿರ್ಮಿಸುವುದು. ಹಾಗೂ ಲ್ಯಾಪ್ಟಾಪ್ ಗಳನ್ನು ವಿತರಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಸಕಾರಾತ್ಮಕವಾಗಿ ಸ್ಪಂದಿಸಿದ ಕುಲಪತಿಗಳು ಶೀಘ್ರದಲ್ಲೇ ಹಾಸ್ಟೆಲ್ ನ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು ಇನ್ನುಳಿದ ಅನೇಕ ಬೇಡಿಕೆಗಳ ಪಟ್ಟಿಯನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಜಯಕರ್ ರವರು ಕುಲ ಸಚಿವರಾದ ಶ್ರೀ ಶೇಕ್ ಲತೀಫ್, ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಶ್ರೀನಿವಾಸ್ ಆಚಾರ್, ಖ್ಯಾತ ಸಾಹಿತಿ ಹಾಗೂ ಚಿಂತಕರಾದ ಬಂಜಗೆರೆ ಜಯಪ್ರಕಾಶ್, ಒಬಿಸಿ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಎಂಜೇರಪ್ಪ ಹಾಗೂ ಯೂನಿವರ್ಸಿಟಿಯ ಒಬಿಸಿ ಸೆಲ್ ನ ವಿಶೇಷಾಧಿಕಾರಿಗಳಾದ ಚಿತ್ತಯ್ಯ ಪೂಜಾರ್, ಫೆಡರೇಷನ್ ಪದಾಧಿಕಾರಿಗಳಾದ ಶ್ರೀ ಪವನ್ ಸಿಂಗ್, ಕೆ.ಭಾಸ್ಕರ್ ಡಾ.ಜೆ.ಕೆ ಲೋಕೇಶಪ್ಪ, ಮಹೇಶ್ವರ ಸಿಂಗ್, ಸೋಮಣ್ಣ ಚಂದ್ರು ವಸಂತಪುರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

24/11/2024
*ಓ.ಬಿ.ಸಿ ಫೆಡರೇಷನ್ ಆಫ್ ಇಂಡಿಯ ವತಿಯಿಂದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಅಧ್ಯಕ್ಷರಾದ ಜೆ.ಎಂಜೇರಪ್ಪರವರಿಂದ ವಿದ್ಯಾರ್ಥಿಗಳ ಪರ ಹೋರಾಟ**ಐ.ಐ.ಎ...
20/11/2024

*ಓ.ಬಿ.ಸಿ ಫೆಡರೇಷನ್ ಆಫ್ ಇಂಡಿಯ ವತಿಯಿಂದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಅಧ್ಯಕ್ಷರಾದ ಜೆ.ಎಂಜೇರಪ್ಪರವರಿಂದ ವಿದ್ಯಾರ್ಥಿಗಳ ಪರ ಹೋರಾಟ*

*ಐ.ಐ.ಎಂ.(IIM)ವಿದ್ಯಾರ್ಥಿಗಳ ಮೇಲೆ ಜಾತಿ ತಾರತಮ್ಯ ಖಂಡಿಸಿ ಬೃಹತ್ ಪ್ರತಿಭಟನೆ ನ್ಯಾಯ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ*

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬಂಜಾರ ಗುರುಪೀಠದ ಸರ್ದಾರ್ *ಸೇವಾಲಾಲ್ ಸ್ವಾಮೀಜಿರವರು, ಓ.ಬಿ.ಸಿ.ಫೆಡರೇಷನ್ ಆಫ್ ಇಂಡಿಯ ಅಧ್ಯಕ್ಷರಾದ ಜೆ.ಎಂಜೇರಪ್ಪ* ಮತ್ತು *ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ಎಸ್.ಶಿವಣ್ಣ* ಅಖಿಲ ಭಾರತ ಓಬಿಸಿ ವಿದ್ಯಾರ್ಥಿಗಳ ಸಂಘ ಅಧ್ಯಕ್ಷರಾದ ಗೌಡ ಕಿರಣ್ ಕುಮಾರ್, ಪ್ರಧಾನ ಕಾರ್ಯದರ್ಶಿಬಿ.ಎಂ.ಪವನ್ ಸಿಂಗ್ ರವರು ಐ.ಐ.ಎಂ.ನಲ್ಲಿ ಓಬಿಸಿ ಮತ್ತು ಎಸ್.ಸಿ./ಎಸ್.ಟಿ.ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ವಿರೋಧಿಸಿ ಫೀಡಂ ಪಾರ್ಕನಲ್ಲಿ ಬೃಹತ್ ಪ್ರತಿಭಟನೆ

*ಸರ್ದಾರ್ ಸೇವಾಲಾಲ್ ಸ್ವಾಮೀಜಿರವರು* ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಬರೆದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಕ್ಕು ನೀಡಿದ್ದಾರೆ ಅದರೆ ಹಿಂದುಳಿಗ ವರ್ಗ ಮತ್ತು ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಐ.ಐ.ಎಂ.ನಲ್ಲಿ ಜಾತಿ ತಾರತಮ್ಯ ಮಾಡಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ ಇದರ ವಿರುದ್ದ ಸಾಂಕೇತಿಕ ಪ್ರತಿಭಟನೆ ರಾಜ್ಯದ ಮುಖ್ಯಮಂತ್ರಿಗಳು ಕೊಡಲೆ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

*ಇದೇ ಸಂದರ್ಭದಲ್ಲಿ ಜೆ.ಎಂಜೇರಪ್ಪರವರು* ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಸಾಮಾಜಿಕ, ಶೈಕ್ಷಣಿಕ ಮತ್ತು ಸಂಪತ್ತು ದೇಶ ಜನರಿಗೆ ಸಮಾನ ಹಂಚಿಕೆಯಾಗಬೇಕು ಅದರೆ ಐ.ಐ.ಎಂ.ನಲ್ಲಿ ಓಬಿಸಿ ಮತ್ತು ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ನಿರ್ದೇಶಕರಾದ ಕೃಷ್ಣನ್ ಅನ್ಯಾಯ ಮಾಡುತ್ತಿದ್ದಾರೆ.

ಇದರಿಂದ ಈ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುತ್ತಾರೆ. ಇಂತಹ ಘೋರ ಅನ್ಯಾಯ ಮಾಡುತ್ತಿರುವ ನಿರ್ದೇಶಕರನ್ನು ವಜಾ ಮಾಡಿ, ಸಾಮಾಜಿಕ ನ್ಯಾಯ ವಿದ್ಯಾರ್ಥಿಗಳ ಪರ ಇರುವ ನಿರ್ದೇಶಕರನ್ನು ನೇಮಕ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಪಡಿಸುತ್ತೇನೆ ಎಂದು ಹೇಳಿದರು.

https://youtu.be/dhQcPmaCyhM
20/11/2024

https://youtu.be/dhQcPmaCyhM

ಐಐಎಂ ನಲ್ಲಿ ಜಾತಿ ತಾರತಮ್ಯ, ಮೀಸಲಾತಿ ಉಲಂಘನೆ; ಒಬಿಸಿ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆ. ಬೆಂಗಳೂರು ನವೆಂಬರ್ 20; ಐಐಎಂ ಸಂಸ್ಥೆಯಲ....

https://youtu.be/q7bjhgzr1O0?si=fib_vK0-lSe8BAPl
20/11/2024

https://youtu.be/q7bjhgzr1O0?si=fib_vK0-lSe8BAPl

ಐಐಎಂ ನಲ್ಲಿ ಜಾತಿ ತಾರತಮ್ಯ, ಮೀಸಲಾತಿ ಉಲಂಘನೆ; ಒಬಿಸಿ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆ.ಸಂಜೆ ಎಕ್ಸ್ ಪ್ರೆಸ್ ಸುದ್ದಿ. ಬೆಂಗಳೂರ....

Address

Bangalore
560002

Website

Alerts

Be the first to know and let us send you an email when obc federation of India posts news and promotions. Your email address will not be used for any other purpose, and you can unsubscribe at any time.

Share